ಬೆಂಗಳೂರು : ಮಕ್ಕಳ, ಪೋಷಕರ ಮಾಹಿತಿ ಖಾಸಗಿ ಸಂಸ್ಥೆಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಇಲಾಖೆಯ ಅಧಿಕಾರಿ ಶಾಲಿನಿ ರಜನೀಶ್ ವಿರುದ್ಧ ಸಿಎಂಗೆ ದೂರು ನೀಡಲು ಸಚಿವ ತನ್ವೀರ್ ಸೇಠ್ ಚಿಂತನೆ ನಡೆಸಿದ್ದಾರೆ.