ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಅದು ಈ ಕೊರೋನಾ ವಿಚಾರದಲ್ಲಿ ನಿಜವಾಗಿದೆ. ಕೊರೋನಾ ಬಾರದಂತೆ ಆಗಾಗ ಕೈತೊಳೆಯುತ್ತಿರಿ, ಶುಚಿಯಾಗಿರಿ ಎಂದು ಸಲಹೆ ನೀಡಿದ್ದೇ ತಪ್ಪಾಯ್ತು. ಇದೀಗ ಕೆಲವರಿಗೆ ಮಾನಸಿಕ ಖಾಯಿಲೆಯಾಗಿಬಿಟ್ಟಿದೆ.