ಬೆಂಗಳೂರು : ಕೆಲವರ ಜಾತಕಗಳಲ್ಲಿ ಶನಿ ದೋಷವಿರುತ್ತದೆ. ಆ ಸಂದರ್ಭದಲ್ಲಿ ಅವರು ಅನೇಕ ರೀತಿಯಾದ ತೊಂದರೆಗಳನ್ನು, ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಈ ಶನಿ ದೋಷದಿಂದ ನಿಮಗೆ ಪರಿಹಾರ ಸಿಗಬೇಕೆಂದರೆ ಒಂದು ಶುಭ ದಿನ ಹನುಮಂತನಿಗೆ ಈ ಪತ್ರೆಯೊಂದನ್ನು ಅರ್ಪಿಸಿದರೆ ಸಾಕು, ಶನಿಕಾಟದಿಂದ ವಿಮುಕ್ತಿ ದೊರೆಯುತ್ತದೆಯಂತೆ.