ಗುಳಿಕೆನ್ನೆಯ ನಾಯಕ ನಟ ದಿಗಂತ್ ಈಗ ಒಂದೂರಲ್ಲಿ ಒಬ್ಬ ರಾಜನಾಗಹೊರಟಿದ್ದಾನೆ. ಬುಲ್ಬುಲ್ ಚಿತ್ರ ನಿಮರ್ಿಸಿದ ತೂಗುದೀಪ ಪ್ರೊಡಕ್ಷನ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಶ್ರಾವಣ ಮಾಸದ ವರಮಹಾಲಕ್ಷ್ಮಿ ಹಬ್ಬದ ದಿನದಂದು ಈ ಚಿತ್ರ ಆರಂಭವಾಗಲಿದೆ.
ನವದೆಹಲಿ: ಉತ್ತರ ಭಾರತಕ್ಕೆ ಅಪ್ಪಳಿಸಿದ ಮಳೆಯಿಂದಾಗಿ ಇದುವರೆಗೆ 131 ಮಂದಿ ಅಸು ನೀಗಿದ್ದಾರೆ. ಈ ಪೈಕಿ ಅತಿ ಹೆಚ್ಚು ಸಾವುನೋವು ಸಂಭವಿಸಿರುವುದು ಉತ್ತರಾಖಂಡ ರಾಜ್ಯದಲ್ಲಿ. ಈ ರಾಜ್ಯದಲ್ಲೇ ಕನಿಷ್ಠ 102 ಮಂದಿ ಅಸುನೀಗಿದ್ದಾರೆ.
ಹೊಸದಿಲ್ಲಿ : ಮದ್ರಾಸ್ ಹೈಕೋರ್ಟ್ ಮಂಗಳವಾರ ನೀಡಿದ ಮಹತ್ವದ ತೀರ್ಪೊಂದರಲ್ಲಿ, ಗಂಡು ಹಾಗೂ ಹೆಣ್ಣು ಪ್ರಾಪ್ತ ವಯಸ್ಸಿನಲ್ಲಿ ಪರಸ್ಪರ ಲೈಂಗಿಕ ಸಂಪರ್ಕವನ್ನು ಹೊಂದಿದಲ್ಲಿ ಅದನ್ನು ವಿವಾಹವೆಂದು ಪರಿಗಣಿಸಬಹುದು ಹಾಗೂ ಅವರನ್ನು ಪತಿ ಹಾಗೂ ಪತ್ನಿಯೆಂದು ಮಾನ್ಯ ಮಾಡಬಹುದೆಂದು ಹೇಳಿದೆ.‘‘ಅವಿವಾಹಿತನಿಗೆ 21 ವರ್ಷ ವಯಸ್ಸಾಗಿದ್ದರೆ ಹಾಗೂ ಅವಿವಾಹಿತೆಗೆ 19 ವರ್ಷ ವಯಸ್ಸಾಗಿದ್ದರೆ, ಅವರಿಗೆ ಸಂವಿಧಾನವು ಖಾತರಿಪಡಿಸಿರುವ ಆಯ್ಕೆಯ ಸ್ವಾತಂತ್ರ ದೊರೆಯುತ್ತದೆ. ಅವರು ತಮ್ಮ ಲೈಂಗಿಕ ಆಕಾಂಕ್ಷೆಯನ್ನು...
ಹುಟ್ಟೂರು ಕೊಡಗು. ಆಟ ಪಾಠ ಮಂಗಳೂರಿನಲ್ಲಿ. 14ನೇ ವರ್ಷಕ್ಕೆ ಕ್ಯಾಮೆರಾ ಬೆಳಕಿಗೆ ಮುಖವೊಡ್ಡಿದಾಕೆ. ಇದೀಗ ಅಣಜಿ ನಾಗರಾಜ್ ನಿಮರ್ಾಣದ ಚಿತ್ರವೊಂದರ ಮೂಲಕ ಬೆಳ್ಳಿಪರದೆಗೆ ಪದಾರ್ಪಣೆ ಮಾಡುವ ಅದೃಷ್ಟ ಪ್ರಜು ಪೂವಯ್ಯ ಅವರಿಗೆ ಬಂದಿದೆ.
