ಮೈಸೂರು : ಕೇಂದ್ರ ಸರ್ಕಾರದ ಶೇ. 10 ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರೊ.ಮಹೇಶ್ ಚಂದ್ರ ಗುರು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.