ಮುಂಬೈ: ಈ ಸರಣಿಯಲ್ಲಿ ಕೇವಲ ಕ್ರಿಕೆಟ್ ಮಾತ್ರ. ಮಾನಸಿಕ ಯುದ್ಧಕ್ಕೆ ಆಸ್ಪದ ಕೊಡಲ್ಲ ಎಂದು ಭಾರತಕ್ಕೆ ಬಂದಿಳಿದ ಕ್ಷಣದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದರು. ಆದರೆ ಅವರ ತಂಡದ ಆಟಗಾರರೇ ಅದನ್ನು ಮುರಿದಿದ್ದಾರೆ.