ರಾಯಚೂರು : ಕೃಷ್ಣಾ ನದಿಯಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಇದೀಗ ನೀರು ಕುಡಿಯಲು ಬಂದ ಎಮ್ಮೆಯೊಂದರ ಕಾಲನ್ನು ಕಿತ್ತು ತಿಂದ ಘಟನೆ ರಾಯಚೂರಿನ ದೇವಸುಗೂರು ಬಳಿ ನಡೆದಿದೆ.