ಶಾಸಕ ಕೃಷ್ಣಭೈರಗೌಡರಿಗೆ ಸಮಸ್ಯೆ ಹೇಳಿಕೊಳ್ಳಲು ಕಚೇರಿಗೆ ಹೋದ್ರು ಸಿಗುವುದಿಲ್ಲ.ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಸಿಕ್ಕಾಪಟ್ಟೆ ಇದೆ.ಸಮಸ್ಯೆ ಹೇಳಿದ್ರೆ ಶಾಸಕರು ಅವಾಜ್ ಹಾಕ್ತಾರೆ ಅಂತಾ ಜನರು ಆಕ್ರೋಶ ಹೊರಹಾಕಿದ್ದಾರೆ.