ಬೆಂಗಳೂರು: ಪೂಜೆಯ ಬಳಿಕ ನಮ್ಮ ಎದುರು ಆರತಿಯ ತಟ್ಟೆ ತಂದಿರಿಸಿದಾಗ ಭಕ್ತಿಯಿಂದ ಅದರ ಸುತ್ತಲೂ ಮೂರು ಬಾರಿ ಕೈಯಾಡಿಸಿ ಕಣ್ಣು, ಮುಖಕ್ಕೆ ಒತ್ತಿಕೊಳ್ಳುತ್ತೇವೆ. ಹೀಗೆ ಮಾಡುವುದರ ಹಿಂದಿನ ನಿಜ ಕಾರಣವೇನೆಂದು ಗೊತ್ತಾ?