ಬೆಂಗಳೂರು : ಕೆಲವರು ವಾಸ್ತು ಶಾಸ್ತ್ರದ ವಿರುದ್ಧವಾಗಿ ಕೆಲಸ ಮಾಡಿ ಕೆಲವೊಮ್ಮೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಾರೆ. ಹಾಗೇ ಈಶ್ವರ ಸ್ಥಾನವಾದ ಈಶಾನ್ಯ ಮೂಲವನ್ನು ನಿರ್ಲಕ್ಷಿಸುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಆದ್ದರಿಂದ ಈಸಾನ್ಯ ಭಾಗದಲ್ಲಿ ಇಂತಹ ಕೆಲಸಗಳನ್ನು ಮಾಡಬಾರದು.