ಬೆಂಗಳೂರು: ದೀಪಾವಳಿ ದಿನಗಳಂದು ಯಾವ ಮನೆಯಲ್ಲಿ ಸಂಜೆ ವೇಳೆಗೆ ದೀಪ ಉರಿಸಲಾಗುತ್ತದೋ ಆ ಮನೆಗೆ ಲಕ್ಷ್ಮೀ ದೇವಿ ತಪ್ಪದೇ ಬರುತ್ತಾಳೆ ಎಂಬ ನಂಬಿಕೆ ಆಸ್ಥಿಕರಲ್ಲಿದೆ.