ನವದೆಹಲಿ: ಸ್ವಯಂ ಘೋಷಿತ ದೇವ ಮಾನವ ರಾಮ್ ರಹೀಂ ಸಿಂಗ್ ನ ಕರಾಳ ದಂಧೆ ಹೇಗೆ ನಡೆಯುತ್ತಿತ್ತು ಎಂಬ ಭಯಾನಕ ಕತೆಗಳನ್ನು ಇಬ್ಬರು ‘ಸಾಧ್ವಿ’ಗಳು ಬಿಚ್ಚಿಟ್ಟಿದ್ದಾರೆ.