ಬೆಂಗಳೂರು: ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುಂದೆ ಬರಲು ಏಕಾಗ್ರತೆ ಜೊತೆಗೆ ಅವರು ಯಾವ ದಿಕ್ಕಿಗೆ ಕೂತು ಓದುತ್ತಾರೆ, ಅವರ ಪುಸ್ತಕ, ಟೇಬಲ್ ಇತ್ಯಾದಿಗಳ ವಾಸ್ತು ಕೂಡಾ ಮುಖ್ಯವಾಗುತ್ತದೆ.