ಇದರಲ್ಲಿ ಇನ್ನಷ್ಟು ಓದಿ :
ತೆಂಗಿನೆಣ್ಣೆಯನ್ನು ಬಿಸಿ ಮಾಡಿದಾಗ ಅದರ ಸತ್ವ ಕಡಿಮೆಯಾಗುತ್ತದೆಯೇ? ಇದಕ್ಕೆ ಉತ್ತರ ಇಲ್ಲಿದೆ ನೋಡಿ

ಎಣ್ಣೆ ಬಿಸಿಯಾದಾಗ ಅದರಲ್ಲಿಯ ಪ್ರಮುಖ ಅಂಶವಾದ ಕೊಬ್ಬು ನಷ್ಟವಾಗುತ್ತದೆ. ಹೀಗಾಗಿ ಅಡುಗೆಗೆ ಬಳಸಲು ಸೂಕ್ತವಾದ ಖಾದ್ಯತೈಲವನ್ನು ಗುರುತಿಸುವುದು ಮುಖ್ಯವಾಗಿದೆ.
ಕೆಲವು ತೈಲಗಳನ್ನು ಕಾಯಿಸಿದಾಗ ಅವು ತಮ್ಮಲ್ಲಿರುವ ಪೌಷ್ಟಿಕಾಂಶಗಳನ್ನು ಕಳೆದುಕೊಳ್ಳುತ್ತವೆ. ಅವುಗಳಲ್ಲಿಯ ಕೊಬ್ಬು ವಿಭಜನೆಗೊಂಡು ಹಾನಿಕಾರಕ ರ್ಯಾಡಿಕಲ್ ಗಳು ಉತ್ಪತ್ತಿಯಾಗುವುದು ಇದಕ್ಕೆ ಕಾರಣವಾಗಿದೆ. ಇಂತಹ ಎಣ್ಣೆಯನ್ನು ಅಡುಗೆಗೆ ಬಳಸಿದಾಗ ಅದು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದರೆ ತೆಂಗಿನೆಣ್ಣೆ ಬಳಸಿದಾಗಿ ಇಂತಹ ತಾಪತ್ರಯಗಳಿರುವುದಿಲ್ಲ. ಅದು ತನ್ನಲ್ಲಿಯ ಪೌಷ್ಟಿಕಾಂಶಗಳನು ಕಳೆದುಕೊಳ್ಳುವುದಿಲ್ಲ. ಹೀಗಾಗಿಯೇ ಅದನ್ನು ಅಡುಗೆಗೆ ಅತ್ಯಂತ ಸೂಕ್ತವಾದ ಎಣ್ಣೆ ಎಂದು ಪರಿಗಣಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
|
|
ಸಂಬಂಧಿಸಿದ ಸುದ್ದಿ
- ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಕೆ.ಇ.ಕೃಷ್ಣಮೂರ್ತಿ ಅವರ ವಿರುದ್ಧ ಯಡಿಯೂರಪ್ಪ ಫುಲ್ ಗರಂ!
- ನನಗೆ ಚಿಕ್ಕಪೇಟೆ ಟಿಕೆಟ್ ತಪ್ಪಲು ಅನಂತಕುಮಾರ್ ಕಾರಣ - ಎನ್.ಆರ್.ರಮೇಶ್ ಆರೋಪ
- ಐಪಿಎಲ್: ಕನ್ನಡಿಗನ ಕೈಯಲ್ಲೇ ಆರ್ ಸಿಬಿ ಸೋಲು!
- ಕನ್ನಡದ ಖ್ಯಾತ ನಿರ್ದೇಶಕ, ರಂಗಭೂಮಿ ಕಲಾವಿದ ಟಿ.ಎಸ್.ರಂಗಾ ಇನ್ನಿಲ್ಲ!
- ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಮೊದಲ ಕನ್ನಡದ ನಟ ಕಿಚ್ಚ ಸುದೀಪ್!