ಬೆಂಗಳೂರು: ಸಾಮಾನ್ಯವಾಗಿ ಸಾವಿನ ಭಯ, ರೋಗ ಭಯವಿದ್ದರೆ ಮೃತ್ಯುಂಜಯ ಜಪ ಮಾಡುವುದು ಒಳಿತು ಎನ್ನುತ್ತಾರೆ. ಹಾಗೆಯೇ ಉದ್ಯೋಗ, ವೃತ್ತಿಯಲ್ಲಿ ಯಶಸ್ಸು ಸಿಗಬೇಕಾದರೂ ಮೃತ್ಯುಂಜಯ ಜಪ ಮಾಡಿದರೆ ಒಳಿತು ಎನ್ನುವುದು ಗೊತ್ತಾ?