ಬೆಂಗಳೂರು : ಸುಟ್ಟ ಗಾಯಗಳಾದಾಗ ಅವು ಬಹಳ ಬೇಗನೆ ವಾಸಿಯಾಗುವುದಿಲ್ಲ ಬದಲಾಗಿ ಅದರ ಮೇಲೆ ಸೋಂಕು ತಗುಲಿ ತುರಿಕೆ ಹಾಗೂ ದದ್ದುಗಳು ಉಂಟಾಗಿ ಗಾಯ ಮತ್ತೆ ಹೆಚ್ಚಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ.