'ಅಣ್ಣಾ ಬಾಂಡ್' ಏರಿಳಿತಗಳನ್ನು ನೋಡುತ್ತಲೇ ದುನಿಯಾ ಸೂರಿ 'ಕಡ್ಡಿಪುಡಿ' ಜಗಿಯಲು ರೆಡಿಯಾಗಿದ್ದಾರೆ. ಅದರ ಮೊದಲ ಹಂತವಾಗಿ ನಾಯಕ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ಗೆ ರಾಧಿಕಾ ಪಂಡಿತ್ರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಇದೊಂಥರಾ ಅನಿರೀಕ್ಷಿತ ಸುದ್ದಿ. ನಾಲ್ಕೈದು ತಿಂಗಳ ಹಿಂದೆಯೇ...
ಗ್ರಹಗಳಲ್ಲಿ ಹೆಚ್ಚು ಶುಭಫಲ ನೀಡುವ ಗ್ರಹ ಗುರು. ಗುರುವಿಗೆ ಅರ್ಥವತ್ತಾದ ಶಬ್ದವೆಂದರೆ ವಿಕಾಸ ಅಥವಾ ವಿಸ್ತರಣೆ. ಗುರು ಗ್ರಹವು ಒಂದು ರಾಶಿಯಲ್ಲಿ ಸುಮಾರು ಒಂದು ವರ್ಷ ಸಂಚರಿಸುತ್ತಾನೆ. ರಾಶಿ ಚಕ್ರವನ್ನು ಒಂದು ಸುತ್ತು ಸುತ್ತಿಬರಲು ಸುಮಾರು 12 ವರ್ಷಗಳಾಗುತ್ತದೆ. ಗುರು ಮೇ 17ರಂದು ಭಾರತೀಯ ಕಾಲಮಾನ ಬೆಳೆಗ್ಗೆ 9 ಗಂಟೆ 34 ನಿಮಿಷಕ್ಕೆ ವೃಷಭ ರಾಶಿಗೆ ಪ್ರವೇಶಿಸುತ್ತಾನೆ. 2013 ರ ಮೇ 31 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆ 49 ನಿಮಿಷಕ್ಕೆ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ವೃಷಭ ರಾಶಿಯಲ್ಲಿ ಒಟ್ಟು...
ನವದೆಹಲಿ: ಇರಾನ್ನೊಂದಿಗಿನ ತೈಲ ವಹಿವಾಟು ಸ್ಥಗಿತ ಪ್ರಕ್ರಿಯೆಯನ್ನು ಮುಂದುವರೆಸುವುದಾಗಿ ಅಮೆರಿಕದ ವಿಶೇಷ ಪ್ರತಿನಿಧಿ ಕಾರ್ಲೋಸ್ ಪಸ್ಕ್ಯುಯಲ್ ಅವರೊಂದಿಗಿನ ಮಾತುಕತೆಯಲ್ಲಿ ಒಪ್ಪಂದವಾಗಿದ್ದು, ಯಾವುದೇ ನಿರ್ಧಿಷ್ಟ ಸಮಯಗಳನ್ನು ನಿಗಧಿಪಡಿಸಲಾಗಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಆರ್ಪಿಎನ್ ಸಿಂಗ್ ಅವರು ತಿಳಿಸಿದ್ದಾರೆ. ಅಣುಶಕ್ತಿ ಹೆಸರಿನಲ್ಲಿ ಅಣುಶಸ್ತ್ರ ಬಲಪಡಿಸುತ್ತಿರುವ ಇರಾನಿನ ಆಂತರಿಕ ವಿಚಾರದಲ್ಲಿ ಮೂಗು ತೋರಿಸಿರುವ ಅಮೆರಿಕ,...
