ಬೆಂಗಳೂರು : ಕೆಲವರಿಗೆ ಪದೇ ಪದೇ ಆರೋಗ್ಯ ಕೆಡುತ್ತಿರುತ್ತದೆ. ಅದರಲ್ಲೂ ಮಕ್ಕಳು ಯಾವಾಗಲೂ ಅನಾರೋಗ್ಯಕ್ಕೆ ಒಳಗಾಗುತ್ತಿರುತ್ತಾರೆ. ಮನೆಯಲ್ಲಿ ಈ ಸಮಸ್ಯೆ ಯಾವಾಗಲೂ ಎದುರಾಗುತ್ತಿದ್ದರೆ ಶಿವನಿಗೆ ಈ ಒಂದನ್ನು ಅರ್ಪಿಸಿ. ಇದರಿಂದ ಸರ್ವರೋಗಗಳು ಗುಣವಾಗುತ್ತದೆ. ಮನೆಯಲ್ಲಿರುವವರು ಸದಾ ಆರೋಗ್ಯವಂತರಾಗಿರುತ್ತಾರೆ.