ಈಗ ಚಾಲೆಂಜಿಂಗ್ ಸ್ಟಾರ್ 'ಚಿಂಗಾರಿ'ಯಲ್ಲಿ ಭಾರೀ ಸದ್ದು ಮಾಡುತ್ತಿರುವ ಹರ್ಷ, ಆ ಚಿತ್ರ ಬಿಡುಗಡೆಯಾಗುವ ಮೊದಲೇ ಇನ್ನೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ತಾನು ನಿರ್ದೇಶಕನಾಗಲು ಕಾರಣನಾದ ಕಿಚ್ಚ ಸುದೀಪ್ ಅವರನ್ನೇ ಈ ಬಾರಿ ಅವರು ನಿರ್ದೇಶಿಸುತ್ತಿದ್ದಾರೆ.
ಮೆಲ್ಬೋರ್ನ್: ಪ್ರಸಕ್ತ ಸಾಲಿನಲ್ಲಿ ಅಮೋಘ ನಿರ್ವಹಣೆ ಮುಂದುವರಿಸಿರುವ ಭಾರತದ ಹಿರಿಯ ಡಬಲ್ಸ್ ಪಟು ಲಿಯಾಂಡರ್ ಪೇಸ್, ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಸೇರಿದಂತೆ ಮಿಶ್ರ ಡಬಲ್ಸ್ ವಿಭಾಗದಲ್ಲೂ ಫೈನಲ್ಗೇರಿದ ಸಾಧನೆ ಮಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಬರಿಮಲೆ ಅಯ್ಯಪ್ಪ ಮಾಲಾಧಾರಿಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಎಂ.ಎಸ್. ರಾಮಯ್ಯ ಆಸ್ಪತ್ರೆ ಎದುರಿಗಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಗುರುಸ್ವಾಮಿಗಳಿಂದ ದೀಕ್ಷೆ ಪಡೆದುಕೊಂಡು ಮಾಲೆ ಧರಿಸಿದ್ದಾರೆ. ಇವರಿಗೆ ಇನ್ನೇನು ಕೆಲವೇ ದಿನಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕೂಡ ಸಾಥ್ ನೀಡಲಿದ್ದಾರಂತೆ!
ನೀವು ತೆಗೆದುಕೊಳ್ಳುವ ಆಹಾರವು ನಿಮ್ಮ ಮುಖದಲ್ಲಿ ಪ್ರತಿಬಿಂಬಿತವಾಗುವುದರಿಂದ ಹಣ್ಣು ಹಾಗೂ ತರಕಾರಿಗಳನ್ನು ನಿಮ್ಮ ಆರೋಗ್ಯಕ್ಕಾಗಿ ಹಾಗೂ ಹೊಳೆಯುವ ಚರ್ಮಕ್ಕಾಗಿ ಬಳಸುವುದು ತುಂಬಾ ಅವಶ್ಯಕ. ದೇಹದ ಮೆಟಬೋಲಿಸಮ್ನ ಚಟುವಟಿಕೆಗೆ ಹಣ್ಣುಗಳು ಮತ್ತು ತರಕಾರಿಗಳು ಸಹಕಾರಿ ಅಲ್ಲದೆ ಇವುಗಳು ಮನುಷ್ಯನು ಆರೋಗ್ಯವಾಗಿರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಪುಷ್ಪೋದ್ಯಾನ ಎಂದಾಗ ಥಟ್ಟನೆ ನಮ್ಮ ಕಣ್ಮುಂದೆ ಬರುವುದು ಮೈಸೂರಿನ ಬೃಂದಾವನ ಅಥವಾ ಬೆಂಗಳೂರಿನ ಲಾಲ್ಬಾಗ್. ಆದರೆ ಕೊಡಗಿನಲ್ಲಿಯೂ ಸುಂದರವಾದ, ವೈಶಿಷ್ಟ್ಯಪೂರ್ಣವಾದ ಹವ್ಯಾಸದಿಂದ ನಿರ್ಮಾಣವಾದಂತಹ ಯೂಸೂಫ್ ಆಲಿಖಾನ್ ಮೆಮೋರಿಯಲ್ ಗಾರ್ಡನ್ ಷೋ ಎಂಬ ಖಾಸಗಿ ಪುಷ್ಪೋದ್ಯಾನವಿದೆ ಎಂಬುವುದು ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಈ ಪುಷ್ಪೋದ್ಯಾನ ಕೊಡಗಿಗೊಂದು ಹೆಮ್ಮೆ ಎಂದರೆ ತಪ್ಪಾಗಲಾರದು.
ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ ಅಲ್ಲದೆ ಸಪ್ತಮಿ ತಿಥಿಯ ಅದಿದೇವತೆಯು ಸೂರ್ಯನೇ ಆಗಿರುವುದರಿಂದ ಇದೇ ಜನವರಿ 30ರ ಸೋಮವಾರದಂದು ಸೂರ್ಯ ಆರಾಧನೆಯ ರಥ ಸಪ್ತಮಿ ದಿನವೆಂದು ಆಚರಿಸಲಾಗುತ್ತದೆ. ಸೂರ್ಯನ ಪೂಜೆಯೇ ಈ ದಿವಸದ ಮುಖ್ಯ ಆಚರಣೆ ಈ...
ಬೆಂಗಳೂರು: ವಿಧಾನಸಭೆಗೆ ಯಾವದೇ ಸಮಯದಲ್ಲಿ ಚುನಾವಣೆಗಳು ಘೋಷಣೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಪಕ್ಷ ಬಲವರ್ಧನೆಗಾಗಿ ಫೆ.10 ರಿಂದ ಹಿರಿಯ ಮುಖಂಡರು, ಶಾಸಕರು, ಕಾರ್ಯಕರ್ತರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಿದ್ದು, ಇದು ತಮ್ಮ...
ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಒಳಗಿನ ನೋಟ ಮೂಕಾಂಬಿಕಾ ದೇವಿಗೆ ಸಮರ್ಪಿಸಲಾದ ಉಡುಪಿ ಜಿಲ್ಲೆಯ ಕೊಲ್ಲೂರಿನ ಮೂಕಾಂಬಿಕಾ ದೇವಿ ದೇವಸ್ಥಾನವು ಭಾರತದ ಕರ್ನಾಟಕ ಮತ್ತು ಕೇರಳ...
ಉತ್ತಮ ಆರೋಗ್ಯಕ್ಕಾಗಿ ಕೆಲವೊಂದು ಸಲಹೆಗಳು... 'ಒಂದು ಸೇಬಿನ ಹಣ್ಣು ಡಾಕ್ಟರ್ ಅನ್ನು ದೂರ ಇಡುತ್ತದೆ' ಎನ್ನುವ ಮಾತಿನಂತೆ ಆಹಾರ ಪದಾರ್ಥಗಳಲ್ಲಿ ಹಣ್ಣುಗಳನ್ನು ಅತ್ಯಂತ ಆರೋಗ್ಯಕರ ಜೀವನ ಶೈಲಿಯನ್ನಾಗಿ ಶಿಫಾರಸು ಮಾಡಲಾಗಿದೆ. ನೀವು...
ಕುಟುಂಬದ ಹಿರಿಯರೊಂದಿಗೆ ನಿಮ್ಮ ಚರ್ಚೆ ನಡೆಯಲಿದೆ. ಗುತ್ತಿಗೆದಾರರಿಗೆ ಒಳ್ಳೆಯ ಅವಕಾಶಗಳು ಎದುರಾಗಲಿವೆ. ವಿದ್ಯಾರ್ಥಿಗಳಿಗೆ ಸಮಸ್ಯೆಗಳು ಎದುರಾಗಲಿವೆ.ಪ್ರವಾಸ ಯೋಗ.ಕಷ್ಟ ನಷ್ಟಗಳು ಬರುತ್ತವೆ, ಇದರಿಂದ ಕೋಪದ ಸ್ವಭಾವವು ಹೆಚ್ಚಾಗುವುದು, ನೀವು ನಂಬಿದವರೇ ನಿಮಗೆ ಮೋಸ ಮಾಡುತ್ತಾರೆ. ಹಣದ ವಿಚಾರದಲ್ಲಿ ಜಾಗೃತರಾಗಿರಬೇಕು.ಹಿರಿಯರಿಂದ ಮನ್ನಣೆ.ಕಲಾವಿದರಿಗೆ ಸಾಹಿತಿಗಳಿಗೆ ಬರಹಗಾರರಿಗೆ ಕಂಪ್ಯೂಟರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಹೆಚ್ಚಿನ ಲಾಭವಾಗುತ್ತದೆ. ರಾತ್ರಿ ಸಂಚರಿಸುವಾಗ ಎಚ್ಚರ.ಅಪಘಾತ ಸಾಧ್ಯತೆ.ಎದುರಾಗುವ ಸಮಸ್ಯೆಯೊಂದು, ನಿಮ್ಮ ಸಕಾಲಿಕ ಮಧ್ಯಪ್ರವೇಶದಿಂದ ತ್ವರಿತ ಪರಿಹಾರ ಕಾಣುತ್ತದೆ. ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.ವ್ಯವಹಾರಗಳಿಗೆ ಉತ್ತಮ.ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರೆಯುವುದು. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗೌರವ ಹೆಚ್ಚಾಗಿ ಸಹದ್ಯೋಗಿಗಳಿಗೆ ಅಸಮಧಾನ,ಶುಭ ಫಲಗಳು ದೊರೆಯುತ್ತವೆ. ಬಡ್ತಿ ಸಾಧ್ಯತೆ.ಇಂದು ಶುಭ ವಾರ್ತೆ ಕೇಳುವಿರಿ. ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವುದು. ನಿಮ್ಮ ಹಣಕಾಸು ಒಪ್ಪಂದಗಳ ವಿಷಯದಲ್ಲಿ ಜಾಗ್ರತೆಯಿಂದಿರಿ. ಕುಟುಂಬದವರನ್ನು ಗೌರವಿಸಿ.ಆರ್ಥಿಕ ವಿಷಯಗಳಲ್ಲಿ ಪ್ರಗತಿಯಾಗಲಿದೆ. ವಿದ್ಯಾರ್ಥಿಗಳಿಗೆ ನೂತನ ಗೆಳೆಯರ ಭೇಟಿ ಸಂಭವ. ಮಹಿಳೆಯರು ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ.ಮನೆಯಲ್ಲಿ ನೆಮ್ಮದಿ.ಅಹಾರ ಧಾನ್ಯ ವ್ಯಾಪಾರಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಏಕಾಗ್ರತೆ ವಹಿಸುತ್ತೀರಿ. ಮನೆಗೆ ಬಂಧುಗಳ ಆಗಮನ.ವೆಚ್ಚ ಹೆಚ್ಚಾಗಲಿದೆ.ಅನುಕೂಲಕರ ಗಳಿಗೆ ಸದ್ಯದಲ್ಲೇ ಆರಂಭವಾಗಲಿದೆ. ನೀವೀಗ ಹೆಚ್ಚು ಸಮರ್ಥರಾಗಿದ್ದೀರಿ. ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡುತ್ತಾರೆ.ಹಣದ ಹರಿವು ಹೆಚ್ಚಾಗಲಿದೆ.ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ. ದಿನ ಆರಂಭವಾಗುತ್ತಿರುವಂತೆಯೇ ನಿಮ್ಮ ತೀಕ್ಷ್ಣ ಬುದ್ದಿವಂತಿಕೆ ಬೆಳಕಿಗೆ ಬರುತ್ತದೆ.ಗೌರವ ಹೆಚ್ಚಾಗಲಿದೆ.ಕಬ್ಬಿಣ, ಸಿಮೆಂಟ್ ಮತ್ತು ಇಟ್ಟಿಗೆ ವ್ಯಾಪಾರಿಗಳಿಗೆ ಲಾಭದಲ್ಲಿ ಹೆಚ್ಚಳ. ಆಸ್ತಿಪಾಸ್ತಿ ಮಾರಾಟ ಮಾಡುವುದನ್ನು ಕೆಲ ಕಾಲ ತಡೆಯುವುದು ಸೂಕ್ತ.ಇತರರನ್ನು ನಂಬಬೇಡಿ.ಹೆಚ್ಚುತ್ತಿರುವ ಖರ್ಚು ಮತ್ತು ಧನಸಹಾಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಉತ್ತಮ. ನ್ಯಾಯಾಲಯ ವ್ಯವಹಾರಗಳಲ್ಲಿ ಜಯ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶ.ಪ್ರವಾಸ ಯೋಗವಿದೆ.