ರಾಜ್ ಕೋಟ್: ಬಾಂಗ್ಲಾದೇಶ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ತಪ್ಪಾಗಿ ಡಿಆರ್ ಎಸ್ ಬಳಸಲು ಸಲಹೆ ನೀಡಿ ಟ್ರೋಲ್ ಗೊಳಗಾಗಿದ್ದ ಯುವ ವಿಕೆಟ್ ಕೀಪರ್ ರಿಷಬ್ ಪಂತ್, ದ್ವಿತೀಯ ಪಂದ್ಯದಲ್ಲೂ ವಿಕೆಟ್ ಕೀಪಿಂಗ್ ನಿಯಮ ಗಾಳಿಗೆ ತೂರಿ ಅಪಹಾಸ್ಯಕ್ಕೀಡಾಗಿದ್ದಾರೆ.