ಬೆಂಗಳೂರು : ಕೆಲವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಪೂರ್ತಿಯಾಗದೇ ಅರ್ಧದಲ್ಲೇ ನಿಂತು ಬಿಡುತ್ತದೆ. ಉದ್ಯೋಗ, ಮನೆ ನಿರ್ಮಾಣ, ಶುಭಕಾರ್ಯ ಹೀಗೆ ಹಲವು ವಿಚಾರದಲ್ಲಿ ಅಡೆತಡೆಗಳು ಬರುತ್ತಿರುತ್ತದೆ. ಈ ಸಮಸ್ಯೆ ನಿವಾರಣೆಯಾಗಿ ನೀವು ಗುರಿ ಮುಟ್ಟಲು ಈ ಪರಿಹಾರವನ್ನು ಮಾಡಿ.