ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಬಳಿಕ ಆ ರಾಷ್ಟ್ರದ ಗೌರವದ ಸಂಕೇತವಾಗಿರುವ ಕಾಂಗಾರೂ ಪ್ರಾಣಿಯ ಹೋಲುವ ಕೇಕ್ ಕಟ್ ಮಾಡಲು ಟೀಂ ಇಂಡಿಯಾ ನಾಯಕ ಅಜಿಂಕ್ಯಾ ರೆಹಾನೆ ನಿರಾಕರಿಸಿದ್ದು ಭಾರೀ ಸುದ್ದಿಯಾಗಿತ್ತು.