ಕೋಟಿ ನಿರ್ಮಾಪಕ ರಾಮು ಪದೇ ಪದೇ ಬಂದೆರಗಿದ ಸೋಲಿನಿಂದ ಕಂಗೆಟ್ಟಿದ್ದೇ ಇಲ್ಲ. ಒಂದಾದ ಬಳಿಕ ಒಂದರಂತೆ ಚಿತ್ರಗಳನ್ನು ಕೊಡುತ್ತಾ ಬಂದವರು. ಈಗ ಅದೇ ಆತ್ಮವಿಶ್ವಾಸದೊಂದಿಗೆ ಶಿವಾಜಿನಗರ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
'ಬಿಗ್ ಬಾಸ್ ಕನ್ನಡ' ಮೊದಲ ಸೀಸನ್ ಇಷ್ಟು ಯಶಸ್ವಿಯಾಗುತ್ತದೆ ಎಂದು ಯಾರೊಬ್ಬರೂ ಊಹಿಸಿರಲಿಲ್ಲ. ಆರಂಭದಲ್ಲಿ ಎಲ್ಲರೂ ಇದನ್ನು 'ಕನ್ನಡದ ಕೋಟ್ಯಧಿಪತಿ'ಗೆ ಹೋಲಿಸಿದರು. ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಡುವೆ ಯಾರು ಗೆಲ್ಲುತ್ತಾರೆ ಎಂದು ಲೆಕ್ಕಾಚಾರ ಹಾಕಿದರು. ಆದರೆ ಎಲ್ಲರ ನಿರೀಕ್ಷೆಯನ್ನು ಮೀರಿ 'ಬಿಗ್ ಬಾಸ್' ಗೆಲುವಿನ ಮೇರೆಯನ್ನೇ ದಾಟಿದೆ.
ಜಗಳಗಂಟಿ ಚಂದ್ರಿಕಾ ಮನೆಯಿಂದ ಹೊರ ಬಿದ್ದರು ಎಂದು ಖುಷಿಯಾಗಿದ್ದ ವೀಕ್ಷಕರಿಗೆ ಅಚ್ಚರಿ, ಆಘಾತ. ಇನ್ನೇನು ಕೆಲವೇ ಸೆಕೆಂಡುಗಳಲ್ಲಿ ವೇದಿಕೆಯಿಂದ ಕಳಚಿಕೊಳ್ಳಬೇಕಿತ್ತು. ಅಷ್ಟರಲ್ಲಿ ಸುದೀಪ್ ಕರೆ. ನೀವು ಆ ದಾರಿಯಲ್ಲಿ ಹೋಗಬೇಡಿ, ಈ ದಾರಿಯಲ್ಲಿ ಹೋಗಿ ಎಂದರು. ಅವರು ತೋರಿಸಿದ ದಾರಿ ಮತ್ತೆ ಮನೆಯೊಳಗೆ...
ಕನ್ನಡ ಧಾರವಾಹಿಗಳ ಹಣೆಬರಹವೇ ಇಷ್ಟು ಎಂದು ಮೂಗು ಮುರಿಯುವವರಿಗೆ ಇಲ್ಲಿದೆ ಗುಡ್ನ್ಯೂಸ್. ಜೀ ಕನ್ನಡ ವಾಹಿನಿ ಕನ್ನಡ ಕಿರುತೆರೆಯಲ್ಲೇ ಮೊದಲ ಬಾರಿಗೆ ಮೆಗಾ ಧಾರವಾಹಿಗಳ ಮಧ್ಯೆ ಮಿನಿ ಧಾರವಾಹಿ ನಿರ್ಮಿಸಲು ಆಲೋಚಿಸಿದೆ. ಅದರಂತೆ ಜೂನ್ 24ರಂದು ರಾತ್ರಿ 8 ಗಂಟೆಯಿಂದ ಭಲೆ ಬಸವ ಎಂಬ ಮಿನಿ ಧಾರವಾಹಿ ಆರಂಭವಾಗಲಿದೆ.
ಬೆಂಗಳೂರು: ಉತ್ತರಾಖಂಡದಲ್ಲಿನ ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ದಾರಿಹೋಕರ ತಪ್ಪು ಮಾಹಿತಿಯಿಂದಾಗಿ ಮಂಗಳವಾರ ಇಡೀ ದಿನ ಕಾರಿನಲ್ಲಿ, ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ಬೆಳಗ್ಗೆ ತಾವಿದ್ದ ಬುಡ್ಗ ಗ್ರಾಮದಿಂದ ಸ್ವಲ್ಪ ದೂರ...
