ಬೆಂಗಳೂರು : ನಮ್ಮ ಹಿಂದೂ ಆಚಾರದಲ್ಲಿ ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಹಾಗೆ ನಾವು ಯಾವುದಾದರೂ ಕಳೆದುಕೊಂಡಿರುವ ವಸ್ತುಗಳು, ಆಸ್ತಿ, ಮನಶಾಂತಿಯನ್ನು ಮತ್ತೆ ವಾಪಾಸು ಪಡೆಯಲು ಒಂದು ಒಳ್ಳೆಯ ಪರಿಹಾರವಿದೆ. ಅದೇನೆಂದರೆ ‘ಕಾರ್ತವೀರ್ಯಾರ್ಜುನ ಮಂತ್ರ’.