ಪಾಟ್ನಾ: ನನ್ನ ಮಕ್ಕಳು ಬಡತನದಿಂದ ಸಾಯುವುದನ್ನು ನೋಡಲಾರೆ. ಹೀಗಾಗಿ ಅವರಿಗೆ ಬೇಕಾದ ವ್ಯವಹಾರ ಮಾಡಿಕೊಂಡಿರಲಿ. ನನ್ನ ಅಭ್ಯಂತರವೇನೂ ಇಲ್ಲ ಎಂದು ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿಕೊಂಡಿದ್ದಾರೆ.