ಕೇರಳದ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಯೋಧರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸೈನಿಕರನ್ನ ಯಾರೂ ಪ್ರಶ್ನಿಸುವಂತಿಲ್ಲ. ಅವರು ಮಹಿಳೆಯರನ್ನ ಅಪಹರಿಸಬಹುದು. ರೇಪ್ ಮಾಡಬಹುದು ಮತ್ತು ಜನರನ್ನ ಶೂಟ್ ಮಾಡಬಹುದು ಎಂದಿದ್ದಾರೆ.