ಬೆಂಗಳೂರು : ಹಲ್ಲುಗಳು ಸ್ವಚ್ಚವಾಗಿಲ್ಲದಿದ್ದಾಗ ವಸಡುಗಳು ಬಲಹೀನವಾಗಿ ಅದರಲ್ಲಿ ರಕ್ತ ಬರುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮರದ ತೊಗಟೆಗಳನ್ನು ಬಳಸಿ.