<?xml version="1.0" encoding="UTF-8"?>
<rss version="2.0" xmlns:content="http://purl.org/rss/1.0/modules/content/" xmlns:media="http://search.yahoo.com/mrss/" xmlns:atom="http://www.w3.org/2005/Atom">
  <channel>
    <title><![CDATA[ವಾಸ್ತು ಲೇಖನಗಳು]]></title>
    <link>https://kannada.webdunia.com/vaastu-article-in-kannada</link>
    <description><![CDATA[Vastu Articles Kannada, Vastu Tips in  Kannada, Kannada Articles on Vastu, Vastu Shastra Articles Kannada, Vastu Kannada, Vastu in Kannada, Vastu Shastra in Kannada, Vastu Shastra Tips, Vastu Shastra Kannada, Indian Vastu Shastra, Feng Shui, Feng ...]]></description>
    <copyright>Copyright webdunia.com</copyright>
    <lastBuildDate>Tue, 09 Jun 2026 23:56:29 +0530</lastBuildDate>
    <language>en-us</language>
    <image>
      <title>ವಾಸ್ತು ಲೇಖನಗಳು</title>
      <url>https://kannada.webdunia.com/vaastu-article-in-kannada</url>
      <link>https://kannada.webdunia.com/vaastu-article-in-kannada</link>
    </image>
    <atom:link href="https://kannada.webdunia.com/rss/vaastu-article-in-kannada-10803.rss" rel="self" type="application/rss+xml"/>
    <item>
      <title><![CDATA[ಅತಿಥಿಗಳನ್ನು ಆದರಿಸುವ ಮನೆಯ ಮುಖ್ಯದ್ವಾರ.....]]></title>
      <link>https://kannada.webdunia.com/article/vaastu-article/guest-room-near-main-door-115093000053_1.html</link>
      <guid>https://kannada.webdunia.com/article/vaastu-article/guest-room-near-main-door-115093000053_1.html</guid>
      <media:thumbnail url="https://nonprod-media.webdunia.com/public_html/_media/kn/img/article/2014-11/22/thumb/1_1/1416649760-6373.jpg"/>
      <image>https://nonprod-media.webdunia.com/public_html/_media/kn/img/article/2014-11/22/thumb/1_1/1416649760-6373.jpg</image>
      <description><![CDATA[ಮನೆಯ ಮುಖ್ಯದ್ವಾರವು ಮನೆಗೆ ಅತಿಥಿಗಳನ್ನು ಆದರದಿಂದ ಬರಮಾಡಿಕೊಳ್ಳುವ ಪ್ರತೀಕವಾದುದರಿಂದ ಮನೆಯ ಮುಖ್ಯದ್ವಾರಕ್ಕೆ ವಾಸ್ತುಶಾಸ್ತ್ರದಲ್ಲಿ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ.ಮುಖ್ಯದ್ವಾರವು ಯಾವ ದಿಕ್ಕಿನಲ್ಲಿರಬೇಕು? ಬಾಗಿಲು ನಿರ್ಮಿಸಲು ಯಾವ ಮರವನ್ನು ಆಯ್ಕೆ ಮಾಡಬೇಕು? ಮನೆಯ ಮುಂದಿನ ಗೇಟು ಯಾವ ...]]></description>
      <content:encoded><![CDATA[<p>
	<p style="float: left;">
		<img align="" alt="" class="imgCont" height="300" src="http://media.webdunia.com/_media/kn/img/article/2014-11/22/full/1416649760-6373.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="354" /></p>
	<strong>ಸಾರ ಕಲ್ಲಕಟ್ಟ</strong></p>
<p>
	 </p>
<p>
	ಮನೆಯ ಮುಖ್ಯದ್ವಾರವು ಮನೆಗೆ ಅತಿಥಿಗಳನ್ನು ಆದರದಿಂದ ಬರಮಾಡಿಕೊಳ್ಳುವ ಪ್ರತೀಕವಾದುದರಿಂದ ಮನೆಯ ಮುಖ್ಯದ್ವಾರಕ್ಕೆ ವಾಸ್ತುಶಾಸ್ತ್ರದಲ್ಲಿ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ.ಮುಖ್ಯದ್ವಾರವು ಯಾವ ದಿಕ್ಕಿನಲ್ಲಿರಬೇಕು? ಬಾಗಿಲು ನಿರ್ಮಿಸಲು ಯಾವ ಮರವನ್ನು ಆಯ್ಕೆ ಮಾಡಬೇಕು? ಮನೆಯ ಮುಂದಿನ ಗೇಟು ಯಾವ ರೀತಿ ಇರಿಸಬೇಕು?ಎಂಬುದನ್ನು ಶಾಸ್ತ್ರೀಯ ರೀತಿಯಲ್ಲಿ ವಾಸ್ತುಶಾಸ್ತ್ರವು ವಿವರಿಸುತ್ತದೆ.</p>
<p>
	 </p>
<p>
	ಮನೆಯ ಬಾಗಿಲು ತೆರೆದು ಪ್ರಸನ್ನವದನರರಾಗಿ ಅತಿಥಿಗಳನ್ನು ಬರಮಾಡಿಕೊಳ್ಳುವ ರೀತಿಯು ಅತಿಥಿಗಳ ಮನದಣಿಯುವಂತಿದ್ದರೆ ಮುಖ್ಯದ್ವಾರಕ್ಕೆ ಅಲಂಕಾರಗಳು ಯಾಕೆ ಬೇಕು ಹೇಳಿ? ಆದರೂ ಮುಖ್ಯದ್ವಾರವನ್ನು ಆದಷ್ಟು ಶೃಂಗರಿಸಲು ಪ್ರತಿಯೊಬ್ಬರೂ ಶ್ರಮಿಸುತ್ತಾರೆ ಯಾಕೆಂದರೆ ಮುಖ್ಯದ್ವಾರವು ಪ್ರತೀಮನೆಯ ಆಕರ್ಷಣಾ ಬಿಂದು ಆದುದರಿಂದಲೇ ಪ್ರತಿಯೊಬ್ಬರೂ ಅದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲು ಬಯಸುತ್ತಾರೆ.ಮನೆಯ ಪ್ರಮುಖ ದ್ವಾರವನ್ನು ಶೃಂಗರಿಸುವುದು ಐಶ್ವ್ಯರ್ಯದ ಸಂಕೇತ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.ಮುಖ್ಯದ್ವಾರದ ಬಾಗಿಲುಗಳಲ್ಲಿ ಲಕ್ಷ್ಮಿ,ಸರಸ್ವತಿ,ಗಜಲಕ್ಷ್ಮಿ ಮೊದಲಾದ ಕೆತ್ತನೆಗಳಿದ್ದರೆ ಉತ್ತಮ, ಜೊತೆಗೆ ಇವು ಬಾಗಿಲಿನ ಸೌಂದರ್ಯವನ್ನು ವರ್ಧಿಸುತ್ತವೆ.</p>
<p>
	 </p>
<p>
	ಮನೆಯ ಮಧ್ಯಭಾಗದಲ್ಲಿ ಬರುವಂತೆ ಮುಖ್ಯದ್ವಾರ ನಿರ್ಮಿಸಿದರೆ ಉತ್ತಮ.ಈ ಬಾಗಿಲಿನ ನೇರ ರೇಖೆಯಲ್ಲಿ ಇನ್ನ್ಯಾವುದೇ ಬಾಗಿಲುಗಳು ಇರಬಾರದು.ಮುಖ್ಯದ್ವಾರದ ನೇರವಾಗಿ ಮನೆಯ ಗೇಟನ್ನು ಇರಿಸಬಾರದು.ಈ ಬಾಗಿಲಿನ ನೇರ ಮುಂಭಾಗದಲ್ಲಿ ಯಾವುದೇ ಕಂಬಗಳು ಅಥವಾ ಯಾವುದೇ ಮನೆಗಳೋ ಇರಬಾರದು.ಒಂದು ವೇಳೆ ನಿಮ್ಮ ಮನೆಯ ನೇರ ಮುಂಭಾ-ಗದಲ್ಲಿ ಇನ್ನೊಂದು ಮನೆಯಿದ್ದರೆ ಆ ಮನೆಯ ಬಾಗಿಲಿನ ನೇರವಾಗಿ ನಿಮ್ಮ ಮನೆಯ ಬಾಗಿಲು ಇರದಂತೆ ಶ್ರದ್ಧೆವಹಿಸಿ.</p>]]></content:encoded>
      <pubDate>Wed, 30 Sep 2015 19:26:00 +0530</pubDate>
      <updatedDate>Wed, 30 Sep 2015 19:29:50 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ಅದೃಷ್ಟ ತರುವ ಸಸ್ಯಗಳು]]></title>
      <link>https://kannada.webdunia.com/article/vaastu-article/lucky-seeds-for-family-115093000052_1.html</link>
      <guid>https://kannada.webdunia.com/article/vaastu-article/lucky-seeds-for-family-115093000052_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1443621353-9993.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1443621353-9993.jpg</image>
      <description><![CDATA[ಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು. ಕಚೇರಿಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮ‌ೂಲೆಗಳಲ್ಲಿ ಗರಿಷ್ಠ ಅದೃಷ್ಟ ಗಳಿಸಲು ಗಿಡಗಳನ್ನು ಇರಿಸಿ. ನೀವು ...]]></description>
      <content:encoded><![CDATA[<p>
	<p style="float: left;">
		<img align="" alt="" class="imgCont" height="179" src="http://media.webdunia.com/_media/kn/img/article/2015-09/30/full/1443621353-9993.jpg" style="border: 1px solid #DDD; margin-right: 10px; padding: 1px; float: left; z-index: 0;" title="lucky seeds" width="243" /></p>
	ಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು.<br />
	<br />
	<br />
	ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು. ಕಚೇರಿಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮ‌ೂಲೆಗಳಲ್ಲಿ ಗರಿಷ್ಠ ಅದೃಷ್ಟ ಗಳಿಸಲು ಗಿಡಗಳನ್ನು ಇರಿಸಿ.<br />
	<br />
	<br />
	ನೀವು ವಿವಾಹಿತ ದಂಪತಿಯಾಗಿದ್ದು, ಮಕ್ಕಳನ್ನು ಬಯಸಿದ್ದರೆ ಮಲಗುವ ಕೋಣೆಯಲ್ಲಿ ಹೂವುಗಳನ್ನು ಇರಿಸಬೇಡಿ.</p>
<p>
	 </p>]]></content:encoded>
      <pubDate>Wed, 30 Sep 2015 19:24:00 +0530</pubDate>
      <updatedDate>Wed, 30 Sep 2015 19:26:29 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ಮನೆಯ ಪ್ರಮುಖ ದ್ವಾರಕ್ಕೆ ಎದುರಾಗಿ ಕನ್ನಡಿ ಬೇಡ]]></title>
      <link>https://kannada.webdunia.com/article/vaastu-article/infront-of-main-door-mirror-should-not-be-there-115093000051_1.html</link>
      <guid>https://kannada.webdunia.com/article/vaastu-article/infront-of-main-door-mirror-should-not-be-there-115093000051_1.html</guid>
      <media:thumbnail url="https://nonprod-media.webdunia.com/public_html/_media/hi/img/article/2015-07/10/thumb/1_1/1436522562-4082.jpg"/>
      <image>https://nonprod-media.webdunia.com/public_html/_media/hi/img/article/2015-07/10/thumb/1_1/1436522562-4082.jpg</image>
      <description><![CDATA[ಮನೆಯ ಪ್ರವೇಶ ದ್ವಾರವು ಯಾವುದೇ ಅಡ್ಡಿ-ಅಡಚಣೆಗಳಿಲ್ಲದಂತಿರಬೇಕು. ಮನೆಯ ಪ್ರಮುಖ ಸ್ಥಾನ ಇದಾಗಿರುವುದರಿಂದ ಸರಿಯಾದ ಸ್ಥಳದಲ್ಲಿ ಇದು ಇದ್ದರಷ್ಟೇ ಅದೃಷ್ಟ ಹೆಚ್ಚಲು ಸಾಧ್ಯ ಮತ್ತು ಹೊರಗಿನಿಂದ ಒಳ್ಳೆಯ ಊರ್ಜಾ ಶಕ್ತಿ ಒಳಗೆ ಬರಲು ಸಾಧ್ಯ.]]></description>
      <content:encoded><![CDATA[<p>
	<p style="float: left;">
		<img align="" alt="" class="imgCont" height="200" src="http://media.webdunia.com/_media/hi/img/article/2015-07/10/full/1436522562-4082.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="224" /></p>
	ಇಳಯರಾಜ </p>
<p>
	 </p>
<p>
	ಮನೆಯ ಪ್ರವೇಶ ದ್ವಾರವು ಯಾವುದೇ ಅಡ್ಡಿ-ಅಡಚಣೆಗಳಿಲ್ಲದಂತಿರಬೇಕು. ಮನೆಯ ಪ್ರಮುಖ ಸ್ಥಾನ ಇದಾಗಿರುವುದರಿಂದ ಸರಿಯಾದ ಸ್ಥಳದಲ್ಲಿ ಇದು ಇದ್ದರಷ್ಟೇ ಅದೃಷ್ಟ ಹೆಚ್ಚಲು ಸಾಧ್ಯ ಮತ್ತು ಹೊರಗಿನಿಂದ ಒಳ್ಳೆಯ ಊರ್ಜಾ ಶಕ್ತಿ ಒಳಗೆ ಬರಲು ಸಾಧ್ಯ. </p>
<p>
	 </p>
<p>
	ಪ್ರವೇಶ ದ್ವಾರದ ಹೊರಗಾಗಲಿ, ಒಳಗಾಗಲಿ ಯಾವುದೇ ಅಡೆತಡೆಗಳಿರಬಾರದು. ಒಂದು ವೇಳೆ ಇದ್ದರೆ ಬರುವ ಒಳ್ಳೆಯ ಅದೃಷ್ಟ ಕೂಡ ದುರದೃಷ್ಟವಾಗಿ ಪರಿವರ್ತನೆ ಹೊಂದುತ್ತದೆ. ಸರಿಯಾದ ಪ್ರವೇಶ ದ್ವಾರ ಸಾಕಷ್ಟು ಬೆಳಕಿರುವ, ಅಡೆತಡೆಯಿಲ್ಲದ ಸೂಕ್ತ ಕೋಣೆಗೆ ತೆರೆದುಕೊಂಡಿರುವಂತಿರಬೇಕು. </p>
<p>
	 </p>
<p>
	ಬಾಗಿಲಿನ ಬಳಿ ಪಾದರಕ್ಷೆಗಳನ್ನಿಡುವ ಪುಟ್ಟದಾದ ಕಪಾಟು ಮತ್ತಿತರ ಅಡೆತಡೆಗಳನ್ನೂ ಇರಿಸಬಾರದು. ಅದೇ ರೀತಿ, ಪ್ರವೇಶ ದ್ವಾರದ ಎದುರಿಗೇ ಕಟ್ಟಡ, ಕಂಬಗಳು ಇರುವುದು ಕೂಡ ದುರದೃಷ್ಟಕರ. ಇಂಥ ಅಡೆ ತಡೆಯಿದ್ದರೆ ಅದು ಗಂಭೀರವಾದುದು. ಆದುದರಿಂದ ತಕ್ಷಣವೇ ಬಾಗಿಲು ಬದಲಾಯಿಸಬೇಕಾಗುತ್ತದೆ. </p>
<p>
	 </p>
<p>
	ಫ್ಲ್ಯಾಟ್‌ಗಳಲ್ಲಿ ಹೆಚ್ಚಾಗಿ ಪ್ರವೇಶ ದ್ವಾರದ ಹೊರಗೆ ಇಂತಹ ಅಡೆತಡೆಗಳು ಸಾಮಾನ್ಯವಾಗಿರುತ್ತದೆ. ಉದಾಹರಣೆಗೆ ಪ್ರವೇಶ ದ್ವಾರದ ಎದುರಿಗೇ ಮೆಟ್ಟಿಲುಗಳಿರುವುದು. ಹೀಗಿದ್ದರೆ ಆ ಮನೆಯಲ್ಲಿರುವವರಿಗೆ ದೋಷ, ಕಷ್ಟ ನಷ್ಟಗಳು ಸಾಮಾನ್ಯವಾಗಿರುತ್ತದೆ. ಆ ಮೇಲೆ, ಕೆಲವರು ಪ್ರವೇಶ ದ್ವಾರದ ಎದುರಿಗೇ ಕನ್ನಡಿ ಇರಿಸುತ್ತಾರೆ. </p>
<p>
	 </p>
<p>
	ಇದು ಅತ್ಯಂತ ಹಾನಿಕಾರಕವಾಗಿದೆ. ಯಾಕೆಂದರೆ ಪ್ರವೇಶ ದ್ವಾರದ ಮೂಲಕ ಪ್ರವೇಶಿಸುವ ಒಳ್ಳೆಯ ಊರ್ಜಾ ಶಕ್ತಿಯಾದ &#39;ಚಿ&#39; ಕನ್ನಡಿಗೆ ಬಡಿದು ಹಿಂದಕ್ಕೆ ಹೋಗುತ್ತದೆ. ಆದರೆ ಪ್ರವೇಶ ದ್ವಾರದ ಎದುರಿನ ಗೋಡೆ ಖಾಲಿ ಇರಿಸುವುದು ಸರಿಯಲ್ಲ. ಅಲ್ಲಿ ಆಳವಾಗಿರೋದನ್ನು ಭಾಸವಾಗಿಸುವಂತೆ ಏನಾದರೂ ಇರಿಸಬೇಕಾಗುತ್ತದೆ. </p>
<p>
	 </p>
<p>
	ಅದಕ್ಕಾಗಿ ಕನ್ನಡಿ ಬದಲು ಯಾವುದೇ ಚಿತ್ರಗಳನ್ನು ಅಂಟಿಸಬಹುದು. ಒಂದು ಕಾಲು ಹಾದಿ, ಅಂಕು ಡೊಂಕಾದ ರಸ್ತೆ, ಅದರ ಆಳವಾಗಿ ಒಳಹೊಕ್ಕಂತೆ ಕಾಣಿಸುವ ಚಿತ್ರಗಳನ್ನು ಆ ಗೋಡೆಗೆ ಹಚ್ಚಬಹುದು. ಅಂದರೆ ಸಾಂಕೇತಿಕವಾಗಿ ಆಳದ ಭಾವನೆ ಸೃಷ್ಟಿಸುವಂಥ ಚಿತ್ರಗಳು ಬೇಕು.(ಸಾಧಾರ)</p>]]></content:encoded>
      <pubDate>Wed, 30 Sep 2015 19:17:00 +0530</pubDate>
      <updatedDate>Wed, 30 Sep 2015 19:19:15 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ಮನೆಗೆ ಭಾಗ್ಯತರುವ 'ಭಾಗ್ಯ ಬಿದಿರು']]></title>
      <link>https://kannada.webdunia.com/article/vaastu-article/bomboo-brings-happiness-in-family-115093000050_1.html</link>
      <guid>https://kannada.webdunia.com/article/vaastu-article/bomboo-brings-happiness-in-family-115093000050_1.html</guid>
      <media:thumbnail url="https://nonprod-media.webdunia.com/public_html/_media/gu/img/hp/home-page/2014-04/25/thumb/1_1/1398410635-2456.jpg"/>
      <image>https://nonprod-media.webdunia.com/public_html/_media/gu/img/hp/home-page/2014-04/25/thumb/1_1/1398410635-2456.jpg</image>
      <description><![CDATA[ಲಕ್ಕಿ ಬಾಂಬೂ' ಎಂದು ಕರೆಯಲ್ಪಡುವ 'ಭಾಗ್ಯ ಬಿದಿರು' ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ.]]></description>
      <content:encoded><![CDATA[<p>
	<p style="float: left;">
		<strong><img align="" alt="bamboo" class="imgCont" height="200" src="http://media.webdunia.com/_media/gu/img/hp/home-page/2014-04/25/full/1398410635-2456.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="230" /></strong></p>
	<strong>ರಶ್ಮಿ ಪೈ </strong><br />
	 </p>
<p>
	 </p>
<p>
	&#39;ಲಕ್ಕಿ ಬಾಂಬೂ&#39; ಎಂದು ಕರೆಯಲ್ಪಡುವ &#39;ಭಾಗ್ಯ ಬಿದಿರು&#39; ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ.</p>
<p>
	 </p>
<p>
	ಬಾಂಬೂ ಎಂದು ಕರೆಯಲ್ಪಟ್ಟರೂ ಇದು ಬಿದಿರಿನ ವರ್ಗಕ್ಕೆ ಸೇರಿದ ಸಸ್ಯವಲ್ಲ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು ಪ್ರಧಾನ ಮಾಡುತ್ತದೆ ಮತ್ತು ಇದನ್ನು ಯೋಗ್ಯ ದಿಕ್ಕಿನಲ್ಲಿರಿಸುವುದರಿಂದ ಅಭಿವೃದ್ಧಿ ಸುನಿಶ್ಚಿತ ಎಂದು ಫೆಂಗ್‌ಶುಯಿ ವಿಶ್ವಾಸ.</p>
<p>
	 </p>
<p>
	ಉತ್ತಮ ಆರೋಗ್ಯಕ್ಕಾಗಿ ಇದನ್ನು ಪೂರ್ವ ದಿಕ್ಕಿನಲ್ಲಿಯೂ, ಧನಲಬ್ಧಿಗಾಗಿ ಆಗ್ನೇಯ ದಿಕ್ಕಿನಲ್ಲಿಯೂ ಇರಿಸುವುದು ಸೂಕ್ತವಾಗಿದೆ. ಆ ಸಸ್ಯದ ಕಾಂಡಗಳನ್ನು ಕೆಂಪು ರಿಬ್ಬನ್‌ನಿಂದ ಸುತ್ತಿದರೆ ಅದು ಚೈತನ್ಯವನ್ನು ಉತ್ಪಾದಿಸುತ್ತದೆ ಎಂದು ನಂಬಲಾಗುತ್ತದೆ. ಕಾಂಡಗಳನ್ನಿರಿಸುವಾಗ ಅವುಗಳ ಸಂಖ್ಯೆಗಳಲ್ಲಿ ಜಾಗರೂಕರಾಗಿರಬೇಕು.</p>
<p>
	 </p>
<p>
	1. ಮೂರು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಸಂತೋಷ ಪ್ರಧಾನವಾಗುತ್ತದೆ.</p>
<p>
	 </p>
<p>
	2. ಐದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸಿದರೆ ಧನಲಾಭವಾಗುತ್ತದೆ.</p>
<p>
	 </p>
<p>
	3. ಇಪ್ಪತ್ತೊಂದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸುವುದರಿಂದ ಸರ್ವೈಶ್ವರ್ಯಗಳು ಬಾಗಿಲಿಗೆ ಬಂದು ಸೇರುವುವು.</p>
<p>
	 </p>
<p>
	4. ನಾಲ್ಕು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಮರಣ ಎಂಬ ಪ್ರತೀತಿ ಇದೆ. ಅದು ಹೇಗೆಂದರೆ Four- ಫೋರ್ ಎಂಬ ಪದಕ್ಕೆ ಸದೃಶವಾಗಿರುವ ಪದವು ಚೈನಾದಲ್ಲಿ ಮರಣವೆಂಬ ಅರ್ಥವನ್ನು ಹೊಂದಿದೆ. ಆದುದರಿಂದ ನಾಲ್ಕು ಕಾಂಡಗಳನ್ನು ಒಟ್ಟಿಗೆ ಎಂದೂ ಬಳಸಬಾರದು.</p>
<p>
	 </p>
<p>
	ಬೆಳೆಸುವ ವಿಧಾನ</p>
<p>
	 </p>
<p>
	ಇದನ್ನಿರಿಸುವ ನೀರಿನಲ್ಲಿ ಕ್ಲೋರಿನ್ ಅಂಶ ಇರದಂತೆ ಜಾಗ್ರತೆವಹಿಸಬೇಕು ಮತ್ತು ಅಲ್ಪ ಸೂರ್ಯಪ್ರಕಾಶ ತಾಗುವಂತಿರಬೇಕು. ಅತಿ ಉಷ್ಣಾಂಶವಿದ್ದರೆ ಇವುಗಳು ಹಳದಿ ಬಣ್ಣಕ್ಕ ತಿರುಗುತ್ತವೆ ಆದುದರಿಂದ ಕೋಣೆಯ ಉಷ್ಣತೆ ಮಿತವಾಗಿರಲಿ. ಎಳೆ ಕಾಂಡದ ಕತ್ತರಿಸಿದ ಭಾಗಗಳನ್ನು ನೀರಿನಲ್ಲಿರಿಸಿದರೆ ಅವುಗಳು ಕ್ರಮೇಣ ಬೆಳೆಯಲಾರಂಭಿಸುತ್ತವೆ. ಬುಡದಲ್ಲಿ ನೀರು ಅಧಿಕವಾಗಿ ತಂಗಿನಿಲ್ಲದಂತೆ ಜಾಗ್ರತೆವಹಿಸಿದರೆ ಇವುಗಳು ದಟ್ಟವಾಗಿ ಬೆಳೆಯುವುವು.</p>
<p>
	 </p>]]></content:encoded>
      <pubDate>Wed, 30 Sep 2015 19:14:00 +0530</pubDate>
      <updatedDate>Wed, 30 Sep 2015 19:17:04 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ಕೆಲ ಮರಗಳು ಮನೆಗೆ ದೋಷವನ್ನು ತರುತ್ತವೆ, ಗೊತ್ತಾ?]]></title>
      <link>https://kannada.webdunia.com/article/vaastu-article/trees-harmfull-to-house-115093000049_1.html</link>
      <guid>https://kannada.webdunia.com/article/vaastu-article/trees-harmfull-to-house-115093000049_1.html</guid>
      <media:thumbnail url="https://nonprod-media.webdunia.com/public_html/_media/mr/img/hp/astrology-marathi/2014-06/10/thumb/1_1/1402383862-2553.jpg"/>
      <image>https://nonprod-media.webdunia.com/public_html/_media/mr/img/hp/astrology-marathi/2014-06/10/thumb/1_1/1402383862-2553.jpg</image>
      <description><![CDATA[ಮನೆಯ ಪರಿಸರದಲ್ಲಿ ಗಿಡ ಮರಗಳನ್ನು ನೆಡುವಾಗ ಕೆಲವು ವಾಸ್ತು ಸಂಬಂಧಿತ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ.ಕೆಲವು ಮರಗಳು ಋಣಾತ್ಮಕ ಪ್ರಭಾವವನ್ನು ಬೀರುವಂತವುಗಳಾಗಿದ್ದು ಅವುಗಳನ್ನು ಮನೆ ಪರಿಸರದಿಂದ ಆದಷ್ಟು ದೂರವಿರಿಸಿದರೆ ಉತ್ತಮ. ದುಷ್ಟ ಶಕ್ತಿಗಳನ್ನು ಆಕರ್ಷಿಸುವ ಮರಗಳು, ಬೇಗನೆ ಮುರಿದು ಬೀಳುವಂತಹ ...]]></description>
      <content:encoded><![CDATA[<p>
	<p style="float: left;">
		<img align="" alt="vastu vell" class="imgCont" height="200" src="http://media.webdunia.com/_media/mr/img/hp/astrology-marathi/2014-06/10/full/1402383862-2553.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="230" /></p>
	ಮನೆಯ ಪರಿಸರದಲ್ಲಿ ಗಿಡ ಮರಗಳನ್ನು ನೆಡುವಾಗ ಕೆಲವು ವಾಸ್ತು ಸಂಬಂಧಿತ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ.ಕೆಲವು ಮರಗಳು ಋಣಾತ್ಮಕ ಪ್ರಭಾವವನ್ನು ಬೀರುವಂತವುಗಳಾಗಿದ್ದು ಅವುಗಳನ್ನು ಮನೆ ಪರಿಸರದಿಂದ ಆದಷ್ಟು ದೂರವಿರಿಸಿದರೆ ಉತ್ತಮ. ದುಷ್ಟ ಶಕ್ತಿಗಳನ್ನು ಆಕರ್ಷಿಸುವ ಮರಗಳು, ಬೇಗನೆ ಮುರಿದು ಬೀಳುವಂತಹ ಮರಗಳು, ಕಾಂಡದಲ್ಲಿ ಹಾಲಿರುವ ಮರಗಳು ಇತ್ಯಾದಿಗಳನ್ನು ಮನೆಯಿಂದ ಆದಷ್ಟು ದೂರವಿರಿಸಿದರೆ ಉತ್ತಮ.</p>
<p>
	 </p>
<p>
	ಕಾಸರಕ, ಬೇವಿನ ಮರ, ಹಾಳೆಮರ, ಪಪ್ಪಾಯಿ ಮೊದಲಾದವುಗಳನ್ನು ಸಾಮಾನ್ಯವಾಗಿ ಮನೆಯ ಹತ್ತಿರದಲ್ಲಿ ನೆಡಬಾರದು. ಹಿತ್ತಿಲಲ್ಲಿ ಇವುಗಳನ್ನು ಬೆಳೆಸುವುದರಿಂದ ಅಷ್ಟು ದೋಷಗಳೇನೂ ತಲೆದೋರುವುದಿಲ್ಲ.</p>
<p>
	 </p>
<p>
	ಮೇಲೆ ತಿಳಿಸಿದಂತಹ ಮರಗಳು ಋಣಾತ್ಮಕ ಗುಣಗಳನ್ನು ಆಕರ್ಷಿಸುವ ಶಕ್ತಿಯುಳ್ಳವುಗಳಾಗಿವೆ.ಇವುಗಳು ಮನೆಯ ಸಮೀಪವಿದ್ದರೆ ಪೈಶಾಚಿಕ ಶಕ್ಕಿಗಳ ಸಾನಿಧ್ಯದಿಂದಾಗಿ ದೃಷ್ಟಿ ದೋಷವು ಉಂಟಾಗಲು ಸಾಧ್ಯತೆ ಇದೆ. ಭಾಗ್ಯದೋಷ, ಆಪತ್ತುಗಳನ್ನು ಇವುಗಳು ಆಹ್ವಾನಿಸುತ್ತವೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.</p>
<p>
	 </p>
<p>
	ಅಲಂಕಾರಕ್ಕಾಗಿ ಬಳಸುವ ಹೂಗಳಿರುವ ಕಳ್ಳಿಗಿಡದಂತಿರುವ ಸಸ್ಯಗಳನ್ನು ವರ್ಜಿಸುವುದು ಒಳ್ಳೆಯದು. ತಾಳೆಮರದಿಂದಲೂ ದೋಷವುಂಟಾಗಲು ಸಾಧ್ಯವಿರುವುದರಿಂದಾಗಿ ಇದನ್ನು ಹೋಲುವಂತಿರುವ ಅಲಂಕಾರಿಕ ಸಸ್ಯಗಳನ್ನು ಸಹ ಮನೆಯಲ್ಲಿರಿಸುವುದು ಒಳ್ಳೆಯದಲ್ಲ. ಆದರೆ ಕೊನ್ನೆ ಹೂ, ದೇವದಾರು ಮೊದಲಾದ ವೃಕ್ಷಗಳನ್ನು ನೆಡುವುದರಿಂದ ಇಂತಹ ದೋಷಗಳನ್ನು ಹೋಗಲಾಡಿಸ ಬಹುದು.</p>
<p>
	 </p>]]></content:encoded>
      <pubDate>Wed, 30 Sep 2015 19:12:00 +0530</pubDate>
      <updatedDate>Wed, 30 Sep 2015 19:14:36 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ವಾಸ್ತು ಅನುಸರಿಸುವುದರಿಂದ ನಿಮ್ಮ ಮಕ್ಕಳ ಒತ್ತಡ ತಗ್ಗಿಸಬಹುದು!]]></title>
      <link>https://kannada.webdunia.com/article/vaastu-article/vastu-tips-to-decrease-students-stress-115093000048_1.html</link>
      <guid>https://kannada.webdunia.com/article/vaastu-article/vastu-tips-to-decrease-students-stress-115093000048_1.html</guid>
      <media:thumbnail url="https://nonprod-media.webdunia.com/public_html/_media/kn/img/hp/home-page/2014-06/11/thumb/1_1/1402480577-8897.jpg"/>
      <image>https://nonprod-media.webdunia.com/public_html/_media/kn/img/hp/home-page/2014-06/11/thumb/1_1/1402480577-8897.jpg</image>
      <description><![CDATA[ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಮಕ್ಕಳ ಹೆತ್ತವರು ...]]></description>
      <content:encoded><![CDATA[<p>
	ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಮಕ್ಕಳ ಹೆತ್ತವರು ನೀವಾಗಿದ್ದರೆ, ಇಲ್ಲ ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಸರಳ ಸೂತ್ರಗಳನ್ನು ಗಮನಿಸಿ.</p>
<p>
	<p style="float: left;">
		<img align="" alt="" class="imgCont" height="200" src="http://media.webdunia.com/_media/kn/img/hp/home-page/2014-06/11/full/1402480577-8897.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="600" /></p>
</p>
<p>
	ನಿಮ್ಮ ಮಗುವು-</p>
<p>
	*ಎಂದಿಗೂ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು.</p>
<p>
	 </p>
<p>
	*ನಿಮ್ಮ ಮಗುವು ಹುಡುಗನಾಗಿದ್ದರೆ, ಮನೆಯ ಅಥವಾ ಕೊಠಡಿಯ ವಾಯುವ್ಯ ಭಾಗದಲ್ಲಿ ಮಲಗಿ ನಿದ್ರಿಸದಂತೆ ಎಚ್ಚರ ವಹಿಸಿ.</p>
<p>
	 </p>
<p>
	*ಹುಡುಗಿಯಾಗಿದ್ದಲ್ಲಿ ಮನೆಯ ಅಥವಾ ಕೊಠಡಿಯ ನೈರುತ್ಯ ಭಾಗದಲ್ಲಿ ನಿದ್ರಿಸದಿರಲಿ.</p>
<p>
	 </p>
<p>
	*ಮಲಗುವ ಕೋಣೆಯಲ್ಲಿ ಕನ್ನಡಿಗಳು ಬೇಡ.</p>
<p>
	 </p>
<p>
	*ಮಕ್ಕಳು ಅಭ್ಯಾಸಕ್ಕೆ ಬಳಸುವ ಜಾಗದ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ.</p>
<p>
	 </p>
<p>
	*ಅಭ್ಯಾಸ, ಓದಿನ ವೇಳೆಗೆ ಪೂರ್ವ ಅಥವಾ ಉತ್ತರದತ್ತ ಮುಖಮಾಡಲಿ.</p>
<p>
	 </p>
<p>
	*ಸುತ್ತಮುತ್ತ ಪುಸ್ತಕ ಹಾಳೆಗಳನ್ನು ಹರಡದೆ ಅಭ್ಯಾಸದ ಮೇಜನ್ನು ಶುದ್ಧವಾಗಿಸಿ.</p>
<p>
	 </p>
<p>
	*ಮನೆಯ ಅಥವಾ ಕೊಠಡಿಯ ಈಶಾನ್ಯ ಭಾಗದಲ್ಲಿ ಮಕ್ಕಳಿಗೆ ಓದುವ ಜಾಗವನ್ನು ಅನುವು ಮಾಡಿ ಕೊಡಿ.</p>
<p>
	 </p>
<p>
	*ಮಕ್ಕಳು ಹೆಚ್ಚಿನ ಒತ್ತಡದಲ್ಲಿದ್ದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಹೇಳಿ.</p>
<p>
	 </p>
<p>
	*ಕುಟುಂಬದ ಸದಸ್ಯರು ಒಟ್ಟಾಗಿ ಕಲೆಯು ಲೀವಿಂಗ್ ರೂಮಿನ ಈಶಾನ್ಯ ದಿಕ್ಕಿಗೆ ಮೀನುಗಳ ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ಅರ್ಧ ಡಜನ್ ಬಿದಿರಿನ ಸಸಿಗಳನ್ನಿಡಿ. ಆದರೆ ಎಂದಿಗೂ ಇವುಗಳನ್ನು ಮೂಲೆಯಲ್ಲಿ ಇಡಬೇಡಿ.</p>
<p>
	 </p>
<p>
	*ಮಕ್ಕಳು ಮಲಗುವ ಮತ್ತು ಅಭ್ಯಾಸ ನಡೆಸುವ ಸ್ಥಳಗಳಲ್ಲಿ ಹಸಿರು ಮತ್ತು ಹಳದಿ ಬಣ್ಣಗಳು ಯಥೇಚ್ಛವಾಗಿರಲಿ. ಹೊದಿಕೆ, ಅಭ್ಯಾಸ ಮೇಜಿನ ಹಾಸು ವಸ್ತ್ರ, ಕಿಟಿಕಿ ಬಾಗಿಲಿನ ಪರದೆಗಳು, ಮನೆಯೊಳಗಿಡುವ ಗಿಡಗಳು, ದಿಂಬಿನ ಕವರ್ ಇತ್ಯಾದಿಗಳನ್ನು ಈ ಬಣ್ಣದಲ್ಲೇ ಆರಿಸಿ.</p>
<p>
	 </p>
<p>
	*ಊಟ ಮಾಡುವ ವೇಳೆ, ಹುಡುಗಿಯಾಗಿದ್ದಲ್ಲಿ, ಪೂರ್ವಕ್ಕೂ, ಹುಡುಗನಾಗಿದ್ದರೆ ಉತ್ತರಕ್ಕೂ ಮುಖಮಾಡಿರಲಿ.</p>
<p>
	 </p>
<p>
	*ಕಲಿಕಾ ನಿರತವಾಗಿರುವ ಮಕ್ಕಳು ಬಳಸುವ ಜಾಗ ಮತ್ತು ಮಲಗುವ ಜಾಗವನ್ನು ಇತರರು ಬಳಸದಂತೆ ಜಾಗೃತೆ ವಹಿಸಿ.</p>
<p>
	 </p>
<p>
	*ಬೆಳಿಗ್ಗೆ ಎದ್ದೊಡನೆ ಬರಿಯ ಹೊಟ್ಟೆಗೆ ಕೆಲವು ತುಳಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಸಿ</p>
<p>
	 </p>
<p>
	*ಎಂದಿಗೂ ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿಸಲೇ ಬೇಡಿ. ಇದು ಅವರ ಮನಸ್ಸಿನ ಕೇಂದ್ರೀಕರಣಕ್ಕೆ ಧಕ್ಕೆ ತರಬಹುದು ಮತ್ತು ಒತ್ತಡವುಂಟುಮಾಡಹುದು.</p>
<p>
	 </p>
<p>
	*ಅತ್ಯಂತ ಕನಿಷ್ಠ ಧ್ವನಿಯಲ್ಲಿ ಮೃದುವಾಗ ಲಘಸಂಗೀತವನ್ನು ರಾತ್ರಿಯ ವೇಳೆ ಅವರ ಮಲಗುವ ಕೋಣೆಯಲ್ಲಿ ಕೇಳಿಸಿ. ಇದು ಗಾಯತ್ರಿ ಮಂತ್ರವೂ ಆಗಿರಬಹುದು.</p>
<p>
	 </p>
<p>
	*ಸೇರಿದ ಗೋಡೆಗಳ ಕೋನಕ್ಕೆ ಬಾಗಿಲಿರುವ ಕೋಣೆಯಲ್ಲಿ ಮಕ್ಕಳು ಮಲಗುವುದು ಮತ್ತು ಅಧ್ಯಯನ ನಡೆಸುವುದು ಬೇಡ.</p>
<p>
	 </p>
<p>
	*ಇವಿಷ್ಟು ಅಂಶಗಳನ್ನು ಗಮನಿಸುವುದರೊಂದಿಗೆ ಮಕ್ಕಳಲ್ಲಿ ಧನಾತ್ಮಕ ಮನೋಭಾವ ತುಂಬಿ. ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡದಿರಿ. ನೀವು ಮಕ್ಕಳನ್ನು ಪ್ರೀತಿಸುತ್ತೀರೆಂಬ ಭದ್ರತಾ ಭಾವನೆ ಅವರಲ್ಲಿ ಮೂಡುವಂತೆ ಮಾಡಿ.</p>
<p>
	 </p>
<p>
	*ಮಧ್ಯೆ ಮಧ್ಯೆ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ. ಆಟವಾಡಲು ಅಥವಾ ಅವರ ಇಷ್ಟದಲ್ಲಿ ತೊಡಗಲು ಇಲ್ಲವೇ ಯೂವುದಾದರೂ ಹೊಟೇಲಿಗೆ ಕರೆದೊಯ್ಯಿರಿ. </p>
<p>
	 </p>
<p>
	*ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಯಾವದೇ ವಸ್ತುವನ್ನು ಅವರ ಅಭ್ಯಾಸ ಜಾಗದಲ್ಲಿ ಇರಿಸಬೇಡಿ. *ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ. ಆದರೆ ಯಾವುದೇ ವಿಚಾರದಲ್ಲೂ ಅವರನ್ನು ಒತ್ತಾಯಿಸುವುದೇ ಬೇಡವೇ ಬೇಡ.</p>
<p>
	 </p>
<p>
	ಸರಿ, ಇದೀಗ ನಿಮಗೂ, ನಿಮ್ಮ ಮಗುವಿಗೂ ಶುಭಹಾರೈಕೆಗಳು. ವಾಸ್ತು ಸಹಾಯದಿಂದ ನಿಮ್ಮ ಮಗುವು ಒತ್ತಡರಹಿತವಾಗಿ ಪರೀಕ್ಷೆ ಬರೆಯುವಂತಾಗಲಿ.</p>
<p>
	 </p>]]></content:encoded>
      <pubDate>Wed, 30 Sep 2015 19:10:00 +0530</pubDate>
      <updatedDate>Wed, 30 Sep 2015 19:12:10 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ಈಶಾನ್ಯದಿಕ್ಕಿನಲ್ಲಿ ಅಗಲ ಕಿಟಕಿ, ಬಾಗಿಲುಗಳಿಂದ ಸಮೃದ್ಧಿ]]></title>
      <link>https://kannada.webdunia.com/article/vaastu-article/vastu-tips-for-good-results-115093000047_1.html</link>
      <guid>https://kannada.webdunia.com/article/vaastu-article/vastu-tips-for-good-results-115093000047_1.html</guid>
      <media:thumbnail url="https://nonprod-media.webdunia.com/public_html/_media/ta/img/hp/home-page/2014-12/18/thumb/1_1/1418909641-2216.jpg"/>
      <image>https://nonprod-media.webdunia.com/public_html/_media/ta/img/hp/home-page/2014-12/18/thumb/1_1/1418909641-2216.jpg</image>
      <description><![CDATA[ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ನಾವು ವಾಸಿಸುವ ಮನೆಯು ಪರಿಣಾಮ ಬೀರುತ್ತದೆಂದರೆ ನಂಬಲು ಸಾಧ್ಯವಿಲ್ಲವೇ? ನಾವು ಕಟ್ಟಿಸಿದ ಮನೆಯಲ್ಲಿ ವಾಸ್ತುದೋಷವಿದ್ದರೆ ಒಂದು ಕೋಣೆಯಲ್ಲಿ ಬದಲಾವಣೆ ಮಾಡುವ ಮ‌ೂಲಕ ಮನೆ ಸಮೃದ್ಧಿ ಹೊಂದುತ್ತದೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ವಾಸ್ತುಶಾಸ್ತ್ರದ ರೀತ್ಯ ಮನೆಗೆ ...]]></description>
      <content:encoded><![CDATA[<p>
	<p style="float: left;">
		<img align="" alt="" class="imgCont" height="200" src="http://media.webdunia.com/_media/ta/img/hp/home-page/2014-12/18/full/1418909641-2216.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="230" /></p>
	ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ನಾವು ವಾಸಿಸುವ ಮನೆಯು ಪರಿಣಾಮ ಬೀರುತ್ತದೆಂದರೆ ನಂಬಲು ಸಾಧ್ಯವಿಲ್ಲವೇ? ನಾವು ಕಟ್ಟಿಸಿದ ಮನೆಯಲ್ಲಿ ವಾಸ್ತುದೋಷವಿದ್ದರೆ ಒಂದು ಕೋಣೆಯಲ್ಲಿ ಬದಲಾವಣೆ ಮಾಡುವ ಮ‌ೂಲಕ ಮನೆ ಸಮೃದ್ಧಿ ಹೊಂದುತ್ತದೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ವಾಸ್ತುಶಾಸ್ತ್ರದ ರೀತ್ಯ ಮನೆಗೆ ಎಲ್ಲ ರೀತಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಗಲೇ ವಾಸ್ತುಶಾಸ್ತ್ರದ ಫಲವನ್ನು ನಾವು ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತೇವೆ.</p>
<p>
	 </p>
<p>
	ಭೂಮಿಯ ಯಾವುದೇ ಸ್ಥಳದಲ್ಲಿ ವಿವಿಧ ಶಕ್ತಿ ಕ್ಷೇತ್ರಗಳು ಪರಸ್ಪರ ಸಂಧಿಸುತ್ತವೆ ಮತ್ತು ಛೇದಿಸುತ್ತವೆ. ಸಣ್ಣ ನಿವೇಶನಕ್ಕೆ ಕೂಡ ಇದು ಅನ್ವಯವಾಗುತ್ತದೆ. ಕಾಸ್ಮಿಕ್ ಶಕ್ತಿಗಳಾದ ಆಯಸ್ಕಾಂತೀಯ ಶಕ್ತಿ ಭೂಶಕ್ತಿಗಳು ಭೂಮಿಯ ಮೇಲೆ ತನ್ನ ಪ್ರಭಾವ ಬೀರುತ್ತಿರುತ್ತದೆ. ಚೈತನ್ಯ ಮತ್ತು ಚೈತನ್ಯಹೀನತೆಯು ವಾಸ್ತುಶಾಸ್ತ್ರದಲ್ಲಿ ವಿವರಿಸಿರುವಂತೆ ಭೂಮಿಯ ಸೌರಶಕ್ತಿಯ ಮಾರ್ಗಗಳು ಮತ್ತು ಆಯಸ್ಕಾಂತೀಯ ಶಕ್ತಿಯ ಮಾರ್ಗಗಳನ್ನು ಅವಲಂಬಿಸಿದೆ. </p>
<p>
	 </p>
<p>
	ಬೆಳಗಿನ ಸೂರ್ಯಕಿರಣಗಳಲ್ಲಿ ವಿಪುಲ ಸಕಾರಾತ್ಮಕ ಶಕ್ತಿ ಸೂಸುತ್ತವೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿ. ಆದರೆ ಮಧ್ಯಾಹ್ನದ ಸೂರ್ಯಕಿರಣ ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿಯಲ್ಲ ಮತ್ತು ಸುಲಭವಾಗಿ ಆಯಾಸವಾಗುತ್ತದೆ. ಈಶಾನ್ಯ ದಿಕ್ಕಿನಿಂದ ವಾಸ್ತುಪುರುಷ ತನ್ನ ಉಸಿರನ್ನು ಎಳೆದುಕೊಳ್ಳುತ್ತಾನೆ. ಈಶಾನ್ಯ ದಿಕ್ಕಿನಿಂದ ನೀವು ಪಡೆಯುವ ಶಕ್ತಿಯನ್ನು ನೈರುತ್ಯ ದಿಕ್ಕಿನಲ್ಲಿ ಸಂಗ್ರಹಿಸಬೇಕು. </p>
<p>
	 </p>
<p>
	ಭೂಮಿಯ ಆಯಸ್ಕಾಂತ ಶಕ್ತಿಯಲ್ಲಿ ಈಶಾನ್ಯ ದಿಕ್ಕು ಸಕಾರಾತ್ಮಕ ಧ್ರುವದಂತೆ ಮತ್ತು ನೈರುತ್ಯ ನಕಾರಾತ್ಮಕ ದ್ರುವದಂತೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ನಾವು ಮನೆ ಕಟ್ಟುವಾಗ ಈಶಾನ್ಯ ಕಡೆಗಳಲ್ಲಿ ಅಗಲವಾದ ಕಿಟಕಿಗಳೊಂದಿಗೆ ಮತ್ತು ನೈರುತ್ಯ ದಿಕ್ಕಿನಲ್ಲಿ ಸಣ್ಣ ಕಿಟಕಿಗಳೊಂದಿಗೆ ಮನೆಯನ್ನು ನಿರ್ಮಿಸಬೇಕು. ಇದರಿಂದ ಸಕಾರಾತ್ಮಕ ಶಕ್ತಿ ಗರಿಷ್ಠವಾಗಿ ಹರಿದುಬಂದು ಸಾಧ್ಯವಾದಷ್ಟು ಸಂಗ್ರಹವಾಗುತ್ತದೆ ಮತ್ತು ಮನೆಯ ಅಭಿವೃದ್ಧಿಗೆ ನೆರವಾಗುತ್ತದೆ. </p>
<p>
	 </p>
<p>
	ಭೂಮಿಯ ಆಯಸ್ಕಾಂತೀಯ ಶಕ್ತಿಗಳ ಪ್ರಮಾಣ ಮತ್ತು ಪ್ರಭಾವವು ಭೂಮಿಯ ಜೀವಿಗಳ ಜೀವನವನ್ನು ನಿರ್ಧರಿಸುತ್ತದೆ.ಪಂಚಭೂತಗಳಾದ ವಾಯು, ಅಗ್ನಿ, ಜಲ, ಭೂಮಿ ಮತ್ತು ಆಕಾಶ ನಮ್ಮ ಜೀವನವನ್ನು ನಿಯಂತ್ರಿಸುವ ಶಕ್ತಿಗಳೆನ್ನಲಾಗಿದೆ. ಆಯಸ್ಕಾಂತೀಯ ಶಕ್ತಿಯ ಬದಲಾವಣೆಯಿಂದ ತಾನೇತಾನಾಗಿ ಪಂಚಭೂತಗಳ ಕಾರ್ಯನಿರ್ವಹಣೆ ಬದಲಾಗಿ ನಮ್ಮ ಮಾನಸಿಕ ನಡವಳಿಕೆ, ಭಾವನೆಗಳು, ಜೀವನವಿಧಾನ ಅದಕ್ಕೆ ಅನುಗುಣವಾಗಿ ಬದಲಾಗುತ್ತದೆಂದು ನಂಬಲಾಗಿದೆ.</p>
<p>
	 </p>
<p>
	ಹುಣ್ಣಿಮೆ ಅಥವಾ ಅಮಾವಾಸ್ಯೆಯಂದು ಮಾನಸಿಕ ಅಸ್ವಸ್ಥ ವ್ಯಕ್ತಿಯ ಮಾನಸಿಕ ಶಕ್ತಿ ಅಲ್ಲೋಲಕಲ್ಲೋಲವಾಗಿ ಈ ಅವಧಿಯಲ್ಲಿ ಕೆಟ್ಟದಾಗಿ ವರ್ತಿಸುವುದನ್ನು ಕಂಡಿದ್ದೇವೆ.ಈಶಾನ್ಯ ದಿಕ್ಕಿನಲ್ಲಿ ಕಿಟಕಿ, ಬಾಗಿಲುಗಳ ಮ‌ೂಲಕ ನಾವು ಉಚ್ಚಶಕ್ತಿಯನ್ನು ತೆರೆದು ನೈರುತ್ಯದ ಸಣ್ಣ ಕಿಟಕಿಗಳ ನಿರ್ಮಾಣದಿಂದ ನೀಚಶಕ್ತಿಯನ್ನು ಮುಚ್ಚುವ ಮ‌ೂಲಕ ನಮ್ಮ ನಿವಾಸದಲ್ಲಿ ಉಚ್ಚಶಕ್ತಿಯನ್ನು ಸುದೀರ್ಘ ಅವಧಿವರೆಗೆ ಇರಿಸಬಹುದು. ಈ ಬಾಗಿಲು, ಕಿಟಕಿಗಳು ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಉಪಸ್ಥಿತಿಯನ್ನು ಸದಾ ತೆರೆದಿಡುತ್ತದೆ. ನಮ್ಮ ಕೌಟುಂಬಿಕ ಜೀವನಕ್ಕೆ ಇದು ಸಹಕಾರಿ. ಇದರಿಂದಾಗಿ ನಮ್ಮ ನೌಕರಿ, ವ್ಯವಹಾರದಲ್ಲಿ ಯಶಸ್ವಿಯಾಗಿ ಕುಟುಂಬ ಜೀವನ ಸುಖ, ಸಂತೋಷದಿಂದ ಕೂಡಿರುತ್ತದೆ.</p>
<p>
	 </p>]]></content:encoded>
      <pubDate>Wed, 30 Sep 2015 19:08:00 +0530</pubDate>
      <updatedDate>Wed, 30 Sep 2015 19:10:03 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ವಾಸ್ತು ನಿಯಮಗಳನ್ನು ಪಾಲಿಸಿ ಜೀವನದಲ್ಲಿ ಸಂತೋಷವಾಗಿರಿ]]></title>
      <link>https://kannada.webdunia.com/article/vaastu-article/seven-vastu-tips-for-peacefull-life-115093000046_1.html</link>
      <guid>https://kannada.webdunia.com/article/vaastu-article/seven-vastu-tips-for-peacefull-life-115093000046_1.html</guid>
      <media:thumbnail url="https://nonprod-media.webdunia.com/public_html/_media/hi/img/article/2015-06/25/thumb/1_1/1435215389-2991.jpg"/>
      <image>https://nonprod-media.webdunia.com/public_html/_media/hi/img/article/2015-06/25/thumb/1_1/1435215389-2991.jpg</image>
      <description><![CDATA[ಅಪರಾಧ ಮತ್ತು ಆರ್ಥಿಕ ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ.]]></description>
      <content:encoded><![CDATA[<p>
	<p style="float: left;">
		<img align="" alt="" class="imgCont" height="200" src="http://media.webdunia.com/_media/hi/img/article/2015-06/25/full/1435215389-2991.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="230" /></p>
	ಅಪರಾಧ ಮತ್ತು ಆರ್ಥಿಕ ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ. </p>
<p>
	 </p>
<p>
	ಇದು ಪೀಠಮಂಡಲದ ಕೇಂದ್ರ ವಲಯವಾಗಿದ್ದು, ವಾಸ್ತುಪುರುಷನ ನಾಭಿಗೆ ಸಂಬಂಧಿಸಿದೆ. ಈ ಶಕ್ತಿಯ ಅಸಮತೋಲನವು ಸಂಘರ್ಷ, ದಿಢೀರ್ ನಷ್ಟ, ಶಿಕ್ಷಣದಲ್ಲಿ ಮೊಟಕು ಮತ್ತು ಹಿರಿಯರ ಜತೆ ಮನಸ್ತಾಪ ಉಂಟಾಗುವ ಸಂಭವವಿರುತ್ತದೆ.ಈ ವರ್ಷದ ಮುಖ್ಯ ದಿಕ್ಕು ಉತ್ತರವಾಗಿದ್ದು, ಸಂಪತ್ತಿನ ಅಧಿಪತಿ ಕುಬೇರನಿಂದ ಆಳಲ್ಪಡುತ್ತದೆ.</p>
<p>
	 </p>
<p>
	ಉತ್ತರದಿಕ್ಕಿನಲ್ಲಿ ಅಸಮತೋಲನದಿಂದ ಬುದ್ಧಿಮತ್ತೆ ಕುಂಠಿತಗೊಳ್ಳಬಹುದು. ಲೆಕ್ಕಪತ್ರ ವಂಚನೆಗಳು, ಅಸಮರ್ಪಕ ಮತ್ತು ಅಪ್ರಸ್ತುತ ಮಾತುಕತೆಗೆ ಕೊಡುಗೆ ನೀಡಬಹುದು, ವಿದೇಶ ಯಾತ್ರೆ ರದ್ದಾಗಬಹುದು, ಉನ್ನತ ಶಿಕ್ಷಣದಲ್ಲಿ ವೈಫಲ್ಯ ಮತ್ತು ಕಾನೂನಿನ ಸಮಸ್ಯೆ ತರಬಹುದು. ಈ ವರ್ಷದ ಮುಖ್ಯ ಬಣ್ಣ ಹಸಿರು.</p>
<p>
	ಏಳು ದೈವಾಜ್ಞೆಗಳು</p>
<p>
	 </p>
<p>
	ಹಿರಿಯರಿಗೆ</p>
<p>
	 </p>
<p>
	ನಿಮ್ಮ ಮನೆ ಅಥವಾ ಕೋಣೆಯ ಈಶಾನ್ಯ ದಿಕ್ಕನ್ನು ನೀವು ಆಕ್ರಮಿಸಿಕೊಳ್ಳಿ. ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಿ, ನಿದ್ರೆಯಿಂದ ಏಳುವಾಗ ಬಲಭಾಗದಿಂದ ಮೇಲಕ್ಕೆ ಏಳಿ. ರಾತ್ರಿ ಸುಖವಾದ ನಿದ್ರೆಗೆ ಕಪ್ಪುಹಸಿರು ಬಣ್ಣದ ಹಾಸಿಗೆ ಹೊದಿಕೆ ಬಳಸಿ. ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ತುಳಸಿ ನೀರನ್ನು ಕುಡಿಯಿರಿ. ಕೋಣೆಯ ಮಧ್ಯಭಾಗದಲ್ಲಿ ಹಸಿರು ಚಾಪೆಯ ಮೇಲೆ ಯೋಗಾಭ್ಯಾಸ ಮಾಡಿ. ಉತ್ತರ ದಿಕ್ಕಿಗೆ ದಿನವೂ ಅರ್ಧಗಂಟೆಯ ಕಾಲ ನಡಿಗೆ ಮಾಡಿ.</p>
<p>
	 </p>
<p>
	ವೃತ್ತಿನಿರತರಿಗೆ</p>
<p>
	 </p>
<p>
	ನಿಮ್ಮ ಮನೆಯ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ದಿಕ್ಕನ್ನು ಆಕ್ರಮಿಸಿಕೊಳ್ಳಿ. ನಿಮ್ಮ ಕೋಣೆಯ ಉತ್ತರದಲ್ಲಿ ನಿಮ್ಮ ಹಣದ ಥೈಲಿಯಿರಲಿ. ದಕ್ಷಿಣ ದಿಕ್ಕಿಗೆ ತಲೆಹಾಕಿಕೊಂಡು ಮಲಗಿ, ಕರ್ಟನ್‌ಗಳಿಗೆ ಮತ್ತು ಹಾಸಿಗೆಗೆ ಪ್ಯಾರೆಡೈಸ್ ಹಸಿರು ಬಣ್ಣದ ಬಟ್ಟೆ ಹಾಸಿ. ಉತ್ತರ ದಿಕ್ಕಿನಲ್ಲಿ ಓದು ಮತ್ತು ಬರಹ ಮುಂದುವರಿಸಿ ಮತ್ತು ಕೆಲಸ ಮಾಡಿ. ಮೊಬೈಲ್, ಲ್ಯಾಪ್‌ಟಾಪ್ ಮತ್ತು ಪಿಸಿ ವಾಲ್ ಪೇಪರ್ ಮತ್ತು ಕಲರ್ ಸ್ಕೀಮ್ ಹಸಿರಾಗಿರಲಿ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ಜಲಪಾನ ಮಾಡುವ ಮ‌ೂಲಕ ಒತ್ತಡ ತಗ್ಗಿಸಿಕೊಳ್ಳಿ.</p>
<p>
	 </p>
<p>
	ಗೃಹಿಣಿಯರಿಗೆ</p>
<p>
	 </p>
<p>
	ಹೊಸದಾಗಿ ವಿವಾಹಿತರು ವಾಯವ್ಯ ಕೋಣೆಗಳಿಗೆ ಪ್ರಥಮ ಆದ್ಯತೆ ನೀಡಿ, ಆಗ್ನೇಯ ಕೋಣೆಗಳಿಗೆ ಎರಡನೇ ಆದ್ಯತೆ ನೀಡಿ. ನಿಮ್ಮ ಮಲಗುವ ಕೋಣೆಯ ಪೂರ್ವದ ಗೋಡೆಯಲ್ಲಿ ಕನ್ನಡಿಯಿರಲಿ. ದಕ್ಷಿಣ ದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗಿ, ಬಲಭಾಗದಿಂದ ಮೇಲಕ್ಕೆ ಏಳಿ. ಹಗಲಿನಲ್ಲಿ ಹಸಿರು ಮಿಣುಕು ದೀಪದಿಂದ ಮಲಗುವ ಪ್ರದೇಶವನ್ನು ಸಕ್ರಿಯಗೊಳಿಸಿ. ಮಲಗುವ ಕೋಣೆಯಲ್ಲಿ ಟಿವಿ ಇಡಬೇಡಿ. ಹಸಿರು ಕೈವಸ್ತ್ರಗಳನ್ನು ಬಳಸಿ. ಅಧ್ಯಯನ ಸ್ಥಳದ ಈಶಾನ್ಯದಲ್ಲಿ ಹಸಿರು ಬಣ್ಣದಿಂದ ಕೂಡಿರಲಿ.</p>
<p>
	 </p>
<p>
	ವಿದ್ಯಾರ್ಥಿಗಳಿಗೆ</p>
<p>
	 </p>
<p>
	ನೀವು ಹುಡುಗರಾಗಿದ್ದರೆ ಕೋಣೆ ಅಥವಾ ಮನೆಯ ಆಗ್ನೇಯ, ಪೂರ್ವ ಅಥವಾ ದಕ್ಷಿಣ ದಿಕ್ಕನಲ್ಲಿ ವಾಸ್ತವ್ಯ ಹೂಡಿ. ಬಾಲಕಿಯಾಗಿದ್ದರೆ ವಾಯವ್ಯ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ವಾಸ್ತವ್ಯ ಹೂಡಿ. ಓದುವಾಗ ಹುಡುಗನಾಗಿದ್ದರೆ ಉತ್ತರದಿಕ್ಕಿನಲ್ಲಿ, ಹುಡುಗಿಯಾಗಿದ್ದರೆ ಪೂರ್ವದಿಕ್ಕಿನಲ್ಲಿ ತಿರುಗಿ ಕುಳಿತುಕೊಳ್ಳಿ. ಪೂರ್ವದಿಕ್ಕಿಗೆ ತಲೆಇರಿಸಿಕೊಂಡು ಮಲಗಿ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಬೇಡ. ಕೋಣೆಯ ಕರ್ಟನ್ ಮತ್ತು ಟೇಬಲ್ ಕ್ಲಾತ್‌ಗಳು ನಿಂಬೆ ಹಳದಿ ಬಣ್ಣದ್ದಾಗಿರಲಿ. ಪ್ರತಿರಾತ್ರಿ ಓದುವ ಕೋಣೆಯಲ್ಲಿ ಸಣ್ಣ ಧ್ವನಿಯಲ್ಲಿ ನಿಮ್ಮ ಇಷ್ಟದ ಲಘುಸಂಗೀತವನ್ನು ಆಲಿಸಿ.</p>
<p>
	 </p>
<p>
	ಈ ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ ಉತ್ತಮ ಆರೋಗ್ಯ, ಸಾಮರಸ್ಯ ಮತ್ತು ಸಂತೋಷದ ಹಾದಿಯಲ್ಲಿ ಹೆಜ್ಜೆಹಾಕಿ.</p>
<p>
	 </p>]]></content:encoded>
      <pubDate>Wed, 30 Sep 2015 19:05:00 +0530</pubDate>
      <updatedDate>Wed, 30 Sep 2015 19:08:23 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ದಂಪತಿಗಳು ಸುಖವಾಗಿ, ಸಂತೋಷದಿಂದಿರಲು ಆರು ವಾಸ್ತು ಸೂತ್ರಗಳು]]></title>
      <link>https://kannada.webdunia.com/article/vaastu-article/vastu-advise-for-couple-to-live-happy-115093000045_1.html</link>
      <guid>https://kannada.webdunia.com/article/vaastu-article/vastu-advise-for-couple-to-live-happy-115093000045_1.html</guid>
      <media:thumbnail url="https://nonprod-media.webdunia.com/public_html/_media/kn/img/article/2014-06/12/thumb/1_1/1402567153-6576.jpg"/>
      <image>https://nonprod-media.webdunia.com/public_html/_media/kn/img/article/2014-06/12/thumb/1_1/1402567153-6576.jpg</image>
      <description><![CDATA[ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.]]></description>
      <content:encoded><![CDATA[<p>
	<p style="float: left;">
		<img align="" alt="" class="imgCont" height="200" src="http://media.webdunia.com/_media/kn/img/article/2014-06/12/full/1402567153-6576.jpg" style="border: 1px solid #DDD; margin-right: 10px; padding: 1px; float: left; z-index: 0;" title="" width="230" /></p>
	ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.</p>
<p>
	 </p>
<p>
	ಸುಮಧುರ ಸಂಬಂಧ:</p>
<p>
	<br />
	ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.</p>
<p>
	 </p>
<p>
	ಕುಟುಂಬದ ಸದಸ್ಯರ ಜತೆ ಸಾಮರಸ್ಯ</p>
<p>
	 </p>
<p>
	ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.</p>
<p>
	 </p>
<p>
	ಚಾಕು ಮತ್ತು ಕತ್ತರಿಗಳು</p>
<p>
	 </p>
<p>
	ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ.</p>
<p>
	 </p>
<p>
	ಮಕ್ಕಳು:</p>
<p>
	 </p>
<p>
	ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.</p>
<p>
	 </p>
<p>
	ಆರೋಗ್ಯಕರ ಲೈಂಗಿಕ ಸಂಬಂಧ</p>
<p>
	 </p>
<p>
	ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.</p>
<p>
	 </p>
<p>
	ಆರ್ಥಿಕ ಶಕ್ತಿ</p>
<p>
	 </p>
<p>
	ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವ T-Facing ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ.</p>
<p>
	 </p>]]></content:encoded>
      <pubDate>Wed, 30 Sep 2015 19:03:00 +0530</pubDate>
      <updatedDate>Wed, 30 Sep 2015 19:05:34 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ಕುಟುಂಬಕ್ಕೆ ಸುಖ ಶಾಂತಿ ತರಲು ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು]]></title>
      <link>https://kannada.webdunia.com/article/vaastu-article/feng-shue-tips-for-happy-family-115093000044_1.html</link>
      <guid>https://kannada.webdunia.com/article/vaastu-article/feng-shue-tips-for-happy-family-115093000044_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1443619973-393.jpg</image>
      <description><![CDATA[ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.]]></description>
      <content:encoded><![CDATA[<p>
	<p style="float: left;">
		<img align="" alt="" class="imgCont" height="100" src="http://media.webdunia.com/_media/kn/img/article/2015-09/30/full/1443619973-393.jpg" style="border: 1px solid #DDD; margin-right: 10px; padding: 1px; float: left; z-index: 0;" title="fengshue" width="135" /></p>
	ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.</p>
<p>
	 </p>
<p>
	2. ನಿಮ್ಮ ಮಲಗುವ ಕೋಣೆಯಲ್ಲಿ ಟೆಲಿವಿಷನ್ ಸೆಟ್ ಇಡಬಾರದು. ಆ ಅಭ್ಯಾಸ ಬಿಡಲಾಗದಿದ್ದರೆ ಟಿವಿ ವೀಕ್ಷಿಸಿದ ಬಳಿಕ ಪ್ಲಾಸ್ಟಿಕ್ ಟೇಬಲ್ ಕ್ಲಾತ್‌ನಿಂದ ಅದನ್ನು ಮುಚ್ಚಿರಿ.</p>
<p>
	 </p>
<p>
	3. ನಿಮ್ಮ ಹಾಸಿಗೆಗೆ ಎದುರಾಗಿ ಅಥವಾ ಪಕ್ಕದಲ್ಲಿ ಕನ್ನಡಿಯಿರಬಾರದು. ಹಾಸಿಗೆಎದುರು ಕನ್ನಡಿಯಿದ್ದರೆ ಮ‌ೂರನೇ ವ್ಯಕ್ತಿಯನ್ನು ಸೆಳೆಯುತ್ತದೆ. ಆದ್ದರಿಂದ ನಿಮ್ಮ ಇಷ್ಟಬಂದ ಕಡೆ ಕನ್ನಡಿಗಳನ್ನು ಇಡಬೇಡಿ.</p>
<p>
	 </p>
<p>
	4.ನಿಮ್ಮ ಮನೆಯಲ್ಲಿ ಒಳಾಂಗಣ ನೀರಿನ ಚಿಲುಮೆಯನ್ನು ಇಡಿ. ನಿಮ್ಮ ಜೀವನಕ್ಕೆ ಬೇಕಾದ್ದೆಲ್ಲ ಸಿಗಲು ಅನುಕೂಲಕರ ಸ್ಥಳದಲ್ಲಿಡಿ.</p>]]></content:encoded>
      <pubDate>Wed, 30 Sep 2015 19:02:00 +0530</pubDate>
      <updatedDate>Wed, 30 Sep 2015 19:19:43 +0530</updatedDate>
      <category><![CDATA[vaastu article]]></category>
      <authorname>Rajesh patil</authorname>
    </item>
    <item>
      <title><![CDATA[ಭೋಜನ ಕೋಣೆ ಹೇಗಿರಬೇಕು?]]></title>
      <link>https://kannada.webdunia.com/article/vaastu-article/ಭೋಜನ-ಕೋಣೆ-ಹೇಗಿರಬೇಕು-114032800010_1.html</link>
      <guid>https://kannada.webdunia.com/article/vaastu-article/ಭೋಜನ-ಕೋಣೆ-ಹೇಗಿರಬೇಕು-114032800010_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1443619973-393.jpg</image>
      <description><![CDATA[ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1403/28/images/img1140328010_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. </font><br />
<br />
<font style="font-size:11pt; color:#000000">ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ ಮನಸ್ಸಿಗೆ ಹಿತವೂ ಲಭಿಸುತ್ತದೆ. ಮನೆಯಲ್ಲಿ ಆಹಾರ ಸೇವನೆಗಾಗಿ ಭೋಜನೆ ಕೋಣೆ ಇರುವುದು ಸಾಮಾನ್ಯ. ಅಲ್ಲಿರುವ ವಸ್ತುಗಳನ್ನು ಚೊಕ್ಕವಾಗಿ ಇಟ್ಟರೆ ಮಾತ್ರ ಅಲ್ಲಿ ಭೋಜನ ಸೇವಿಸಲು ಹಿತವೆನಿವುದು. ಭೋಜನ ಕೋಣೆಯಲ್ಲಿ ವಸ್ತುಗಳ ಇರಿಸುವಿಕೆಯು ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.</font><br />
<br />
<font style="font-size:11pt; color:#000000">ಎಂದಿಗೂ ಮನೆಯ ಮುಖ್ಯದ್ವಾರಕ್ಕೆ ಎದುರಾಗಿ ಭೋಜನದ ಮೇಜನ್ನು ಇರಿಸಬೇಡಿ. ಸ್ನಾನಗೃಹದ ಹತ್ತಿರ ಅಥವಾ ಮುಂಭಾಗದಲ್ಲಿ ಮೇಜನ್ನು ಇರಿಸಲೇಬೇಡಿ. ಎರಡು ಕೋಣೆಗಳನ್ನು ವಿಂಗಡಿಸುವಂತೆ ಮಧ್ಯದಲ್ಲಿರಿಸಬೇಡಿ.</font><br />
<br />
<font style="font-size:11pt; color:#000000">ನಿಮ್ಮ ಭೋಜನದ ಮೇಜು ಅಡಿಗೆ ಕೋಣೆಗೆ ಮುಖಮಾಡಿದೆ ಅಥವಾ ಅಲ್ಲಿಯೇ ಇದೆಯೆಂದಾದರೆ ಅದು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಹವಾನಿಯಂತ್ರಕ, ಫ್ಯಾನ್‌ ಮೊದಲಾದುವುಗಳನ್ನು ಭೋಜನ ಕೋಣೆಯ ಎಡಭಾಗಕ್ಕಿರಿಸುವುದು ಉತ್ತಮ.ಭೋಜನ ಕೋಣೆಯು ಆದಷ್ಟು ಶುಚಿ ಹಾಗೂ ವಾಯುಯುಕ್ತವಾಗಿರಲಿ. </font>]]></content:encoded>
      <pubDate>Fri, 28 Mar 2014 10:50:00 +0530</pubDate>
      <updatedDate>Wed, 30 Sep 2015 15:15:46 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಭೋಜನ ಕೋಣೆ ಹೇಗಿರಬೇಕು?]]></title>
      <link>https://kannada.webdunia.com/article/vaastu-article/ಭೋಜನ-ಕೋಣೆ-ಹೇಗಿರಬೇಕು-114030800010_1.html</link>
      <guid>https://kannada.webdunia.com/article/vaastu-article/ಭೋಜನ-ಕೋಣೆ-ಹೇಗಿರಬೇಕು-114030800010_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1443619973-393.jpg</image>
      <description><![CDATA[ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1403/08/images/img1140308010_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. </font><br />
<br />
<font style="font-size:11pt; color:#000000">ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ ಮನಸ್ಸಿಗೆ ಹಿತವೂ ಲಭಿಸುತ್ತದೆ. ಮನೆಯಲ್ಲಿ ಆಹಾರ ಸೇವನೆಗಾಗಿ ಭೋಜನೆ ಕೋಣೆ ಇರುವುದು ಸಾಮಾನ್ಯ. ಅಲ್ಲಿರುವ ವಸ್ತುಗಳನ್ನು ಚೊಕ್ಕವಾಗಿ ಇಟ್ಟರೆ ಮಾತ್ರ ಅಲ್ಲಿ ಭೋಜನ ಸೇವಿಸಲು ಹಿತವೆನಿವುದು. ಭೋಜನ ಕೋಣೆಯಲ್ಲಿ ವಸ್ತುಗಳ ಇರಿಸುವಿಕೆಯು ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.</font><br />
<br />
<font style="font-size:11pt; color:#000000">ಎಂದಿಗೂ ಮನೆಯ ಮುಖ್ಯದ್ವಾರಕ್ಕೆ ಎದುರಾಗಿ ಭೋಜನದ ಮೇಜನ್ನು ಇರಿಸಬೇಡಿ. ಸ್ನಾನಗೃಹದ ಹತ್ತಿರ ಅಥವಾ ಮುಂಭಾಗದಲ್ಲಿ ಮೇಜನ್ನು ಇರಿಸಲೇಬೇಡಿ. ಎರಡು ಕೋಣೆಗಳನ್ನು ವಿಂಗಡಿಸುವಂತೆ ಮಧ್ಯದಲ್ಲಿರಿಸಬೇಡಿ.</font><br />
<br />
<font style="font-size:11pt; color:#000000">ನಿಮ್ಮ ಭೋಜನದ ಮೇಜು ಅಡಿಗೆ ಕೋಣೆಗೆ ಮುಖಮಾಡಿದೆ ಅಥವಾ ಅಲ್ಲಿಯೇ ಇದೆಯೆಂದಾದರೆ ಅದು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಹವಾನಿಯಂತ್ರಕ, ಫ್ಯಾನ್‌ ಮೊದಲಾದುವುಗಳನ್ನು ಭೋಜನ ಕೋಣೆಯ ಎಡಭಾಗಕ್ಕಿರಿಸುವುದು ಉತ್ತಮ.ಭೋಜನ ಕೋಣೆಯು ಆದಷ್ಟು ಶುಚಿ ಹಾಗೂ ವಾಯುಯುಕ್ತವಾಗಿರಲಿ. </font>]]></content:encoded>
      <pubDate>Sat, 08 Mar 2014 10:58:00 +0530</pubDate>
      <updatedDate>Wed, 30 Sep 2015 15:15:50 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ]]></title>
      <link>https://kannada.webdunia.com/article/vaastu-article/ಶನಿ-ಕಾಟದಿಂದ-ಮುಕ್ತಿ-ಪಡೆಯಲು-ಸರಳ-ಉಪಾಯ-114030700038_1.html</link>
      <guid>https://kannada.webdunia.com/article/vaastu-article/ಶನಿ-ಕಾಟದಿಂದ-ಮುಕ್ತಿ-ಪಡೆಯಲು-ಸರಳ-ಉಪಾಯ-114030700038_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1443619973-393.jpg</image>
      <description><![CDATA[ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ತಪ್ಪಿಸಿಕೊಲ್ಳುವ ಉಪಾಯಗಳಿಗಾಗಿ ಮುಂದೆ ಓದಿ *ಶನಿವಾಋ ವೃತ ಮಾಡಿ * ಶನಿವಾರ ಶನಿನಿಯ ಪೂಜೆ ಮಾಡಿ ( ಕವಚ , ಸ್ತೋತ್ರ , ಮಂತ್ರ ಜಪ ಮಾಡಿ) * ಶನಿವಾರ ಶನಿದೇವರ ವೃತದ ಕಥೆ ಓದಿ.]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1403/07/images/img1140307038_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಜಾತಕದ ಪ್ರಕಾರ ಶನಿ ನಿಮ್ಮ ರಾಶಿಯಲ್ಲಿದ್ದಾನಾ ? ಅಥವಾ ಶನಿ ನಿಮ್ಮನ್ನು ಕಾಡುತ್ತಿದ್ದಾನಾ ? ಶನಿ ಕಾಟದಿಂದ ತಪ್ಪಿಸಿಕೊಲ್ಳುವ ಉಪಾಯಗಳಿಗಾಗಿ ಮುಂದೆ ಓದಿ </font><br />
<br />
<font style="font-size:11pt; color:#000000">*ಶನಿವಾಋ ವೃತ ಮಾಡಿ </font><br />
<br />
<font style="font-size:11pt; color:#000000">* ಶನಿವಾರ ಶನಿನಿಯ ಪೂಜೆ ಮಾಡಿ ( ಕವಚ , ಸ್ತೋತ್ರ , ಮಂತ್ರ ಜಪ ಮಾಡಿ) </font><br />
<br />
<font style="font-size:11pt; color:#000000">* ಶನಿವಾರ ಶನಿದೇವರ ವೃತದ ಕಥೆ ಓದಿ. </font><br />
<br />
<font style="font-size:11pt; color:#000000">* ವೃತದ ಸಮಯದಲ್ಲಿ ಹಾಲು, ಲಸ್ಸಿ, ಹಣ್ಣುಗಳನ್ನು ಸೇವನೆ ಮಾಡಿ. </font><br />
<br />
<font style="font-size:11pt; color:#000000">* ಸಂಜೆ ಹನುಮಾನ ದೇವರ ದರ್ಶನ ಮಾಡಿ . </font><br />
<br />
<font style="font-size:11pt; color:#000000">* ಶನಿವಾರ ಸಾಯಂಕಾ ಆಲದ ಮರಕ್ಕೆ ಹತ್ತಿದಾರವನ್ನು 7 ಸುತ್ತು ಸುತ್ತಿ. ಈ ಸಮಯದಲ್ಲಿ ಶನಿಯ ಮಂತ್ರವನ್ನು ಜಪಿಸಿ . </font><br />
<br />
<font style="font-size:11pt; color:#000000">* ಆಲದ ಮರದ ಕೆಳಗಡೆ ದೀಪವನ್ನು ಹಚ್ಚಿ. </font>]]></content:encoded>
      <pubDate>Fri, 07 Mar 2014 19:06:00 +0530</pubDate>
      <updatedDate>Wed, 30 Sep 2015 15:15:53 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಆರ್ಥಿಕ ವೃದ್ಧಿಗೆ ವಾಸ್ತು ಟಿಪ್ಸ್]]></title>
      <link>https://kannada.webdunia.com/article/vaastu-article/ಆರ್ಥಿಕ-ವೃದ್ಧಿಗೆ-ವಾಸ್ತು-ಟಿಪ್ಸ್-114030700010_1.html</link>
      <guid>https://kannada.webdunia.com/article/vaastu-article/ಆರ್ಥಿಕ-ವೃದ್ಧಿಗೆ-ವಾಸ್ತು-ಟಿಪ್ಸ್-114030700010_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1443619973-393.jpg</image>
      <description><![CDATA[ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ಕಾರಿದ್ದರೆ, ವಿಮಾನದಂತೆ ಮೇಲೆ ಹಾರಬೇಕೆಂದು ನೀವು ಅದರಿಂದ ನಿರೀಕ್ಷಿಸುವಂತಿಲ್ಲ. ಅದೇ ರೀತಿ ಒಳ್ಳೆಯ ವಾಸ್ತು ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1403/07/images/img1140307010_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ವಾಸ್ತು ಒಂದು ವ್ಯವಸ್ಥೆಯ ರೀತಿಯಲ್ಲಿರುತ್ತದೆ. ಇದು ನೇರವಾಗಿ ನಿಮ್ಮ ಹಣೆಬರಹಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ನಿಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತದೆ. ಉದಾಹರಣೆಗೆ ನಿಮ್ಮ ಬಳಿ ಕಾರಿದ್ದರೆ, ವಿಮಾನದಂತೆ ಮೇಲೆ ಹಾರಬೇಕೆಂದು ನೀವು ಅದರಿಂದ ನಿರೀಕ್ಷಿಸುವಂತಿಲ್ಲ. ಅದೇ ರೀತಿ ಒಳ್ಳೆಯ ವಾಸ್ತು ಕೂಡ ನಿಮ್ಮ ಹಣಕಾಸು ಸ್ಥಾನಮಾನ ಮತ್ತು ಕೆಲಸದ ಸ್ಥಿತಿಗತಿಗಳನ್ನು ಸುಧಾರಿಸುತ್ತದೆ.</font><br />
<br />
1.<font style="font-size:11pt; color:#000000">ಹಣ ಮತ್ತು ಆಭರಣಗಳನ್ನು ಅಲ್ಮೆರಾದಲ್ಲಿ ಉತ್ತರ ದಿಕ್ಕಿಗೆ ಎದುರಾಗಿ ಇರಿಸಬೇಕು.</font><br />
<br />
2. <font style="font-size:11pt; color:#000000">ಉತ್ತರ ದಿಕ್ಕು ಬ್ಲಾಕ್ ಆಗಿದ್ದರೆ ಅದು ಸಂಪತ್ತಿಗೆ ತಡೆ ವಿಧಿಸುತ್ತದೆ.</font><br />
<br />
3.<font style="font-size:11pt; color:#000000">ದಕ್ಷಿಣದಲ್ಲಿ ಕೊಳವೆ ಬಾವಿ ಅಥವಾ ಟ್ಯೂಬ್ ಬಾವಿ ಇದ್ದರೆ ಅದು ಆರ್ಥಿಕ ಶಕ್ತಿಗೆ ಹಾನಿಕಾರಕ.</font><br />
<br />
4. <font style="font-size:11pt; color:#000000">ದಕ್ಷಿಣದಲ್ಲಿ ಭೂಗತ ಟ್ಯಾಂಕ್ ಅಥವಾ ಹೊಂಡವು ಹಣಕಾಸಿಗೆ ತುಂಬ ಹಾನಿಕಾರಕ. ಕೆಲವು ದೇವ, ದೇವತೆಗಳ ಚಿತ್ರ ಮತ್ತು ಕನ್ನಡಿಗಳನ್ನು ಸೂಕ್ತ ಸ್ಥಳದಲ್ಲಿ ಇರಿಸುವುದರಿಂದ ಆರ್ಥಿಕ ಲಾಭ ಮನೆಗೆ ಸಿಗಬಹುದು.</font><br />
<br />
5. <font style="font-size:11pt; color:#000000">ಉತ್ತರದಿಂದ ಪೂರ್ವ ದಿಕ್ಕಿಗೆ ಹರಿಯುವ ನೀರು ತುಂಬ ಒಳ್ಳೆಯದು.</font><br />
<br />
6. <font style="font-size:11pt; color:#000000">ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಭಾಗದಲ್ಲಿ ನೀರಿನ ಚಿಲುಮೆಯಿರುವುದು ತುಂಬ ಒಳ್ಳೆಯದು.</font><br />
<br />
7. 9 <font style="font-size:11pt; color:#000000">ಗೋಲ್ಡ್‌ಫಿಷ್ ಮತ್ತು ಒಂದು ಕಪ್ಪು ಮೀನಿನ ಮತ್ಸ್ಯಾಲಯ ಮನೆಯ ಅಥವಾ ಕಾರ್ಖಾನೆಯ ಈಶಾನ್ಯ ಮ‌ೂಲೆಯಲ್ಲಿರುವುದು ತುಂಬ ಒಳ್ಳೆಯದು. </font>]]></content:encoded>
      <pubDate>Fri, 07 Mar 2014 11:21:00 +0530</pubDate>
      <updatedDate>Wed, 30 Sep 2015 15:15:56 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಸುಖ ದಾಂಪತ್ಯಕ್ಕೆ ಆರು ವಾಸ್ತು ಸೂತ್ರಗಳು]]></title>
      <link>https://kannada.webdunia.com/article/vaastu-article/ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-114022000015_1.html</link>
      <guid>https://kannada.webdunia.com/article/vaastu-article/ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-114022000015_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1443619973-393.jpg</image>
      <description><![CDATA[ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ. ಸುಮಧುರ ಸಂಬಂಧ: ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ...]]></description>
      <content:encoded><![CDATA[<!--Image-->
<table align="center" border="0" cellpadding="0" cellspacing="0">
	<tbody>
		<tr>
			<td>
				<p>
					<img alt="" border="0" class="wdp_img" hspace="4" src="/kn/articles/1402/20/images/img1140220015_1_1.jpg" vspace="4" /></p>
			</td>
		</tr>
		<tr>
			<td>
				<p class="wdp_imgSrc">
					<p class="wdp_left">
						 </p>
					PR</p>
			</td>
		</tr>
	</tbody>
</table>
<!--endImage--><font style="font-size:11pt; color:#000000"><b>ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.</b></font><br />
<br />
<font style="font-size:11pt; color:#000000"><b>ಸುಮಧುರ ಸಂಬಂಧ:</b></font><br />
<br />
<font style="font-size:11pt; color:#000000">ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.</font><br />
<br />
<font style="font-size:11pt; color:#000000"><b>ಕುಟುಂಬದ ಸದಸ್ಯರ ಜತೆ ಸಾಮರಸ್ಯ </b></font><br />
<br />
<font style="font-size:11pt; color:#000000">ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.</font><br />
<br />
<font style="font-size:11pt; color:#000000"><b>ಚಾಕು ಮತ್ತು ಕತ್ತರಿಗಳು </b></font><br />
<br />
<font style="font-size:11pt; color:#000000">ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ. </font><br />
<br />
<font style="font-size:11pt; color:#000000"><b>ಮಕ್ಕಳು: </b></font><br />
<br />
<font style="font-size:11pt; color:#000000">ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.</font><br />
<br />
<font style="font-size:11pt; color:#000000"><b>ಆರೋಗ್ಯಕರ ಲೈಂಗಿಕ ಸಂಬಂಧ </b></font><br />
<br />
<font style="font-size:11pt; color:#000000">ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.</font><br />
<br />
<font style="font-size:11pt; color:#000000"><b>ಆರ್ಥಿಕ ಶಕ್ತಿ </b></font><br />
<br />
<font style="font-size:11pt; color:#000000">ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವ </font><font style="font-size:11pt;">T-Facing </font><font style="font-size:11pt;">ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ. </font>]]></content:encoded>
      <pubDate>Thu, 20 Feb 2014 11:27:00 +0530</pubDate>
      <updatedDate>Wed, 30 Sep 2015 15:16:00 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ನಿಮಗೆ ಫೆಂಗ್‌ಶುಯಿ ಬಗ್ಗೆ ಗೊತ್ತಾ ? ತಿಳಿದುಕೊಳ್ಳಲು ಈ ಲೇಖನ ಓದಿ]]></title>
      <link>https://kannada.webdunia.com/article/vaastu-article/ನಿಮಗೆ-ಫೆಂಗ್‌ಶುಯಿ-ಬಗ್ಗೆ-ಗೊತ್ತಾ-ತಿಳಿದುಕೊಳ್ಳಲು-ಈ-ಲೇಖನ-ಓದಿ-114022000014_1.html</link>
      <guid>https://kannada.webdunia.com/article/vaastu-article/ನಿಮಗೆ-ಫೆಂಗ್‌ಶುಯಿ-ಬಗ್ಗೆ-ಗೊತ್ತಾ-ತಿಳಿದುಕೊಳ್ಳಲು-ಈ-ಲೇಖನ-ಓದಿ-114022000014_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಫೆಂಗ್ ಶುಯಿ ಪ್ರಾಚೀನ ಕಲೆ ಮತ್ತು ವಿಜ್ಞಾನವಾಗಿದ್ದು, ಚೀನದಲ್ಲಿ 3000 ವರ್ಷಗಳ ಹಿಂದೆ ಹುಟ್ಟಿದೆ. ಯಾವುದೇ ಸ್ಥಳದ ಶಕ್ತಿಗಳಲ್ಲಿ ಸಮತೋಲನ ಸಾಧಿಸುವ ಮ‌ೂಲಕ ಆರೋಗ್ಯ ಮತ್ತು ಅದೃಷ್ಟವನ್ನು ಗಳಿಸುವ ಜ್ಞಾನವೆಂದು ಫೆಂಗ್‌ಶುಯಿಯನ್ನು ಬಣ್ಣಿಸಲಾಗಿದೆ. ಫೆಂಗ್ ಶುಯಿ ನಮಗೆ ನಮ್ಮ ಸುತ್ತಮುತ್ತ ಸಾಮರಸ್ಯ ಮತ್ತು ...]]></description>
      <content:encoded><![CDATA[<!--Image-->
<table align="center" border="0" cellpadding="0" cellspacing="0">
	<tbody>
		<tr>
			<td>
				<p>
					<img alt="" border="0" class="wdp_img" hspace="4" src="/kn/articles/1402/20/images/img1140220014_1_1.jpg" vspace="4" /></p>
			</td>
		</tr>
		<tr>
			<td>
				<p class="wdp_imgSrc">
					<p class="wdp_left">
						 </p>
					PR</p>
			</td>
		</tr>
	</tbody>
</table>
<!--endImage--><font style="font-size:11pt; color:#000000">ಫೆಂಗ್ ಶುಯಿ ಪ್ರಾಚೀನ ಕಲೆ ಮತ್ತು ವಿಜ್ಞಾನವಾಗಿದ್ದು, ಚೀನದಲ್ಲಿ 3000 ವರ್ಷಗಳ ಹಿಂದೆ ಹುಟ್ಟಿದೆ. ಯಾವುದೇ ಸ್ಥಳದ ಶಕ್ತಿಗಳಲ್ಲಿ ಸಮತೋಲನ ಸಾಧಿಸುವ ಮ‌ೂಲಕ ಆರೋಗ್ಯ ಮತ್ತು ಅದೃಷ್ಟವನ್ನು ಗಳಿಸುವ ಜ್ಞಾನವೆಂದು ಫೆಂಗ್‌ಶುಯಿಯನ್ನು ಬಣ್ಣಿಸಲಾಗಿದೆ.</font><br />
<br />
<font style="font-size:11pt; color:#000000">ಫೆಂಗ್ ಶುಯಿ ನಮಗೆ ನಮ್ಮ ಸುತ್ತಮುತ್ತ ಸಾಮರಸ್ಯ ಮತ್ತು ಸಮತೋಲನ ಸಾಧನೆ ಹೇಗೆಂದು ಕಲಿಸುತ್ತದೆಂದು ಸ್ಟಾನ್ಲಿ ಬಾರ್ಲೆಟ್ ತಿಳಿಸಿದ್ದಾರೆ. ಮನೆಗಳು ಮತ್ತು ಉದ್ಯಮಗಳ ವಿನ್ಯಾಸಕ್ಕೆ ದಶಕಗಳ ಕಾಲದ ಕಲೆಯನ್ನು ಅವರು ಬಳಸಿಕೊಳ್ಳುತ್ತಾರೆ. ಸಮಕಾಲೀನ ಕಟ್ಟಡಗಳ ವಿನ್ಯಾಸದಲ್ಲಿ ಫೆಂಗ್‌ಶುಯಿ ಕಲ್ಪನೆಯನ್ನು ವಿನ್ಯಾಸಕಾರರು ಮತ್ತು ಡೆಕೋರೇಟರ್‌ಗಳು ಬಳಸಿಕೊಳ್ಳುತ್ತಿದ್ದಾರೆ. ಫೆಂಗ್‌ಶ್ಯು ಒಳಮನಸ್ಸಿನಿಂದ ಹೊಮ್ಮುವ ಕಲೆ. ವಿನ್ಯಾಸಕಾರರು &#39;ಚಿ&#39; ಎಂದು ಕರೆಯುವ ಸಕಾರಾತ್ಮಕ ಶಕ್ತಿಯ ಭಾವನೆ ತಮ್ಮಲ್ಲಿ ಉಂಟಾಗುತ್ತದೆಂದು ಹೇಳಿದ್ದಾರೆ. ಆದರೆ ವಿನ್ಯಾಸಕಾರರು ಒಳದನಿಯಿಂದ ಮಾತ್ರ ನಿರ್ದೇಶನ ಪಡೆಯುವುದಿಲ್ಲ.</font><br />
<br />
<font style="font-size:11pt; color:#000000">ಪ್ರಾಚೀನ ಕಲೆಯು ಸುದೀರ್ಘ ಮತ್ತು ಜಟಿಲ ನಿಯಮವು ಆಧುನಿಕ ಮನೆಮಾಲೀಕರನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತದೆ. ಉದಾಹರಣೆಗೆ ನಿಮ್ಮ ಮನೆಯನ್ನು ಡೆಡ್ ಎಂಡ್ ರಸ್ತೆಯ ಕೊನೆಯಲ್ಲಿ ನಿರ್ಮಿಸಬಾರದೆಂಬ ನಿಯಮ ಫೆಂಗ್ ಶುಯಿನಲ್ಲಿದೆ. ಸುತ್ತು ಕಂಬಗಳು ಚೌಕದ ಕಂಬಗಳಿಗಿಂತ ಉತ್ತಮ. ಮೇಲ್ಛಾವಣಿ ಎತ್ತರದಲ್ಲಿರಬೇಕೆಂಬ ನಿಯಮ ಫೆಂಗ್‌ಶುಯಿನಲ್ಲಿದೆ. ಫೆಂಗ್ ಶುಯಿಯನ್ನು ಆಚರಿಸಲು ಅನೇಕ ವಿವಿಧ ದಾರಿಗಳಿವೆಯೆನ್ನುವುದು ಮತ್ತಷ್ಟು ಗೊಂದಲಗೊಳಿಸುತ್ತದೆ.</font><br />
<br />
<font style="font-size:11pt; color:#000000">ಚೀನಾದ ಜನ್ಮಕುಂಡಲಿಯಿಂದ ಮಾಹಿತಿ ಸಂಗ್ರಹ</font><br />
<br />
<font style="font-size:11pt; color:#000000">ಕೋಣೆಗಳ ಅನುಕೂಲಕರ ಸ್ಥಳವನ್ನು ನಿರ್ಧರಿಸಲು ಕಂಪಾಸ್ ಬಳಸಬೇಕು.</font><br />
<font style="font-size:11pt; color:#000000">ಸುತ್ತಮುತ್ತಲಿನ ನೆಲದ ರೂಪ, ಬೀದಿಗಳು, ತೊರೆಗಳು ಮತ್ತು ಕಟ್ಟಡಗಳನ್ನು ಪರಿಶೀಲಿಸಿ.</font><br />
<font style="font-size:11pt; color:#000000">ಕೋಣೆಗಳ ಅನುಕೂಲಕರ ಸ್ಥಳದ ರೂಪುರೇಷೆಗೆ ಅಷ್ಟಕೋನದ ರೇಖಾಚಿತ್ರ ಬಾ ಗುವಾ ಬಳಸಿ</font><br />
<font style="font-size:11pt; color:#000000">ಎಲಕ್ಟ್ರೋಮ್ಯಾಗ್ನೆಟಿಕ್ ವಿಕಿರಣ ಮತ್ತು ವಿಷಕಾರಿ ವಸ್ತುಗಳು ಮುಂತಾದ ಪರಿಸರ ಮಾಲಿನ್ಯ ನಿವಾರಣೆಗೆ ಉನ್ನತ ತಂತ್ರಜ್ಞಾನದ ಸಾಧನ ಬಳಸಿ.</font><br />
<br />
<br />
<font style="font-size:11pt; color:#000000">ಆದರೂ ಜಟಿಲವಾದ ಆಚರಣೆಗಳಲ್ಲಿ ಕೂಡ ಸಾಮಾನ್ಯ ಜ್ಞಾನದ ಆಧಾರ ಹೊಂದಿದೆ. ಉದಾಹರಣೆಗೆ ಫೆಂಗ್‌ಶುಯಿ ತತ್ವದಲ್ಲಿ ಅಡುಗೆಮನೆ ಬಾಗಿಲು ಸ್ಟೌವ್‌ಗೆ ಎದುರಾಗಿ ಇರಬಾರದೆನ್ನುವುದು.ಸ್ಟೌವ್‌ ಮುಂದೆ ಕೆಲಸ ಮಾಡುತ್ತಿರುವ ವ್ಯಕ್ತಿ ಬಾಗಿಲಿನ ಹಿಂದೆ ತಿರುಗಿನೋಡಲು ಬಯಸಬಹುದು. ಇದರಿಂದ ಅಹಿತಕರ ಭಾವನೆ ಉಂಟಾಗಿ ಅಪಘಾತಗಳಿಗೆ ಎಡೆಯಾಗಬಹುದು.</font><br />
<br />
<font style="font-size:11pt; color:#000000">ಅತ್ಯಂತ ಜಟಿಲ ನಿಯಮಗಳ ನಡುವೆಯೂ ಫೆಂಗ್‌ಶುಯಿನಲ್ಲಿ ಅನೇಕ ವಿನ್ಯಾಸದ ಶೈಲಿ ಅಳವಡಿಸಲಾಗುತ್ತದೆ. ಸ್ವಚ್ಛ ಮತ್ತು ಅಚ್ಚುಕಟ್ಟಾದ ನೋಟದಿಂದ ಮಾತ್ರ ನಿಮ್ಮ ಮನೆ ಅಥವಾ ಕಟ್ಟಡವನ್ನು ಫೆಂಗ್ ಶ್ಯು ನಿಯಮಗಳಿಗೆ ಅನ್ವಯವಾಗಿ ನಿರ್ಮಿಸಲಾಗಿದೆಯೆಂಬ ಸುಳಿವು ಸಿಗುತ್ತದೆ. </font>]]></content:encoded>
      <pubDate>Thu, 20 Feb 2014 11:23:00 +0530</pubDate>
      <updatedDate>Wed, 30 Sep 2015 15:19:03 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಮಗುವಿಲ್ಲದ ಮನೆ]]></title>
      <link>https://kannada.webdunia.com/article/vaastu-article/ಮಗುವಿಲ್ಲದ-ಮನೆ-114021500010_1.html</link>
      <guid>https://kannada.webdunia.com/article/vaastu-article/ಮಗುವಿಲ್ಲದ-ಮನೆ-114021500010_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಂತಾನವಿಲ್ಲದ ದಂಪತಿಗಳ ಗೋಳು ಹೇಳತೀರದು. ಮಗು ಮನೆಗೆ ದೀಪವಿದ್ದಂತೆ. ಕುಟುಂಬಕ್ಕೆ ಯಾವುದೇ ದೋಷವಿರದಿದ್ದರು ಅನೇಕ ದಂಪತಿಗಳಿಗೆ ಮಕ್ಕಳಾಗುವದಿಲ್ಲ. ಅದು ಹೆಚ್ಚಾಗಿ ಕಾಣ ಸಿಗುವದು ನಗರಗಳಲ್ಲಿ ಮಾತ್ರಆಧುನಿಕ ಒತ್ತಡದಿಂದ ಕೂಡಿದ ಜೀವನ, ಪ್ರದೂಷಣೆವೇ ಕಾರಣವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಒತ್ತಡ ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1402/15/images/img1140215010_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಸಂತಾನವಿಲ್ಲದ ದಂಪತಿಗಳ ಗೋಳು ಹೇಳತೀರದು. ಮಗು ಮನೆಗೆ ದೀಪವಿದ್ದಂತೆ. ಕುಟುಂಬಕ್ಕೆ ಯಾವುದೇ ದೋಷವಿರದಿದ್ದರು ಅನೇಕ ದಂಪತಿಗಳಿಗೆ ಮಕ್ಕಳಾಗುವದಿಲ್ಲ. </font><br />
<br />
<font style="font-size:11pt; color:#000000">ಅದು ಹೆಚ್ಚಾಗಿ ಕಾಣ ಸಿಗುವದು ನಗರಗಳಲ್ಲಿ ಮಾತ್ರಆಧುನಿಕ ಒತ್ತಡದಿಂದ ಕೂಡಿದ ಜೀವನ, ಪ್ರದೂಷಣೆವೇ ಕಾರಣವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಒತ್ತಡ ,ಪ್ರದೂಷಣೆ ಗರ್ಭಾಶಯದ ಉಷ್ಣ ಕಡಿಮೆ ಮಾಡುತ್ತದೆ. ಇದರಿಂದ ಗರ್ಭಧಾರಣೆ ಶಕ್ತಿ ಕಡಿಮೆ ಮಾಡುತ್ತದೆ. </font><br />
<br />
<font style="font-size:11pt; color:#000000">ಪ್ರತಿಯೊಬ್ಬ ವ್ಯಕ್ತಿಗೆ ಅದೃಷ್ಟ ನೀಡುವ ತನ್ನದೆ ಆದ ದಿಕ್ಕು ಇರುತ್ತದೆನಿಯನ್ ಯೆನ್ ದಿಕ್ಕೂ ಎಂದು ಕರೆಯುತ್ತಾರೆ.ಮಲಗುವ ಕೋಣೆಯಲ್ಲಿ ನಿಯನ್ ಯೆನ್ ದಿಕ್ಕಿನ ಕಡೆ ತಲೆ ಮಾಡಿ ಮಲಗಬೇಕು ತೊಲೆಯ ಕೆಳಗೆ ಮಲಗಬಾರದು. </font><br />
<br />
<font style="font-size:11pt; color:#000000">ಮನೆಯ ಪ್ರವೇಶದ್ವಾರವನ್ನು ಪರೀಕ್ಷಿಸಿಕೊಳ್ಳಿ, ಮಲಗುವ ಕೋಣೆಯಲ್ಲಿ ಹರಿತವಾದ ಬಾಣಗಳು ಇರುವಂತ ಚಿತ್ರವನ್ನು ಹಾಕಬೇಡಿ. ರಾತ್ರಿ ಮಲಗುವಾಗ ಸಂತಾನಕ್ಕಾಗಿ ಯತ್ನಿಸುತ್ತಿರುವಾಗ ಇಂಪಾದ ಸಂಗೀತ ಆಲಿಸಿ ಒತ್ತಡದಲ್ಲಿರಬೇಡಿ ಆನಂದವಾಗಿರಿ . </font>]]></content:encoded>
      <pubDate>Sat, 15 Feb 2014 10:19:00 +0530</pubDate>
      <updatedDate>Wed, 30 Sep 2015 15:16:06 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ನೈಜ ವಾಸ್ತುವಿನ ನಿಯಮ]]></title>
      <link>https://kannada.webdunia.com/article/vaastu-article/ನೈಜ-ವಾಸ್ತುವಿನ-ನಿಯಮ-114021500009_1.html</link>
      <guid>https://kannada.webdunia.com/article/vaastu-article/ನೈಜ-ವಾಸ್ತುವಿನ-ನಿಯಮ-114021500009_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು. ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1402/15/images/img1140215009_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು.</font><br />
<br />
<font style="font-size:11pt; color:#000000">ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ಮಹಿಳೆಯರಿಗೆ ತುಂಬಾ ಉಪಕಾರವಾಗುತ್ತದೆ. </font><br />
<br />
<font style="font-size:11pt; color:#000000">ಉತ್ತರದಿಂದ ದಕ್ಷಿಣ ದ್ವಾರಕ್ಕೆ ಸುಗಮ ದಾರಿಯ ಆಗಮನವಿದ್ದರೆ, ಅದು ಸಕಲ ಸಿರಿಗೆ ಆಹ್ವಾನ ನೀಡಿದಂತೆ. </font>]]></content:encoded>
      <pubDate>Sat, 15 Feb 2014 10:16:00 +0530</pubDate>
      <updatedDate>Wed, 30 Sep 2015 15:16:09 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಭಾರತೀಯ ವಾಸ್ತುಶಾಸ್ತ್ರ]]></title>
      <link>https://kannada.webdunia.com/article/vaastu-article/ಭಾರತೀಯ-ವಾಸ್ತುಶಾಸ್ತ್ರ-114021000029_1.html</link>
      <guid>https://kannada.webdunia.com/article/vaastu-article/ಭಾರತೀಯ-ವಾಸ್ತುಶಾಸ್ತ್ರ-114021000029_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಭಾರತೀಯ ವಾಸ್ತು ಶಾಸ್ತ್ರವು ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಗಳು. ಇವುಗಳಿಗೆ ಸಂಬಂಧಿಸಿದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಭಾರತೀಯ ವಾಸ್ತು ಶಾಸ್ತ್ರವು ಪಂಚಭೂತಗಳನ್ನಾಧರಿಸಿ ...]]></description>
      <content:encoded><![CDATA[<!--Image-->
<table align="center" border="0" cellpadding="0" cellspacing="0">
	<tbody>
		<tr>
			<td>
				<p>
					<img alt="" border="0" class="wdp_img" hspace="4" src="/kn/articles/1402/10/images/img1140210029_1_1.jpg" vspace="4" /></p>
			</td>
		</tr>
		<tr>
			<td>
				<p class="wdp_imgSrc">
					<p class="wdp_left">
						 </p>
					PR</p>
			</td>
		</tr>
	</tbody>
</table>
<!--endImage--><font style="font-size:11pt; color:#000000">ಭಾರತೀಯ ವಾಸ್ತು ಶಾಸ್ತ್ರವು ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಗಳು. ಇವುಗಳಿಗೆ ಸಂಬಂಧಿಸಿದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.</font><br />
<br />
<font style="font-size:11pt; color:#000000">ಭಾರತೀಯ ವಾಸ್ತು ಶಾಸ್ತ್ರವು ಪಂಚಭೂತಗಳನ್ನಾಧರಿಸಿ ವಿವರಣೆ ನೀಡುತ್ತದೆ. ಗಾಳಿ, ಬೆಳಕು, ನೀರು , ನೆಲ , ಆಕಾಶ ಇತ್ಯಾದಿಗಳನ್ನಾಧರಿಸಿ ನಿರ್ಮಾಣದ ಕುರಿತು ವಿವರಣೆ ನೀಡುತ್ತದೆ. ವಾಸ್ತುಶಾಸ್ತ್ರವು ಜ್ಯೋತಿಷ್ಯದ ಒಂದು ಅಂಗವಾಗಿಯೂ ಪರಿಗಣಿಸಲ್ಪಡುತ್ತದೆ.</font><br />
<br />
<font style="font-size:11pt; color:#000000">ಗೃಹ ಇತ್ಯಾದಿ ನಿರ್ಮಾಣದ ವೇಳೆ ನಿವೇಶನದ ಆಕಾರ, ದಿಕ್ಕುಗಳು, ಇತ್ಯಾದಿಗಳನ್ನಾಧರಿಸಿ ಮಾಹಿತಿ ನೀಡುತ್ತದೆ. ನಿವೇಶನಗಳನ್ನು ವಾಸ್ತುವಿನಲ್ಲಿ ಆಯಗಳಾಗಿ ವಿಭಾಗಿಸಿ ಮನೆಯ ವಿಸ್ತಾರಕ್ಕನುಗಣವಾಗಿ ನಿರ್ದೇಶಿಸಲಾಗುವುದು. ಇದರಂತೆ ಧ್ವಜ ಆಯ, ಗಜ ಆಯ ಮುಂತಾಗಿ ಹೆಸರಿಸಲಾಗುವುದು.</font><br />
<br />
<font style="font-size:11pt; color:#000000">ವಾಸ್ತುವು ನಿರ್ಮಾಣ ಪರಿಸರದಲ್ಲಿರುವ ಶುಭಾರಕ ಶಕ್ತಿಯನ್ನು ಮಾಲಕನ ಹಿತಕ್ಕನುಗುಣವಾಗಿ ಮನೆಯೊಳಗೆ ಆವಾಹಿಸುವಂತಹ ಒಳಿತನ್ನುಂಟುಮಾಡುತ್ತದೆ. ಮನೆ ಇತ್ಯಾದಿ ನಿರ್ಮಾಣಗಳು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು. ಅನುಬಂಧಿತ ಕಟ್ಟಡಗಳು ಯಾವ ದಿಕ್ಕಿನಲ್ಲಿದ್ದರೆ ಅಶುಭ. ಈ ಮುಂತಾದ ಕಾರ್ಯಗಳನ್ನು ವಾಸ್ತು ನಿರ್ದೇಶಿಸುತ್ತದೆ. </font>]]></content:encoded>
      <pubDate>Mon, 10 Feb 2014 14:13:00 +0530</pubDate>
      <updatedDate>Wed, 30 Sep 2015 15:16:12 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ನೈಜ ವಾಸ್ತುವಿನ ನಿಯಮ]]></title>
      <link>https://kannada.webdunia.com/article/vaastu-article/ನೈಜ-ವಾಸ್ತುವಿನ-ನಿಯಮ-114021000028_1.html</link>
      <guid>https://kannada.webdunia.com/article/vaastu-article/ನೈಜ-ವಾಸ್ತುವಿನ-ನಿಯಮ-114021000028_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು. ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1402/10/images/img1140210028_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು.</font><br />
<br />
<font style="font-size:11pt; color:#000000">ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ಮಹಿಳೆಯರಿಗೆ ತುಂಬಾ ಉಪಕಾರವಾಗುತ್ತದೆ. </font><br />
<br />
<font style="font-size:11pt; color:#000000">ಉತ್ತರದಿಂದ ದಕ್ಷಿಣ ದ್ವಾರಕ್ಕೆ ಸುಗಮ ದಾರಿಯ ಆಗಮನವಿದ್ದರೆ, ಅದು ಸಕಲ ಸಿರಿಗೆ ಆಹ್ವಾನ ನೀಡಿದಂತೆ. </font>]]></content:encoded>
      <pubDate>Mon, 10 Feb 2014 14:10:00 +0530</pubDate>
      <updatedDate>Wed, 30 Sep 2015 15:16:16 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ತೊಲೆಗಳು]]></title>
      <link>https://kannada.webdunia.com/article/vaastu-article/ತೊಲೆಗಳು-114021000026_1.html</link>
      <guid>https://kannada.webdunia.com/article/vaastu-article/ತೊಲೆಗಳು-114021000026_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಾಮಾನ್ಯವಾಗಿ ಎಲ್ಲಾ ತರಹದ ಕಟ್ಟಡಗಳಲ್ಲಿ ಕಂಡುಬರುವ ತೊಲೆಗಳು ಕೂಡ ವಾಸ್ತುವಿನ ಪ್ರಕಾರ ಶುಭಸೂಚಕವಾದುದಾಗಿದ್ದು, ಮನುಷ್ಯನ ಆಯುಷ್ಯ, ಆರೋಗ್ಯ, ಯಶಸ್ಸು ಮುಂತಾದವುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಕಚೇರಿಗಳಲ್ಲಿ ತೊಲೆಗಳ ಕೆಳಗೆ ಕುಳಿತು ಕೆಲಸ ಮಾಡಿದಲ್ಲಿ, ಹಾಗೆಯೇ ಮನೆಯಲ್ಲಿ ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1402/10/images/img1140210026_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಸಾಮಾನ್ಯವಾಗಿ ಎಲ್ಲಾ ತರಹದ ಕಟ್ಟಡಗಳಲ್ಲಿ ಕಂಡುಬರುವ ತೊಲೆಗಳು ಕೂಡ ವಾಸ್ತುವಿನ ಪ್ರಕಾರ ಶುಭಸೂಚಕವಾದುದಾಗಿದ್ದು, ಮನುಷ್ಯನ ಆಯುಷ್ಯ, ಆರೋಗ್ಯ, ಯಶಸ್ಸು ಮುಂತಾದವುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. </font><br />
<br />
<font style="font-size:11pt; color:#000000">ಕಚೇರಿಗಳಲ್ಲಿ ತೊಲೆಗಳ ಕೆಳಗೆ ಕುಳಿತು ಕೆಲಸ ಮಾಡಿದಲ್ಲಿ, ಹಾಗೆಯೇ ಮನೆಯಲ್ಲಿ ತೊಲೆಗಳ ಕೆಳಗೆ ಕುಳಿತು ಓದುವುದು, ಬರೆಯುವುದು ಹಾಗೂ ಮಲಗುವುದನ್ನು ಮಾಡುವುದರಿಂದಲೂ ಸಹ ಆ ವ್ಯಕ್ತಿಗೆ ಅನಾರೋಗ್ಯ, ಅಪಯಶಸ್ಸು, ವೃತ್ತಿಯಲ್ಲಿ ಹಿನ್ನಡೆ ಮುಂತಾದವು ಕಾಡಬಹುದು. ಏಕೆಂದರೆ, ತೊಲೆಗಳ ಕೆಳಗೆ ಕುಳಿತುಕೊಳ್ಳುವುದರಿಂದ ಮೇಲಿನಿಂದ ತಲೆಗೆ ಒತ್ತಡ ಬೀಳುತ್ತದೆ. </font><br />
<br />
<font style="font-size:11pt; color:#000000">ಅಲ್ಲದೆ, ತೊಲೆಗಳು ಹಾನಿಕಾರಕ ಬಾಣಗಳನ್ನು ಬಿಡುಗಡೆ ಮಾಡುವುದರಿಂದ ಆ ವ್ಯಕ್ತಿಯ ಮಿದುಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ವ್ಯಕ್ತಿ ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುವುದಲ್ಲದೆ, ಆರೋಗ್ಯ ಕೂಡ ಅಸ್ತ್ಯವ್ಯಸ್ತ್ಯವಾಗುವ ಸಾಧ್ಯತೆಯಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ</font>]]></content:encoded>
      <pubDate>Mon, 10 Feb 2014 14:05:00 +0530</pubDate>
      <updatedDate>Wed, 30 Sep 2015 15:16:18 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಚೀನಿ ವಾಸ್ತು ಶಾಸ್ತ್ರ ಫೆಂಗ್‌ ಶುಯಿ]]></title>
      <link>https://kannada.webdunia.com/article/vaastu-article/ಚೀನಿ-ವಾಸ್ತು-ಶಾಸ್ತ್ರ-ಫೆಂಗ್‌-ಶುಯಿ-114021000025_1.html</link>
      <guid>https://kannada.webdunia.com/article/vaastu-article/ಚೀನಿ-ವಾಸ್ತು-ಶಾಸ್ತ್ರ-ಫೆಂಗ್‌-ಶುಯಿ-114021000025_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಚೀನಾ ಮೂಲದ ಫೆಂಗ್‌ ಶುಯಿ ವಾಸ್ತುಶಾಸ್ತ್ರಕ್ಕೆ ಐದು ಸಹಸ್ರಾಬ್ದಗಳಿಗೂ ಹಿಂದಿನ ಇತಿಹಾಸವಿದೆ. ಈ ಶಾಸ್ತ್ರವು ಗೃಹ ಸಂಬಂಧಿ ವಿಚಾರಗಳಿಗೆ ಪ್ರಾಧಾನ್ಯ ನೀಡಿದೆಯಾದರೂ ಕಲೆ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ. ಫೆಂಗ್‌ ಶುಯಿಯು ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಭಾರತೀಯ ವಾಸ್ತು ಶಾಸ್ತ್ರದಂತೆ ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1402/10/images/img1140210025_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಚೀನಾ ಮೂಲದ ಫೆಂಗ್‌ ಶುಯಿ ವಾಸ್ತುಶಾಸ್ತ್ರಕ್ಕೆ ಐದು ಸಹಸ್ರಾಬ್ದಗಳಿಗೂ ಹಿಂದಿನ ಇತಿಹಾಸವಿದೆ. ಈ ಶಾಸ್ತ್ರವು ಗೃಹ ಸಂಬಂಧಿ ವಿಚಾರಗಳಿಗೆ ಪ್ರಾಧಾನ್ಯ ನೀಡಿದೆಯಾದರೂ ಕಲೆ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ.</font><br />
<br />
<font style="font-size:11pt; color:#000000">ಫೆಂಗ್‌ ಶುಯಿಯು ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಭಾರತೀಯ ವಾಸ್ತು ಶಾಸ್ತ್ರದಂತೆ ಇಲ್ಲಿಯೂ ಪಂಚಭೂತಗಳಾದ ವಾಯು, ನೀರು, ಬೆಳಕು, ಭೂಮಿ, ಆಕಾಶಗಳನ್ನು ಅಧ್ಯಯನಕ್ಕೆ ಬಳಸಲಾಗುತ್ತದೆ. ಆದರೆ ನೀರನ್ನು ಐಶ್ವರ್ಯಕ್ಕೆ ಪರ್ಯಾಯವಾಗಿ ಗಾಳಿಯನ್ನು ದಿಕ್ಕುಗಳಿಗೆ ಪರ್ಯಾಯವಾಗಿ ಪರಿಗಣಿಸಲಾಗುವುದು.</font><br />
<br />
<br />
<font style="font-size:11pt; color:#000000">ಶುಭ ಹಾಗೂ ಅಶುಭ ಶಕ್ತಿಗಳನ್ನು ಆಧಾವಾಗಿ ಪ್ರವಚಿಸುವ ಶಾಸ್ತ್ರವಾಗಿದ್ದು, ವಾಸಸ್ಥಳದಲ್ಲಿ ಜನರಿಗೆ ಅಶುಭಕಾರಕ ಶಕ್ತಿಗಳನ್ನು ದುರ್ಬಲಗೊಳಿಸುವ ಹಾಗೂ ಶುಭಕಾರಕ ಶಕ್ತಿಗಳನ್ನು ವೃದ್ದಿಸುವ ಸಲಕರಣೆಗಳನ್ನು ಇರಿಸಲು ಶಿಫಾರಸು ಮಾಡುತ್ತದೆ. ಈ ಉದ್ದೇಶಗಳಿಗೆ ಬಹಳಷ್ಟು ಉಪಕರಣಗಳನ್ನು ಶುಭ ಅಥವಾ ಅಶುಭ ಎಂದು ಫೆಂಗ್‌ ಶುಯಿ ಹೆಸರಿಸಿದೆ.</font><br />
<br />
<font style="font-size:11pt; color:#000000">ವಾಸಸ್ಥಳದಲ್ಲಿ ಶುಭಕಾರಕ ಶಕ್ತಿಗಳಿದ್ದರೂ ನಿರ್ದಿಷ್ಟ ಸಲಕರಣೆಯನ್ನು ಫೆಂಗ್‌ಶುಯಿ ಸೂಚನೆಯಂತೆ ಬಳಸಿದರೆ ಅದು ಬಲವರ್ಧಕವಾಗಿ ಬಳಕೆಯಾಗುವುದು ಎಂದು ಶಾಸ್ತ್ರ ಹೆಸರಿಸುತ್ತದೆ. ಚಿತ್ರಪಟಗಳು, ಧ್ವನಿಎಬ್ಬಿಸುವ ಗಂಟೆಗಳು,ಜೋಡಿಹಕ್ಕಿಗಳು, ಡ್ರಾಗನ್‌, ಮೂರು ಕಾಲಿನ ಕಪ್ಪೆ, ನಗುವ ಬುದ್ಧ ಮುಂತಾಗಿ ಈ ಪಟ್ಟಿಯಲ್ಲಿ ಅನೇಕ ವಿಷಯಗಳಿವೆ.</font><br />
<br />
<font style="font-size:11pt; color:#000000">ಮನೆಯ ನಿವೇಶನಗಳನ್ನು ಯಾವ ರೀತಿ ಆಯ್ಕೆ ಮಾಡಬೇಕು. ನಿವೇಶನದಲ್ಲಿ ಎಷ್ಟು ಮೂಲೆಗಳಿರಬೇಕು. ನಿವೇಶನಗಳಲ್ಲಿ ಮನೆ-ಕಟ್ಟಡಗಳನ್ನು ನಿರ್ಮಿಸುವಾಗ ಶುಭಶಕ್ತಿಗಳನ್ನು ಪ್ರಭಾವಗೊಳಿಸಲು ಅನುಸರಿಸಬೇಕಾದ ಕ್ರಮಗಳನ್ನು ಫೆಂಗ್‌ಶುಯಿ ನಿಷ್ಕರ್ಷಿಸುತ್ತದೆ. </font>]]></content:encoded>
      <pubDate>Mon, 10 Feb 2014 14:02:00 +0530</pubDate>
      <updatedDate>Wed, 30 Sep 2015 15:16:22 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ನೈಜ ವಾಸ್ತುವಿನ ನಿಯಮ]]></title>
      <link>https://kannada.webdunia.com/article/vaastu-article/ನೈಜ-ವಾಸ್ತುವಿನ-ನಿಯಮ-114020800013_1.html</link>
      <guid>https://kannada.webdunia.com/article/vaastu-article/ನೈಜ-ವಾಸ್ತುವಿನ-ನಿಯಮ-114020800013_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು. ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ...]]></description>
      <content:encoded><![CDATA[<!--Image-->
<table align="center" border="0" cellpadding="0" cellspacing="0">
	<tbody>
		<tr>
			<td>
				<p>
					<img alt="" border="0" class="wdp_img" hspace="4" src="/kn/articles/1402/08/images/img1140208013_1_1.jpg" vspace="4" /></p>
			</td>
		</tr>
		<tr>
			<td>
				<p class="wdp_imgSrc">
					<p class="wdp_left">
						 </p>
					PR</p>
			</td>
		</tr>
	</tbody>
</table>
<!--endImage--><font style="font-size:11pt; color:#000000">ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು.</font><br />
<br />
<font style="font-size:11pt; color:#000000">ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ಮಹಿಳೆಯರಿಗೆ ತುಂಬಾ ಉಪಕಾರವಾಗುತ್ತದೆ. </font><br />
<br />
<font style="font-size:11pt; color:#000000">ಉತ್ತರದಿಂದ ದಕ್ಷಿಣ ದ್ವಾರಕ್ಕೆ ಸುಗಮ ದಾರಿಯ ಆಗಮನವಿದ್ದರೆ, ಅದು ಸಕಲ ಸಿರಿಗೆ ಆಹ್ವಾನ ನೀಡಿದಂತೆ. </font>]]></content:encoded>
      <pubDate>Sat, 08 Feb 2014 10:48:00 +0530</pubDate>
      <updatedDate>Wed, 30 Sep 2015 15:16:25 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ತೊಲೆಗಳು]]></title>
      <link>https://kannada.webdunia.com/article/vaastu-article/ತೊಲೆಗಳು-114020800012_1.html</link>
      <guid>https://kannada.webdunia.com/article/vaastu-article/ತೊಲೆಗಳು-114020800012_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಾಮಾನ್ಯವಾಗಿ ಎಲ್ಲಾ ತರಹದ ಕಟ್ಟಡಗಳಲ್ಲಿ ಕಂಡುಬರುವ ತೊಲೆಗಳು ಕೂಡ ವಾಸ್ತುವಿನ ಪ್ರಕಾರ ಶುಭಸೂಚಕವಾದುದಾಗಿದ್ದು, ಮನುಷ್ಯನ ಆಯುಷ್ಯ, ಆರೋಗ್ಯ, ಯಶಸ್ಸು ಮುಂತಾದವುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಕಚೇರಿಗಳಲ್ಲಿ ತೊಲೆಗಳ ಕೆಳಗೆ ಕುಳಿತು ಕೆಲಸ ಮಾಡಿದಲ್ಲಿ, ಹಾಗೆಯೇ ಮನೆಯಲ್ಲಿ ...]]></description>
      <content:encoded><![CDATA[<!--Image-->
<table align="center" border="0" cellpadding="0" cellspacing="0">
	<tbody>
		<tr>
			<td>
				<p>
					<img alt="" border="0" class="wdp_img" hspace="4" src="/kn/articles/1402/08/images/img1140208012_1_1.jpg" vspace="4" /></p>
			</td>
		</tr>
		<tr>
			<td>
				<p class="wdp_imgSrc">
					<p class="wdp_left">
						 </p>
					PR</p>
			</td>
		</tr>
	</tbody>
</table>
<!--endImage--><font style="font-size:11pt; color:#000000">ಸಾಮಾನ್ಯವಾಗಿ ಎಲ್ಲಾ ತರಹದ ಕಟ್ಟಡಗಳಲ್ಲಿ ಕಂಡುಬರುವ ತೊಲೆಗಳು ಕೂಡ ವಾಸ್ತುವಿನ ಪ್ರಕಾರ ಶುಭಸೂಚಕವಾದುದಾಗಿದ್ದು, ಮನುಷ್ಯನ ಆಯುಷ್ಯ, ಆರೋಗ್ಯ, ಯಶಸ್ಸು ಮುಂತಾದವುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. </font><br />
<br />
<font style="font-size:11pt; color:#000000">ಕಚೇರಿಗಳಲ್ಲಿ ತೊಲೆಗಳ ಕೆಳಗೆ ಕುಳಿತು ಕೆಲಸ ಮಾಡಿದಲ್ಲಿ, ಹಾಗೆಯೇ ಮನೆಯಲ್ಲಿ ತೊಲೆಗಳ ಕೆಳಗೆ ಕುಳಿತು ಓದುವುದು, ಬರೆಯುವುದು ಹಾಗೂ ಮಲಗುವುದನ್ನು ಮಾಡುವುದರಿಂದಲೂ ಸಹ ಆ ವ್ಯಕ್ತಿಗೆ ಅನಾರೋಗ್ಯ, ಅಪಯಶಸ್ಸು, ವೃತ್ತಿಯಲ್ಲಿ ಹಿನ್ನಡೆ ಮುಂತಾದವು ಕಾಡಬಹುದು. ಏಕೆಂದರೆ, ತೊಲೆಗಳ ಕೆಳಗೆ ಕುಳಿತುಕೊಳ್ಳುವುದರಿಂದ ಮೇಲಿನಿಂದ ತಲೆಗೆ ಒತ್ತಡ ಬೀಳುತ್ತದೆ. </font><br />
<br />
<font style="font-size:11pt; color:#000000">ಅಲ್ಲದೆ, ತೊಲೆಗಳು ಹಾನಿಕಾರಕ ಬಾಣಗಳನ್ನು ಬಿಡುಗಡೆ ಮಾಡುವುದರಿಂದ ಆ ವ್ಯಕ್ತಿಯ ಮಿದುಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ವ್ಯಕ್ತಿ ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುವುದಲ್ಲದೆ, ಆರೋಗ್ಯ ಕೂಡ ಅಸ್ತ್ಯವ್ಯಸ್ತ್ಯವಾಗುವ ಸಾಧ್ಯತೆಯಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. </font>]]></content:encoded>
      <pubDate>Sat, 08 Feb 2014 10:44:00 +0530</pubDate>
      <updatedDate>Wed, 30 Sep 2015 15:16:35 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಭಾರತೀಯ ವಾಸ್ತುಶಾಸ್ತ್ರ]]></title>
      <link>https://kannada.webdunia.com/article/vaastu-article/ಭಾರತೀಯ-ವಾಸ್ತುಶಾಸ್ತ್ರ-114020800011_1.html</link>
      <guid>https://kannada.webdunia.com/article/vaastu-article/ಭಾರತೀಯ-ವಾಸ್ತುಶಾಸ್ತ್ರ-114020800011_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಭಾರತೀಯ ವಾಸ್ತು ಶಾಸ್ತ್ರವು ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಗಳು. ಇವುಗಳಿಗೆ ಸಂಬಂಧಿಸಿದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಭಾರತೀಯ ವಾಸ್ತು ಶಾಸ್ತ್ರವು ಪಂಚಭೂತಗಳನ್ನಾಧರಿಸಿ ...]]></description>
      <content:encoded><![CDATA[<!--Image-->
<table align="center" border="0" cellpadding="0" cellspacing="0">
	<tbody>
		<tr>
			<td>
				<p>
					<img alt="" border="0" class="wdp_img" hspace="4" src="/kn/articles/1402/08/images/img1140208011_1_1.jpg" vspace="4" /></p>
			</td>
		</tr>
		<tr>
			<td>
				<p class="wdp_imgSrc">
					<p class="wdp_left">
						 </p>
					PR</p>
			</td>
		</tr>
	</tbody>
</table>
<!--endImage--><font style="font-size:11pt; color:#000000">ಭಾರತೀಯ ವಾಸ್ತು ಶಾಸ್ತ್ರವು ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಗಳು. ಇವುಗಳಿಗೆ ಸಂಬಂಧಿಸಿದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.</font><br />
<br />
