ಬೆಂಗಳೂರು : ಹಿಂದೂ ಧರ್ಮದಲ್ಲಿ ಶಾಸ್ತ್ರ, ಸಂಪ್ರದಾಯಗಳಿಗೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ಆದ್ದರಿಂದ ನಮ್ಮ ಹಿರಿಯರು ಕೆಲವೊಂದು ಸ್ಥಳಗಳನ್ನು ತುಂಬಾ ಪವಿತ್ರವೆಂದು ನಂಬಿರುತ್ತಾರೆ. ಇಂತಹ ಪವಿತ್ರವಾದ ಸ್ಥಳಗಳಿಗೆ ಚಪ್ಪಲಿ ಧರಿಸಿ ಹೋಗಬಾರದು, ಒಂದು ವೇಳೆ ಹೋದರೆ ದರಿದ್ರ ನಮ್ಮ ಬೆನ್ನುಹತ್ತುತ್ತದೆ ಎನ್ನುತ್ತಾರೆ. ಆ ಸ್ಥಳಗಳು ಯಾವುವು ಎಂಬುದನ್ನು ತಿಳಿಯೋಣ