ಬೆಂಗಳೂರು : ಪಂತರಪಾಳ್ಯದಲ್ಲಿ ರೌಡಿಗಳ ಹಾವಳಿ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಎಸಿಪಿ ಮಂಜುನಾಥ್ ವಿರುದ್ಧ ಸಚಿವ ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.