ಬೆಂಗಳೂರು-ಬಿಟ್ ಕಾಯಿನ್ ಪ್ರಕರಣ ತನಿಖೆಗೆ ಎಸ್ ಐ ಟಿ ತಂಡ ಸರ್ಕಾರ ರಚನೆ ಮಾಡಿದೆ.ಬಹುಕೋಟಿ ಬಿಟ್ ಕಾಯಿನ್ ವಂಚನೆ ಪ್ರಕರಣ ಸಂಬಂಧ ಎಸ್ ಐಟಿಯಿಂದ ಇಬ್ಬರ ಬಂಧನ ಮಾಡಲಾಗಿದೆ.ಮೂವರು ಪೊಲೀಸ್ ಅಧಿಕಾರಿಗಳಿಗೆ ನೊಟೀಸ್ ನೀಡಲಾಗಿದೆ.ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು, ಮತ್ತೊರ್ವ ಸಂತೋಷ್ ಎಂಬ ವ್ಯಕ್ತಿ ಬಂಧನವಾಗಿದೆ.