ಕೊಲೊಂಬೊ: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಮೇಲೆ ಉಳಿದ ಔಪಚಾರಿಕ ಪಂದ್ಯಗಳಿಗೆ ಹೊಸಬರಿಗೆ ಅವಕಾಶ ನೀಡುವುದಾಗಿ ನಾಯಕ ಕೊಹ್ಲಿ ಹೇಳಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ ಅವರು ಮಾಡಿದ ಒಂದು ಪ್ರಯೋಗ ಚರ್ಚೆಗೆ ಕಾರಣವಾಯ್ತು.