ಪ್ರಗತಿ ಪರಿಶೀಲನಾ ಸಭೆಯನ್ನ ಡಿಕೆ ಶಿವಕುಮಾರ್ ನಡೆಸಿದ್ದಾರೆ.ಸಭೆಯಲ್ಲಿ ಬಿಡಿಎ ಕಮಿಷನರ್ ಕುಮಾರ್ ನಾಯಕ್, EM ಶಾಂತರಾಜಣ್ಣ, TPM ಧನಂಜಯ್ ರೆಡ್ಡಿ, ಡೆಪ್ಯುಟಿ ಸೆಕ್ರೆಟರಿ ಶಾಂತ್ ರಾಜ್, ಡೆಪ್ಯುಟಿ ಕಮಿಷನರ್ ಸೌಜನ್ಯ, ಆರ್ಥಿಕ ಸಲಹೆಗಾರ ಲೋಕೇಶ್, ಭೂಸ್ವಾಧೀನಾಧಿಕಾರಿಗಳು ಸೇರಿ ಎಲ್ಲಾ ವಿಭಾಗದ ಅಧಿಕಾರಿಗಳು ಭಾಗಿಯಾಗಿದ್ದಾರೆ.