ಬೆಂಗಳೂರು : ಮನುಷ್ಯನೆಂದ ಮೇಲೆ ಶತ್ರು, ಮಿತ್ರರಿರುವುದು ಸಾಮಾನ್ಯ. ಆದರೆ ಕೆಲವು ಶತ್ರುಗಳು ನಿಮ್ಮನ್ನು ನಾಶ ಮಾಡಲು ಕಾಯುತ್ತಿರುತ್ತಾರೆ. ಅಂತವರು ನಿಮ್ಮ ತಂಟೆಗೆ ಬರಬಾರದಂತಿದ್ದರೆ ಈ ತಂತ್ರ ಮಾಡಿ.