ಬೆಂಗಳೂರು : ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದರೆ ಮನೆಯಲ್ಲಿ ಸಕರಾತ್ಮಕ ಶಕ್ತಿ ಆಕರ್ಷಿತವಾಗುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ವಾಸ್ತುದೋಷವಿದ್ದರೆ ಮನೆಯಲ್ಲಿ ಅರಶಿನ ಸಿಂಧೂರದಿಂಧ ಸ್ವಸ್ತಿಕ್ ಸಂಕೇತ ಬರೆಯಿರಿ.