ಇದರಲ್ಲಿ ಇನ್ನಷ್ಟು ಓದಿ :
ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ಅವರಿಗೆ ಸಿಕ್ಕ ಉಡುಗೊರೆ ಏನು ಗೊತ್ತಾ...?

‘ತಂದೆಯ ಆಸೆ ರೆಹಮಾನ್ ಅವರಂತೆ ನಾನು ಕೂಡ ಸಂಗೀತ ನಿರ್ದೇಶಕನಾಗಬೇಕು ಎನ್ನುವುದಾಗಿತ್ತು. ಇದೇ ಗುರಿಯ ಹಿಂದೆ ನಾನು ಹೋದೆ. ಆದ್ದರಿಂದ ಇಂದು ನಾನು ಒಬ್ಬ ಸಂಗೀತ ನಿರ್ದೇಶಕನಾಗಿದ್ದೇನೆ. ರೆಹಮಾನ್ ಅವರು ಇಲ್ಲದೆ ಹೋಗಿದ್ದರೆ, ನಾನು ಕೂಡ ಸಂಗೀತ ನಿರ್ದೇಶಕನಾಗುತ್ತಿರಲಿಲ್ಲವೇನೋ’ ಎಂದು ಅರ್ಜುನ್ ಜನ್ಯ ಅವರು ಹೇಳಿದ್ದರು. ಈಗ ಆ ಪೇಯಿಂಟಿಂಗ್ ಅನ್ನು ತಮ್ಮ ಆಫೀಸ್ ನಲ್ಲಿ ಇರಿಸುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
|
|
ಸಂಬಂಧಿಸಿದ ಸುದ್ದಿ
- ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಿರುದ್ಯೋಗಿಗಳಿಗೆ ಹೆಚ್ ಡಿ ಕೆ ಕೊಡಲಿರುವ ಗಿಫ್ಟ್ ಏನು ಗೊತ್ತಾ…?
- ಇಂದ್ರಜಿತ್ ಲಂಕೇಶ್ ಅವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ…?
- ಭಾವಿ ಸೊಸೆಗೆ ರಣವೀರ್ ಪೋಷಕರು ನೀಡಿದ ಉಡುಗೊರೆ ಏನು ಗೊತ್ತಾ...?
- ಟಗರು ಚಿತ್ರದ ನಟಿ ಮಾನ್ವಿತಾ ಪೊಗರು ತೋರಿಸಿದ್ದು ಯಾಕಂತೆ...?
- ನರೇಂದ್ರ ಮೋದಿಗೆ ಇಸ್ರೇಲ್ ಪ್ರಧಾನಿ ಕೊಡಲಿರುವ ಉಡುಗೊರೆ ಏನು ಗೊತ್ತಾ...?