ಬೆಂಗಳೂರು : ಒಣಗಿದ , ಎಲೆಗಳು ಉದುರಿಹೋದ, ಫಲವನ್ನು ಕೊಡದ ಮರಗಳನ್ನು ನಾವು ಕಡಿದು ಹಾಕುತ್ತೇವೆ. ಆದರೆ ಇಂತಹ ಮರಗಳನ್ನು ಕಡಿಯುವಾಗ ನಿಮಗಿಷ್ಟ ಬಂದ ಸಮಯದಲ್ಲಿ ಕಡಿಯುವಂತಿಲ್ಲ. ಇದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆ.