| ಮಿಲಿಯಗಟ್ಟಲೆ ಭಾರತೀಯರ ಹೀರೋ ಆಗಿ ಮೆರೆದಿದ್ದ ರಾಂಚಿಯ ಕ್ರಿಕೆಟ್ ವೀರ, ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ರಾತ್ರಿ ಬೆಳಗಾಗುವುದರೊಳಗೆ ಭಾರತೀಯರ ಪಾಲಿಗೆ ವಿಲನ್ ಆದರು. ಎಲ್ಲರಿಂದ ಶಹಬ್ಬಾಸ್ಗಿರಿ ಪಡೆದಿದ್ದ ಧೋನಿ ಈಗ ತೆಗಳಿಕೆ, ಮೂದಲಿಕೆ, ಟೀಕೆ- ಟಿಪ್ಪಣಿಗಳ ಮಹಾಪೂರವನ್ನೇ ಕೇಳಬೇಕಾಗಿದೆ. ಕಾರಣ ಒಂದೇ ಒಂದು... |