ಮಂಗಳೂರು: ಕೆಲವೊಂದು ದೇವಾಲಯಗಳಲ್ಲಿ ವಿಶಿಷ್ಟ ರೀತಿಯಲ್ಲಿ ಹರಕೆಗಳನ್ನು ತೀರಿಸಲಾಗುತ್ತದೆ. ಆದರೆ ಕುಂದಾಪುರದ ಗುಡ್ಡದಾಟು ವಿನಾಯಕ ದೇವಾಲಯದಲ್ಲಿ ನೀರಿನ ಹರಕೆ ಸಲ್ಲಿಸಿದರೆ ಸಾಕು!