ಬೆಂಗಳೂರು : ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮೀ ವ್ರತದ ದಿನ ಮಹಿಳೆಯರು ಪೂಜೆ ಮಾಡುತ್ತಾರೆ. ಆ ವೇಳೆ ಮನೆಗೆ ಬಂದ ಮುತ್ತೈದೆಯರಿಗೆ ತಾಂಬೂಲವನ್ನು ನೀಡುತ್ತಾರೆ. ಆದರೆ ಆ ವೇಳೆ ಈ ತಪ್ಪನ್ನು ಮಾಡಬಾರದು.