'ಎಕ್ಸ್ಕ್ಯೂಸ್ ಮೀ'ಯಲ್ಲಿ ಲೈಫ್ ಕೊಟ್ಟರು ಎಂಬ ಒಂದೇ ಒಂದು ಕಾರಣಕ್ಕೆ 'ಚೆಲುವೆಯೇ ನಿನ್ನ ನೋಡಲು' ಚಿತ್ರದಲ್ಲಿ ನೆಲ ಕಚ್ಚಿದ್ದ ನಿರ್ಮಾಪಕ ಎನ್.ಎಂ. ಸುರೇಶ್ರನ್ನು ಕೈ ಹಿಡಿದೆತ್ತಿದ್ದರು ನಾಯಕ ಅಜಯ್ ರಾವ್. ಆದರೆ ಆ ಉಪಕಾರವನ್ನು ಸುರೇಶ್ ಇಷ್ಟು ಬೇಗ ಮರೆತು ಬಿಟ್ಟರೇ? ಮೂಲಗಳ ಪ್ರಕಾರ ಹೌದು. 'ಅದ್ವೈತ' ಚಿತ್ರದಲ್ಲಿ ಉಚಿತವಾಗಿ ನಟಿಸಲು ಮುಂದೆ ಬಂದ ಅಜಯ್ ರಾವ್ರನ್ನು ಈಗ ಸುರೇಶ್ ಕಡೆಗಣಿಸುತ್ತಿದ್ದಾರೆ. 'ಅದ್ವೈತ'ದಲ್ಲಿ ಅಜಯ್ ಉಚಿತವಾಗಿ ನಟಿಸಿರುವುದು ಮಾತ್ರವಲ್ಲ, ಜತೆಗೆ ನಿರ್ಮಾಪಕರ ಕೈ...
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರರಾದ ಬಿ.ವೈ.ರಾಘವೇಂದ್ರ, ವಿಜಯೇಂದ್ರ ಮತ್ತು ಅಳಿಯ ಸೋಹನ್ ಕುಮಾರ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸಿಬಿಐ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಜೆ.ಜಯಲಲಿತಾ ಒಂದು ವರ್ಷದ ಅವಧಿ ಪೂರೈಸಿದ ಸಂಭ್ರಮಾಚರಣೆಗಾಗಿ ಪತ್ರಿಕೆಗಳಿಗೆ 25 ಕೋಟಿ ರೂಪಾಯಿ ವೆಚ್ಚದ ಜಾಹೀರಾತು ನೀಡಿರುವುದು ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ಬೆಂಗಳೂರು: ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಎಸಗಿರುವ ಆರೋಪದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತನ್ನನ್ನು ಭೇಟಿ ಮಾಡಲು ಮನೆಗೆ ಬರುವ ಸಾರ್ವಜನಿಕರು, ಶಾಸಕರು ಹಾಗೂ ಸಚಿವರುಗಳಿಗಾಗಿ...
'ಬೆಳ್ಳುಳ್ಳಿ' ಹಲವು ಖಾಯಿಗಳಿಗೆ ರಾಮಬಾಣ... ಅಧಿಕ ರಕ್ತದೊತ್ತಡ, ಹೃದ್ರೋಗ, ಕ್ಷಯ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳಿಗಾಗಿ ತಯಾರಿಸುವ ಔಷಧಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು. ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಬಹು...
'ಸಕಾರಾತ್ಮಕ ಚಿಂತನೆ' ಯಶಸ್ವಿ ಜೀವನದ ಕೀಲಿ ಕೈ ನೇಹಾ ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿರಾಶೆಯನ್ನೇ ಅನುಭವಿಸುತ್ತಿದ್ದಳು. ತಾನು ಏನು ಕೆಲಸ ಮಾಡಿದರೂ ಅದರ ಫಲಿತಾಂಶ ತುಂಬಾ ಕೆಟ್ಟದಾಗಿರುತ್ತದೆ ಎಂಬುದು ಅವಳಲ್ಲಿ ಮನೆ...
ಮಾಯಾವತಿಯಿಂದ 40 ಸಾ ಕೋಟಿ ರೂ ಅಕ್ರಮ: ಅಖಿಲೇಶ್ ಲಖನೌ : ಉತ್ತರ ಪ್ರದೇಶದಲ್ಲಿ ಈ ಮುನ್ನ ಅಧಿಕಾರದಲ್ಲಿದ್ದ ಮಾಯಾವತಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ ಆನೆ ಪ್ರತಿಮೆ ಹಾಗೂ ಕಲ್ಲಿನ ಸ್ಮಾರಕಗಳ ಯೋಜನೆಯಲ್ಲಿ 40,000 ಕೋಟಿ...
