ನವದೆಹಲಿ: ಪೌರತ್ವ ಖಾಯಿದೆ ವಿರುದ್ಧ ಅನಗತ್ಯ ಗೊಂದಲದಿಂದಾದಿ ದೇಶದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಮತ್ತೆ ಈ ಖಾಯಿದೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.