ಬೆಂಗಳೂರು : ವಿಷ್ಣು ಪುರಾಣದಲ್ಲಿ ಶುಭ ಅಶುಭಗಳ ಸೂಚನೆಯನ್ನು ಹೇಳಲಾಗಿದೆ. ಹಾಗೇ ನಾವು ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಂಡರು ಅದು ಶುಭವಾಗಲಿದೆಯಾ ಇಲ್ಲವೇ ಎನ್ನುವುದನ್ನು ಪ್ರಕೃತಿ ನಮಗೆ ತಿಳಿಸುತ್ತದೆ.