ಬೆಂಗಳೂರು : ತಮ್ಮ ಮಕ್ಕಳು ಚೆನ್ನಾಗಿ ಓದಬೇಕು ಎಂಬ ಹಂಬಲ ಹಲವು ತಂದೆತಾಯಿಗೆ ಇರುತ್ತದೆ. ಆದರೆ ಮಕ್ಕಳು ಓದುವುದರಲ್ಲಿ ಆಸಕ್ತಿ ತೋರದೆ ಹಿಂದೆ ಉಳಿದರೆ ಪೋಷಕರಿಗೆ ತುಂಬಾ ಬೇಸರವಾಗುತ್ತದೆ. ಅಂತವರು ಚಿಂತಿಸುವ ಬದಲು ತಮ್ಮ ಮಕ್ಕಳನ್ನು ಈ ದೇವಸ್ಥಾನಕ್ಕೆ ಕರೆದುಕೊಂಡು ಬನ್ನಿ.