ಮುಂಬೈ: ಕಾಮೆಂಟರಿ ಪ್ಯಾನೆಲ್ ನಿಂದ ಬಿಸಿಸಿಐ ಹೊರ ಹಾಕಿದ್ದ ಸಂಜಯ್ ಮಂಜ್ರೇಕರ್ ಈಗ ಮತ್ತೆ ಐಪಿಎಲ್ ನಲ್ಲಿ ಕಾಮೆಂಟರಿ ಮಾಡುವ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.