ಬೆಂಗಳೂರು : ಮನೆಗೆ ವಾಸ್ತು ಅಗತ್ಯ. ಆದರೆ ಕೆಲವೊಮ್ಮೆ ವಾಸ್ತು ಸರಿಯಿದ್ದರೂ ಮನೆಯವರು ಮಾಡುವ ಇಂತಹ ಕೆಲಸದಿಂದ ವಾಸ್ತು ದೋಷಕ್ಕೆ ಕಾರಣವಾಗುತ್ತೆ. ಇದರಿಂದ ನೀವು ಎಷ್ಟು ದುಡಿದರೂ ಹಣ ಉಳಿತಾಯವಾಗುವುದಿಲ್ಲ.