ಬೆಂಗಳೂರು: ಕಳ್ಳರಾದರೇನು? ಕೆಲವರಲ್ಲಿ ದೈವ ಭಕ್ತಿಯೂ ಇರುತ್ತದೆ. ಇದೇ ರೀತಿ ನಗರದಲ್ಲಿ ಕಳ್ಳನೊಬ್ಬ ದೇವರ ಆಭರಣ ಕಳ್ಳಲು ಬಂದವನು ಸೈಲಂಟಾಗಿ ಜಾಗ ಖಾಲಿ ಮಾಡಿದ ಘಟನೆ ನಡೆದಿದೆ.