ಜೂನ್ 23ರಂದು ಸೂಪರ್ ಮೂನ್ ದರ್ಶನ ಸಾಮಾನ್ಯವಾಗಿ ಚಂದ್ರನು ಪ್ರತೀ ಹುಣ್ಣಿಮೆಯಂದು ಹೆಚ್ಚು ಪ್ರಕಾಶಮಾನವಾಗಿ ಹೊಳೆಯುತ್ತಿರುತ್ತದೆ. ಕೆಲವೊಮ್ಮೆ ಪೂರ್ಣಚಂದ್ರನು ಭೂ ಸಮೀಪದ ಬಿಂದುವಿನ ಪಥದಲ್ಲಿ ಅಂದರೆ ಭೂಮಿಗೆ ಹತ್ತಿರದಲ್ಲಿ ಹಾದು...
ಹನಿಮೂನ್ಗೆ ಮೊದಲ ಹೆಸರು ಕೊಡೈಕೆನಾಲ್ ಭಾರತೀಯ, ಅದರಲ್ಲೂ ದಕ್ಷಿಣ ಭಾರತೀಯ ನವದಂಪತಿಗಳು ಮಧುಚಂದ್ರಕ್ಕೆ ಹೋಗಬೇಕೆಂದಿದ್ದಾಗ ಅವರ ಮನಸ್ಸಿನಲ್ಲಿ ಸುಳಿದಾಡುವ ಮೊದಲ ಕೆಲವು ಪದಗಳಲ್ಲಿ ಕೊಡೈಕೆನಾಲ್ ಕೂಡ ಒಂದು....
ಮಧ್ಯಾವಧಿ ಚುನಾವಣೆ ನಡೆಯದು : ಶರದ್ ಪವಾರ್ ಮುಂಬಯಿ: ಸಂಸತ್ತಿನಲ್ಲಿ ಬಹುಮತ ಇಲ್ಲದ ಹೊರತೂ ಯುಪಿಎ ಸರ್ಕಾರ ಪೂರ್ಣಾವಧಿ ಪೂರೈಸಲಿದೆ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಸ್ಯಹಾರಿಗಳಿಗಾಗಿ ಸ್ವಾದಿಷ್ಠ ಕ್ಯಾರೆಟ್ ಚಟ್ನಿ ಕ್ಯಾರೆಟ್ಗೆ ಉಪ್ಪು, ಹಸಿಮೆಣಸಿನಕಾಯಿ, ನೀರುಳ್ಳಿ, ಶುಂಠಿ, ಮಾವಿನಕಾಯಿ ಸೇರಿಸಿ ಚೆನ್ನಾಗಿ ರುಬ್ಬಿ. ನಂತರ ಎಣ್ಣೆ ಬಿಸಿ ಮಾಡಿ ಅದಕ್ಕೆ ಸಾಸಿವೆ ಹಾಕಿ. ಅದು ಸಿಡಿದ ನಂತರ ಕೆಂಪುಮೆಣಸು ಹಾಕಿ...
