ಬೆಂಗಳೂರು : ಜನರಿಗೆ ಉದ್ಯೋಗ ಹುಡುಕುವುದೇ ಈಗ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಒಂದು ಒಳ್ಳೆ ಉದ್ಯೋಗ ಸಿಗುವುದು ಪುರ್ವ ಜನ್ಮದ ಪುಣ್ಯ ಎಂದು ಹೇಳುತ್ತಾರೆ. ಉದ್ಯೋಗವಿಲ್ಲದೆ ಅಲೆದಾಡುವವರು ಈ ನಿಯಮವನ್ನು ಪಾಲಿಸಿದರೆ ನಿಮಗೆ ಒಳ್ಳೆಯ ಉದ್ಯೋಗ ಲಭ್ಯವಾಗುತ್ತದೆ.