ನವದೆಹಲಿ: ಕೊರೋನಾ ದೇಶದೆಲ್ಲೆಡೆ ರುದ್ರತಾಂಡವವಾಡುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಂವಾದ ನಡೆಸಿದ್ದಾರೆ.