ಉತ್ತರಾರ್ಧದಲ್ಲಿ ಬರಲಿರುವ ಕೆಲವು ಶುಭ ಸುದ್ದಿಗಳು ನಿಮ್ಮ ಮನಸ್ಥಿತಿಯನ್ನು ಪ್ರಫುಲ್ಲಗೊಳಿಸುತ್ತದೆ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.ನಿಮ್ಮ ಧನಾತ್ಮಕ ಚಿಂತನೆಯು ನಿಮ್ಮನ್ನು ಇತರರಿಗಿಂತ ಮುಂದೆ ತಂದು ಸಲ್ಲಿಸುತ್ತದೆ. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ ಮತ್ತು ಸಹೋದ್ಯೋಗಿಗಳೊಂದಿಗೆ ವಾಗ್ವಾದ ಮಾಡುವುದರಿಂದ ದೂರವಿರಿ.ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳು ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ನಿಮ್ಮ ಪ್ರೇಮಿಯ ಮನವನ್ನು ಗೆಲ್ಲಲು ಪ್ರಯತ್ನಿಸಿ. ಸರಕಾರಿ ಹಾಗೂ ಖಾಸಗಿ ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ ದೊರೆಯುಲಿದೆ.ಸೃಜನಾತ್ಮಕತೆ ಹಾಗೂ ಸಮಯಸ್ಪೂರ್ತಿ ತೋರುವುದರಿಂದ ನಿಮಗೆ ಗೌರವಗಳು ಹೆಚ್ಚಾಗುವ ಸಾಧ್ಯತೆಗಳಿವೆ. ರಾಜಕೀಯ ವರ್ಗದವರಿಗೆ ತಮ್ಮ ಆಶೆಗಳನ್ನು ಈಡೇರಿಸಲು ಇದು ಸಕಾಲ.ಮನದಾಸೆಗಳು ಪೂರ್ತಿಯಾಗಲಿವೆ. ಸದಾ ಇತರರನ್ನು ಹಳಿಯಬೇಡಿ. ನಿಮ್ಮ ಎಳಿಗೆಯತ್ತ ಗಮನಹರಿಸಿ. ನೀವು ಕೈಗೊಂಡ ಕಾರ್ಯಗಳು ಯಶಸ್ವಿಯಾಗಲಿವೆ. ನಿಮಗೆ ಗೌರವ ಪ್ರಾಪ್ತಿಯಾಗಲಿದೆ.ಹೊಸ ವಾಹನ ಖರೀದಿಸಲು ನೀವು ಯೋಚಿಸಬಹುದು. ನಿಮ್ಮ ಸಂಗಾತಿಯಿಂದ ಸಂತೋಷ ಸಿಗುತ್ತದೆ.ಸುಖದಾಯಕ ಕೆಲಸಗಳನ್ನು ಮಾಡುವುದರಲ್ಲಿ ನೀವು ನಿರತರಾಗಲಿದ್ದೀರಿ.ಹಣಕಾಸಿನ ವ್ಯವಹಾರಗಳನ್ನು ಸೂಕ್ತವಾಗಿ ವ್ಯವಹರಿಸಿದಲ್ಲಿ ಆರ್ಥಿಕ ತೊಂದರೆಗಳಿರುವುದಿಲ್ಲ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅತ್ಯಗತ್ಯ. ನಿಮ್ಮ ಮನೋಭಿಲಾಷೆಗಳು ಈಡೇರಲಿವೆ.ನಿಮ್ಮ ನಿರೀಕ್ಷೆಗಳು ಸಫಲವಾಗಲಿವೆ. ಸರಕಾರಿ ನೌಕರರಿಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ.ನಿಮ್ಮ ಮೇಲಧಿಕಾರಿಗಳು ಮತ್ತಿತರ ಅಧಿಕಾರಿವರ್ಗವು ಸವಾಲು ಎದುರಿಸುವಲ್ಲಿ ಅಥವಾ ಸಮಸ್ಯೆಯನ್ನು ವಿನೂತನ ರೀತಿಯಲ್ಲಿ ಪರಿಹರಿಸುವ ಕುರಿತ ನಿಮ್ಮ ಆಕಾಂಕ್ಷೆ ಮತ್ತು ಆತ್ಮವಿಶ್ವಾಸಕ್ಕೆ ಪೂರಕವಾಗಿ ಪ್ರತಿಕ್ರಿಯಿಸುತ್ತಾರೆ.ಇತರರು ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ನಿಮ್ಮ ಸ್ವಂತ ಇಚ್ಛೆಗಳಿಗಾಗಿ ಕಾಯಬೇಕಾಗಬಹುದು. ಆದರೆ ಸುಲಲಿತ ಸಾಮಾಜಿಕ ಬಾಂಧವ್ಯವನ್ನು ಸವಿಯುವತ್ತ ಗಮನ ಕೊಡಿ. ಪ್ರಚೋದನೆಗೊಳ್ಳದಿರಿ.ಚುನಾವಣೆಯಲ್ಲಿ ಗೆಲುವು ನಿಮ್ಮದಾಗುವ ಸಾಧ್ಯತೆಗಳಿವೆ. ಜನರೊಂದಿಗೆ ಬೆರೆಯುವುದನ್ನು ಮರೆಯಬೇಡಿ.ನಿಮ್ಮ ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ. ಕುಟುಂಬದವರ ನೆರವು ಪ್ರಾಪ್ತವಾಗುತ್ತದೆ.