ದುಬೈ: ಸುರೇಶ್ ರೈನಾ ಐಪಿಎಲ್ ಕೂಟದಿಂದ ಹೊರಬಿದ್ದ ಬಳಿಕ ಅವರ ಬಗ್ಗೆ ಮಾಲಿಕ ಎನ್ ಶ್ರೀನಿವಾಸನ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದರೊಂದಿಗೆ ರೈನಾ ಮತ್ತು ಸಿಎಸ್ ಕೆ ತಂಡದ ನಡುವೆ ಕಿತ್ತಾಟ ನಡೆದಿತ್ತು ಎಂಬ ಊಹಾಪೋಹಗಳು ಹಬ್ಬಿತ್ತು.