ಬ್ಯಾಂಕಿಂಗ್, ಹಣಕಾಸಿನ ವ್ಯವಹಾರ ನಡೆಸುವವರು ತಮ್ಮ ಯೋಜನೆಗಳನ್ನು ವಿಸ್ತರಿಸಬಹುದು. ಉನ್ನತ ಅಧಿಕಾರಿಗಳ ಸಂಪರ್ಕ ಉಂಟಾಗುವುದು ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಗೌರವಗಳು ಲಭಿಸಿಯಾವು.ವಿಷಯಗಳ ಸಂಬಂಧದಲ್ಲಿ ನಿಧಾನಗತಿ ಪ್ರಕ್ರಿಯೆಗಳಿಗೆ ತಯಾರಾಗಿರಿ.ಸೌಂದರ್ಯದತ್ತ ನೀವು ಆಕರ್ಷಿತರಾಗುತ್ತೀರಿ. ವ್ಯಾಪಾರ ಕ್ಷೇತ್ರದಲ್ಲಿ ಅನುಕೂಲಕರ ಸನ್ನಿವೇಶಗಳು ನಿಮ್ಮ ವಿಶ್ವಾಸವನ್ನು ವೃದ್ಧಿಸುತ್ತವೆ. ಜನರು ತಮ್ಮ ಕೆಲಸಗಳಲ್ಲಿ ಸಫಲತೆ ಕಾಣುತ್ತಾರೆ.ಉಪಾಧ್ಯಾಯರಿಗೆ ಕೆಲಸದ ಭಾರ ಹೆಚ್ಚಾಗುತ್ತದೆ. ಅವಿವಾಹಿತರಿಗೆ ಶುಭಯೋಗ. ಪ್ರಯಾಣದಿಂದ ಅನುಕೂಲ. ನ್ಯಾಯಾಲಯದ ವ್ಯವಹಾರಗಳಲ್ಲಿ ಜಯ ದೊರೆಯಲಿದೆ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಲಾಭ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭ.ಮೊದಲ ಪ್ರಯತ್ನ ಸಫಲವಾಗಿದ್ದರಿಂದ ನಿಮ್ಮ ಉತ್ಸಾಹ ಗರಿಗೆದರಿದೆ. ಕುಟುಂಬದ ಸದಸ್ಯರು, ಗೆಳೆಯರಿಗೆ, ಮನಬಂದಂತೆ ವೆಚ್ಚ ಮಾಡುವುದರ ಬಗ್ಗೆ ಪರಿಶೀಲನೆ ಅಗತ್ಯ.ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗುತ್ತದೆ. ಪ್ರಯಾಣಗಳು ನಿರಾಂತಕವಾಗಿ ಸಾಗುತ್ತವೆ.ನೀವು ಮೆಚ್ಚುವವರೊಂದಿಗೆ ನಿಮ್ಮ ವಿವಾಹವು ನಡೆಯುವುದು. ವ್ಯಾಪಾರಿಗಳಿಗೆ ಉತ್ತಮ ಲಾಭ, ಕೃಷಿಕರಿಗೆ ಉತ್ತಮ ಆದಾಯ ಬರುತ್ತದೆ. ಸರಕಾರಿ ನೌಕರರಿಗೆ ತಮ್ಮ ಸಂಬಳಗಿಂತ ವೆಚ್ಚವು ಅಧಿಕವಾಗಿ ಕಂಡುಬಂದರೂ ಹಣದ ಒಳ ಹರಿವು ಹೆಚ್ಚಾಗಿರುತ್ತದೆ.ಹಿರಿಯರೊಂದಿಗಿನ ಭೇಟಿಯಿಂದ ಸಂತಸದ ಕ್ಷಣಗಳು ನಿಮಗೆ ಕಾದಿವೆ. ನಿಮ್ಮ ವಿರೋಧಿಗಳಿಂದ ಮೇಲುಗೈಯನ್ನೂ ಸಾಧಿಸುತ್ತೀರಿ. ಮಹತ್ವದ ಕಾರ್ಯಗಳಲ್ಲಿ ನೀವು ಸಹಕಾರ ಪಡೆಯುತ್ತೀರಿ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುತ್ತೀರಿ.ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು. ಅವಿವಾಹಿತರಿಗೆ ವಿವಾಹ ಯೋಗ, ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯು ಆಗುವುದು., ಉತ್ತಮ ಸ್ಥಾನ ಮಾನ ಪ್ರಾಪ್ತಿ.ಆಭರಣಗಳಿಂದ ಲಾಭವು. ಅಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ. ಮನೆಯಲ್ಲಿ ಶಾಂತಿಯ ವಾತಾವರಣ.ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು. ಅವಿವಾಹಿತರಿಗೆ ವಿವಾಹ ಯೋಗ, ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯು ಆಗುವುದು., ಉತ್ತಮ ಸ್ಥಾನ ಮಾನ ಪ್ರಾಪ್ತಿ,ಆಭರಣಗಳಿಂದ ಲಾಭವು, ಅಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ, ಮನೆಯಲ್ಲಿ ಶಾಂತಿಯ ವಾತಾವರಣ.ಪ್ರವಾಸ ಕಾರ್ಯಕ್ರಮ ನೇರವೇರಲಿವೆ.ಹೊಸ ಕಾರ್ಯಗಳು ಯಶಸ್ವಿಯಾಗಲಿವೆ. ಇತರ ವಿಷಯಗಳಲ್ಲಿ ವಾದವಿವಾದಗಳಾಗಿ ಮನಸ್ತಾಪವಾಗುವುದರಿಂದ ದೂರ ಉಳಿಯುವುದು ಲೇಸು.ಖಾಸಗಿ ಸಂಸ್ಥೆಯವರಿಗೆ ಏಜೆಂಟರಿಗೆ ಅನಾನುಕೂಲವಾಗುವ ನಿರ್ಣಗಳು ಹೊರಬರುತ್ತವೆ.ಖರ್ಚುಗಳು ಹೆಚ್ಚಾದರೂ ಮನಸ್ಸಿಗೆ ನೆಮ್ಮದಿ ತರುತ್ತದೆ ಆರ್ಥಿಕ ತೊಂದರೆ ಇರುವುದಿಲ್ಲ.ಕಾರ್ಯಗಳು ಸಫಲವಾಗುತ್ತವೆ. ಹೊಸದಾಗಿ ಆರಂಭಿಸಿದ ಕಾರ್ಯಗಳು ಕೆಲ ಅಡೆತಡೆಗಳು ಎದುರಿಸಿದರೂ ಸಫಲವಾಗಲಿವೆ. ಮಹಿಳೆಯರು ತಾವು ಅಂದುಕೊಂಡ ಸಂಗತಿಗಳು ಈಡೇರಲಿವೆ.ಹಣ ವೆಚ್ಚವಾಗಲಿದೆ. ಖಾಸಗಿ ಉದ್ಯೋಗಿಗಳಿಗೆ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಸ್ನೇಹಿತರ ಮಧ್ಯೆ ಕೀಳು ದರ್ಜೆಯ ಚರ್ಚೆಯಾಗುವುದರಿಂದ ಮನಸ್ತಾಪ ಹೆಚ್ಚಾಗುವುದು. ನೂತನ ಗುತ್ತಿಗೆ ಲೀಜ್ಗೆ ಸಂಬಂಧಪಟ್ಟ ಕಾರ್ಯಗಳನ್ನು ಮತ್ತೊಮ್ಮೆ ಪರಿಶೀಲಿಸುವುದು ಸೂಕ್ತ.ಹಿರಿಯರಿಂದ ಬಂದ ಅಹ್ವಾನಗಳು ನಿಮಗೆ ತೃಪ್ತಿ ತರಲಾರವು. ಸಾಲದ ಬಾಧೆಯನ್ನು ತೀರಿಸಲು ಪ್ರಯತ್ನಿಸಿ ಪಾಲುದಾರರ ಮಧ್ಯೆ ಭಿನ್ನಾಭಿಪ್ರಾಯಗಳು ಎದುರಾಗುತ್ತವೆ. ಕ್ರೀಡಾ ಮತ್ತು ಕಲಾ ಕ್ಷೇತ್ರದವರಿಗೆ ಹೆಚ್ಚಿನ ಅನುಕೂಲತೆ.
slideShowData=[
{title:'ಮಾದಕ ನಟಿ ರಮ್ಯಾ',bUrl:'/HPImages/MainHP/1204/03/2496B_ram02.jpg',iid:2496,gid:271,sUrl:'/HPImages/MainHP/1204/03/tn_2496S_ram02_th.jpg'},
{title:'ಮಾದಕ ನಟಿ ರಮ್ಯಾ',bUrl:'/HPImages/MainHP/1204/03/2497B_ram03.jpg',iid:2497,gid:271,sUrl:'/HPImages/MainHP/1204/03/tn_2497S_ram03_th.jpg'},
{title:'ಮಾದಕ ನಟಿ ರಮ್ಯಾ',bUrl:'/HPImages/MainHP/1204/03/2502B_ram08.jpg',iid:2502,gid:271,sUrl:'/HPImages/MainHP/1204/03/tn_2502S_ram08_th.jpg'},
{title:'ಮಾದಕ ನಟಿ ರಮ್ಯಾ',bUrl:'/HPImages/MainHP/1204/03/2503B_ram09.jpg',iid:2503,gid:271,sUrl:'/HPImages/MainHP/1204/03/tn_2503S_ram09_th.jpg'}];
ಹೆಚ್ಚಿನ ಫೋಟೊ ವೀಕ್ಷಿಸಿ