<font style="font-size:11pt; color:#000000">ಭಾರತೀಯ ವಾಸ್ತು ಶಾಸ್ತ್ರವು ಪಂಚಭೂತಗಳನ್ನಾಧರಿಸಿ ವಿವರಣೆ ನೀಡುತ್ತದೆ. ಗಾಳಿ, ಬೆಳಕು, ನೀರು , ನೆಲ , ಆಕಾಶ ಇತ್ಯಾದಿಗಳನ್ನಾಧರಿಸಿ ನಿರ್ಮಾಣದ ಕುರಿತು ವಿವರಣೆ ನೀಡುತ್ತದೆ. ವಾಸ್ತುಶಾಸ್ತ್ರವು ಜ್ಯೋತಿಷ್ಯದ ಒಂದು ಅಂಗವಾಗಿಯೂ ಪರಿಗಣಿಸಲ್ಪಡುತ್ತದೆ.</font><br />
<br />
<font style="font-size:11pt; color:#000000">ಗೃಹ ಇತ್ಯಾದಿ ನಿರ್ಮಾಣದ ವೇಳೆ ನಿವೇಶನದ ಆಕಾರ, ದಿಕ್ಕುಗಳು, ಇತ್ಯಾದಿಗಳನ್ನಾಧರಿಸಿ ಮಾಹಿತಿ ನೀಡುತ್ತದೆ. ನಿವೇಶನಗಳನ್ನು ವಾಸ್ತುವಿನಲ್ಲಿ ಆಯಗಳಾಗಿ ವಿಭಾಗಿಸಿ ಮನೆಯ ವಿಸ್ತಾರಕ್ಕನುಗಣವಾಗಿ ನಿರ್ದೇಶಿಸಲಾಗುವುದು. ಇದರಂತೆ ಧ್ವಜ ಆಯ, ಗಜ ಆಯ ಮುಂತಾಗಿ ಹೆಸರಿಸಲಾಗುವುದು.</font><br />
<br />
<font style="font-size:11pt; color:#000000">ವಾಸ್ತುವು ನಿರ್ಮಾಣ ಪರಿಸರದಲ್ಲಿರುವ ಶುಭಾರಕ ಶಕ್ತಿಯನ್ನು ಮಾಲಕನ ಹಿತಕ್ಕನುಗುಣವಾಗಿ ಮನೆಯೊಳಗೆ ಆವಾಹಿಸುವಂತಹ ಒಳಿತನ್ನುಂಟುಮಾಡುತ್ತದೆ. ಮನೆ ಇತ್ಯಾದಿ ನಿರ್ಮಾಣಗಳು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು. ಅನುಬಂಧಿತ ಕಟ್ಟಡಗಳು ಯಾವ ದಿಕ್ಕಿನಲ್ಲಿದ್ದರೆ ಅಶುಭ. ಈ ಮುಂತಾದ ಕಾರ್ಯಗಳನ್ನು ವಾಸ್ತು ನಿರ್ದೇಶಿಸುತ್ತದೆ. </font>]]></content:encoded>
      <pubDate>Sat, 08 Feb 2014 10:41:00 +0530</pubDate>
      <updatedDate>Wed, 30 Sep 2015 15:15:22 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಚೀನಿ ವಾಸ್ತು ಶಾಸ್ತ್ರ ಫೆಂಗ್‌ ಶುಯಿ]]></title>
      <link>https://kannada.webdunia.com/article/vaastu-article/ಚೀನಿ-ವಾಸ್ತು-ಶಾಸ್ತ್ರ-ಫೆಂಗ್‌-ಶುಯಿ-114020800010_1.html</link>
      <guid>https://kannada.webdunia.com/article/vaastu-article/ಚೀನಿ-ವಾಸ್ತು-ಶಾಸ್ತ್ರ-ಫೆಂಗ್‌-ಶುಯಿ-114020800010_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಚೀನಾ ಮೂಲದ ಫೆಂಗ್‌ ಶುಯಿ ವಾಸ್ತುಶಾಸ್ತ್ರಕ್ಕೆ ಐದು ಸಹಸ್ರಾಬ್ದಗಳಿಗೂ ಹಿಂದಿನ ಇತಿಹಾಸವಿದೆ. ಈ ಶಾಸ್ತ್ರವು ಗೃಹ ಸಂಬಂಧಿ ವಿಚಾರಗಳಿಗೆ ಪ್ರಾಧಾನ್ಯ ನೀಡಿದೆಯಾದರೂ ಕಲೆ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ. ಫೆಂಗ್‌ ಶುಯಿಯು ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಭಾರತೀಯ ವಾಸ್ತು ಶಾಸ್ತ್ರದಂತೆ ...]]></description>
      <content:encoded><![CDATA[<!--Image-->
<table align="center" border="0" cellpadding="0" cellspacing="0">
	<tbody>
		<tr>
			<td>
				<p>
					<img alt="" border="0" class="wdp_img" hspace="4" src="/kn/articles/1402/08/images/img1140208010_1_1.jpg" vspace="4" /></p>
			</td>
		</tr>
		<tr>
			<td>
				<p class="wdp_imgSrc">
					<p class="wdp_left">
						 </p>
					PR</p>
			</td>
		</tr>
	</tbody>
</table>
<!--endImage--><font style="font-size:11pt; color:#000000">ಚೀನಾ ಮೂಲದ ಫೆಂಗ್‌ ಶುಯಿ ವಾಸ್ತುಶಾಸ್ತ್ರಕ್ಕೆ ಐದು ಸಹಸ್ರಾಬ್ದಗಳಿಗೂ ಹಿಂದಿನ ಇತಿಹಾಸವಿದೆ. ಈ ಶಾಸ್ತ್ರವು ಗೃಹ ಸಂಬಂಧಿ ವಿಚಾರಗಳಿಗೆ ಪ್ರಾಧಾನ್ಯ ನೀಡಿದೆಯಾದರೂ ಕಲೆ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ.</font><br />
<br />
<font style="font-size:11pt; color:#000000">ಫೆಂಗ್‌ ಶುಯಿಯು ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಭಾರತೀಯ ವಾಸ್ತು ಶಾಸ್ತ್ರದಂತೆ ಇಲ್ಲಿಯೂ ಪಂಚಭೂತಗಳಾದ ವಾಯು, ನೀರು, ಬೆಳಕು, ಭೂಮಿ, ಆಕಾಶಗಳನ್ನು ಅಧ್ಯಯನಕ್ಕೆ ಬಳಸಲಾಗುತ್ತದೆ. ಆದರೆ ನೀರನ್ನು ಐಶ್ವರ್ಯಕ್ಕೆ ಪರ್ಯಾಯವಾಗಿ ಗಾಳಿಯನ್ನು ದಿಕ್ಕುಗಳಿಗೆ ಪರ್ಯಾಯವಾಗಿ ಪರಿಗಣಿಸಲಾಗುವುದು.</font><br />
<br />
<br />
<font style="font-size:11pt; color:#000000">ಶುಭ ಹಾಗೂ ಅಶುಭ ಶಕ್ತಿಗಳನ್ನು ಆಧಾವಾಗಿ ಪ್ರವಚಿಸುವ ಶಾಸ್ತ್ರವಾಗಿದ್ದು, ವಾಸಸ್ಥಳದಲ್ಲಿ ಜನರಿಗೆ ಅಶುಭಕಾರಕ ಶಕ್ತಿಗಳನ್ನು ದುರ್ಬಲಗೊಳಿಸುವ ಹಾಗೂ ಶುಭಕಾರಕ ಶಕ್ತಿಗಳನ್ನು ವೃದ್ದಿಸುವ ಸಲಕರಣೆಗಳನ್ನು ಇರಿಸಲು ಶಿಫಾರಸು ಮಾಡುತ್ತದೆ. ಈ ಉದ್ದೇಶಗಳಿಗೆ ಬಹಳಷ್ಟು ಉಪಕರಣಗಳನ್ನು ಶುಭ ಅಥವಾ ಅಶುಭ ಎಂದು ಫೆಂಗ್‌ ಶುಯಿ ಹೆಸರಿಸಿದೆ.</font><br />
<br />
<font style="font-size:11pt; color:#000000">ವಾಸಸ್ಥಳದಲ್ಲಿ ಶುಭಕಾರಕ ಶಕ್ತಿಗಳಿದ್ದರೂ ನಿರ್ದಿಷ್ಟ ಸಲಕರಣೆಯನ್ನು ಫೆಂಗ್‌ಶುಯಿ ಸೂಚನೆಯಂತೆ ಬಳಸಿದರೆ ಅದು ಬಲವರ್ಧಕವಾಗಿ ಬಳಕೆಯಾಗುವುದು ಎಂದು ಶಾಸ್ತ್ರ ಹೆಸರಿಸುತ್ತದೆ. ಚಿತ್ರಪಟಗಳು, ಧ್ವನಿಎಬ್ಬಿಸುವ ಗಂಟೆಗಳು,ಜೋಡಿಹಕ್ಕಿಗಳು, ಡ್ರಾಗನ್‌, ಮೂರು ಕಾಲಿನ ಕಪ್ಪೆ, ನಗುವ ಬುದ್ಧ ಮುಂತಾಗಿ ಈ ಪಟ್ಟಿಯಲ್ಲಿ ಅನೇಕ ವಿಷಯಗಳಿವೆ.</font><br />
<br />
<font style="font-size:11pt; color:#000000">ಮನೆಯ ನಿವೇಶನಗಳನ್ನು ಯಾವ ರೀತಿ ಆಯ್ಕೆ ಮಾಡಬೇಕು. ನಿವೇಶನದಲ್ಲಿ ಎಷ್ಟು ಮೂಲೆಗಳಿರಬೇಕು. ನಿವೇಶನಗಳಲ್ಲಿ ಮನೆ-ಕಟ್ಟಡಗಳನ್ನು ನಿರ್ಮಿಸುವಾಗ ಶುಭಶಕ್ತಿಗಳನ್ನು ಪ್ರಭಾವಗೊಳಿಸಲು ಅನುಸರಿಸಬೇಕಾದ ಕ್ರಮಗಳನ್ನು ಫೆಂಗ್‌ಶುಯಿ ನಿಷ್ಕರ್ಷಿಸುತ್ತದೆ. </font>]]></content:encoded>
      <pubDate>Sat, 08 Feb 2014 10:38:00 +0530</pubDate>
      <updatedDate>Wed, 30 Sep 2015 15:17:07 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಅದೃಷ್ಟ ತರುವ ಸಸ್ಯಗಳು]]></title>
      <link>https://kannada.webdunia.com/article/vaastu-article/ಅದೃಷ್ಟ-ತರುವ-ಸಸ್ಯಗಳು-114020700014_1.html</link>
      <guid>https://kannada.webdunia.com/article/vaastu-article/ಅದೃಷ್ಟ-ತರುವ-ಸಸ್ಯಗಳು-114020700014_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು. ಕಚೇರಿಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮ‌ೂಲೆಗಳಲ್ಲಿ ಗರಿಷ್ಠ ಅದೃಷ್ಟ ಗಳಿಸಲು ಗಿಡಗಳನ್ನು ಇರಿಸಿ. ನೀವು ...]]></description>
      <content:encoded><![CDATA[<!--Image-->
<table align="center" border="0" cellpadding="0" cellspacing="0">
	<tbody>
		<tr>
			<td>
				<p>
					<img alt="" border="0" class="wdp_img" hspace="4" src="/kn/articles/1402/07/images/img1140207014_1_1.jpg" vspace="4" /></p>
			</td>
		</tr>
		<tr>
			<td>
				<p class="wdp_imgSrc">
					<p class="wdp_left">
						 </p>
					PR</p>
			</td>
		</tr>
	</tbody>
</table>
<!--endImage--><font style="font-size:11pt; color:#000000">ಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು. ಕಚೇರಿಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮ‌ೂಲೆಗಳಲ್ಲಿ ಗರಿಷ್ಠ ಅದೃಷ್ಟ ಗಳಿಸಲು ಗಿಡಗಳನ್ನು ಇರಿಸಿ. ನೀವು ವಿವಾಹಿತ ದಂಪತಿಯಾಗಿದ್ದು, ಮಕ್ಕಳನ್ನು ಬಯಸಿದ್ದರೆ ಮಲಗುವ ಕೋಣೆಯಲ್ಲಿ ಹೂವುಗಳನ್ನು ಇರಿಸಬೇಡಿ.</font><font  style='font-size:11pt; color:#000000'><b>ದಾಳಿಂಬೆ ಹಣ್ಣುಗಳು</font><font style='font-size:12pt;'></b></font><br/><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1402/07/images/img1140207014_2_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>PR</p></td></tr></table><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಬದಲಿಗೆ ಹಣ್ಣುಗಳ ಬುಟ್ಟಿಯನ್ನು ಮಲಗುವ ಕೋಣೆಯಲ್ಲಿಡಿ. ಹಣ್ಣುಗಳು ವಿಶೇಷವಾಗಿ ದಾಳಿಂಬೆ ಹಣ್ಣುಗಳು ಸಂತಾನ ಫಲದ ಸಂಕೇತವಾಗಿದೆ. ಮನೆಯೊಳಗೆ ಮುಳ್ಳಿನ ಗಿಡಗಳನ್ನು ಇರಿಸಬೇಡಿ. ಮುಳ್ಳಿನ ಗಿಡಗಳು ರಕ್ಷಣಾತ್ಮಕ ಕವಚವಾಗಲಿದ್ದು, ಮನೆಯ ಹೊರಕ್ಕೆ ಇರಿಸಬಹುದು. ಮುಂಬಾಗಿಲಿಗೆ ಅತೀ ಸಮೀಪದಲ್ಲಿ ಇರಿಸಬೇಡಿ. ಮುಂಬಾಗಿಲಿನಿಂದ ದೂರದಲ್ಲಿ ಬಾಲ್ಕನಿ ಬಳಿ ಇರಿಸಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಮನೆಯ ಹೊರಗೆ ಅಥವಾ ಒಳಗೆ ಬೋನ್ಸಾಯಿ ಗಿಡಗಳನ್ನು ಇರಿಸಬೇಡಿ. ಅವು ಕುಂಠಿತ ಬೆಳವಣಿಗೆಯನ್ನು ತೋರಿಸುತ್ತದೆ. ನಿಮ್ಮ ಸಸ್ಯಗಳನ್ನು ಆಗಾಗ್ಗೆ ಟ್ರಿಮ್ ಮಾಡುತ್ತಿರಿ. ಅತಿಯಾಗಿ ಬೆಳೆದ ಸಸ್ಯಗಳು ಕೆಟ್ಟಶಕ್ತಿಗೆ ಉತ್ತೇಜಿಸುತ್ತದೆ. ಇದೇ ರೀತಿ ನಿಮ್ಮ ತೋಟದಲ್ಲಿ ನಿಯಮಿತವಾಗಿ ಮರಗಳ ಅನವಶ್ಯಕ ಭಾಗ ಕತ್ತರಿಸಿ ಓರಣಗೊಳಿಸಿ. ನಿಮ್ಮ ಮನೆಯನ್ನು ಮರಗಳು ಆವರಿಸದಂತೆ, ಅದರ ನೆರಳು ಬೀಳದಂತೆ ನೋಡಿಕೊಳ್ಳಿ. ನಿಮ್ಮ ಕೋಣೆಯಲ್ಲಿ ತಾಜಾ ಹೂವುಗಳನ್ನು ಕಾಯಮ್ಮಾಗಿ ಇರಿಸಿ. ಆದರೆ ಹೂವು ಬಾಡಿದರೆ ಬಿಸಾಕಿ. ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಬೇಡಿ. ಅದರಿಂದ ದುರಾದೃಷ್ಟ ತರುತ್ತದೆಂದು ಹೇಳಲಾಗಿದೆ.</font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೃತಕ ಹೂವುಗಳು ಆದ್ಯತೆಯ ಆಯ್ಕೆಯಾಗಿದ್ದು, ಅವು ಅದೃಷ್ಟ ತರುತ್ತದೆಂದು ಭಾವಿಸಲಾಗಿದೆ.ಯಾವುದೇ ಹೂವು, ಸಸ್ಯಗಳು ಮತ್ತು ಯಾವುದೇ ಶುಭಕರ ಫೆಂಗ್ ಶುಯಿ ಸಂಕೇತವನ್ನು ಸ್ನಾನದ ಕೋಣೆಯಲ್ಲಿ ಇರಿಸಬೇಡಿ. ಅದೃಷ್ಟವು ದುರಾದೃಷ್ಟಕ್ಕೆ ತಿರುಗಬಹುದು. ಅಂಗಡಿಗಳ ದ್ವಾರದಲ್ಲಿ ನಿಂಬೆಹಣ್ಣುಗಳನ್ನು ತೂಗುಹಾಕಿರುವುದನ್ನು ನೀವು ನೋಡಿರಬಹುದು. ಹಿಂದು ನಂಬಿಕೆಯ ಪ್ರಕಾರ ಅವು ಕೆಟ್ಟ ದೃಷ್ಟಿಯನ್ನು ನಿವಾರಿಸುತ್ತದೆ. ಇದೇ ರೀತಿ ಕಿತ್ತಲೆ ಮತ್ತು ನಿಂಬೆಹಣ್ಣು ಅದೃಷ್ಟದ ಶಕ್ತಿಶಾಲಿ ಸಂಕೇತವೆಂದು ನಂಬಲಾಗಿದ್ದು ಮನೆಗೆ ಸಂಪದಭಿವೃದ್ಧಿಯನ್ನು ತರುತ್ತದೆ. ಅವುಗಳನ್ನು ಮನೆಯ ಪ್ರವೇಶದ್ವಾರದಲ್ಲಿ ಇರಿಸಬೇಕು. ಇದಕ್ಕಿಂತ ಮುಂಚೆ ಒಂದು ಮಾತನ್ನು ಸ್ಪಷ್ಟಪಡಿಸಬೇಕಾಗಿದೆ. ಶ್ರಮದ ದುಡಿಮೆಗೆ ಪರ್ಯಾಯ ಯಾವುದೂ ಇಲ್ಲ. ಬುದ್ಧಿವಂತಿಕೆ ಶೇ.99ರಷ್ಟು ಬೆವರುಹರಿಸುವುದರ ಫಲ ಮತ್ತು ಸ್ಫೂರ್ತಿ ಶೇ.1ರಷ್ಟು ಇರುತ್ತದೆ. </font><font  style='font-size:11pt; color:#000000'><b>ಲೇಡಿ ಲಕ್</font><font style='font-size:12pt;'></b></font><br/><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1402/07/images/img1140207014_3_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left">PR</p>PR</p></td></tr></table><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಆದರೆ ಕೆಲವೊಮ್ಮೆ ಅತ್ಯಂತ ಶ್ರಮಪಡುವ ಜನರು ಕೂಡ ದುರಾದೃಷ್ಟದ ಕಾರಣದಿಂದ ಏಳಿಗೆ ಹೊಂದುವುದಿಲ್ಲ. ಲೇಡಿ ಲಕ್ ನಿಮ್ಮ ಪಥದಲ್ಲಿ ನಗೆಬೀರಬೇಕೆಂದು ಬಯಸಿದ್ದರೆ ಕೆಲವು ಟಿಪ್ಸ್‌ಗಳನ್ನು ಅನುಸರಿಸಿ. ಮ‌ೂರು ಕಾಲುಗಳ ಕಪ್ಪೆಯು ಸಂಪತ್ತಿನ ಬಲವಾದ ಸಂಕೇತವಾಗಿದ್ದು, ನಿಮ್ಮ ಮಲಗುವ ಕೋಣೆಯಲ್ಲಿ ಎಲ್ಲಾದರೂ ಇರಿಸಿ. ನಿಮ್ಮ ಕಚೇರಿಯಲ್ಲಿ ಗೋಡೆ ಬೆನ್ನಿಗಿರುವಂತೆ ಕುಳಿತುಕೊಳ್ಳಿ. ಆದರೆ ಕಿಟಕಿ ಅಥವಾ ತೆರೆದ ಪುಸ್ತಕದ ಶೆಲ್ಫ್ ಹಿಂಭಾಗದಲ್ಲಿರುವಂತೆ ಕುಳಿತುಕೊಳ್ಳಬೇಡಿ. ನೀವು ವಂಚನೆಗೆ ಗುರಿಯಾಗುವ ಸಂಭವವಿರುತ್ತದೆ. </font><br/><font  style='font-size:11pt; color:#000000'></font><br/><font  style='font-size:11pt; color:#000000'>ನಿಮ್ಮ ಹಿಂಭಾಗದ ಗೋಡೆಯಲ್ಲಿ ಪರ್ವತಶ್ರೇಣಿಯ ವರ್ಣಚಿತ್ರ ಅಥವಾ ಚಿತ್ರವನ್ನು ಇರಿಸಿ. ಬಾಗಿಲಿಗೆ ಬೆನ್ನುಮಾಡಿ ಕುಳಿತುಕೊಳ್ಳಲೇಬೇಡಿ. ಹರಿಯುವ ನೀರು ಸದಾ ಶುಭಕರ. ನಿಮ್ಮ ರಿಸೆಪ್ಶನ್ ಸ್ಥಳದಲ್ಲಿ ನೀರಿನ ಚಿಲುಮೆಯಿದ್ದರೆ, ನೀರು ಒಳಕ್ಕೆ ಬರುವಂತೆ ಖಾತರಿ ಮಾಡಿಕೊಳ್ಳಿ. ಹೊರಕ್ಕೆ ಹೋಗಲು ಅವಕಾಶ ಕೊಟ್ಟರೆ ನಿಮ್ಮ ಹಣವೂ ಕೂಡ ಹೊರಕ್ಕೆ ಸೋರಿಹೋಗಬಹುದು.ಬಿರುಸಾಗಿ ಹರಿಯುವ ನದಿಗೆ ಸಮೀಪದಲ್ಲಿ ವಾಸಿಸಬೇಡಿ. ಸಂಪತ್ತು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಬಹುದು. ತೊರೆಗೆ ಸಮೀಪದಲ್ಲಿ ವಾಸಿಸುವುದು ಒಳ್ಳೆಯದು. </font>]]></content:encoded>
      <pubDate>Fri, 07 Feb 2014 11:30:00 +0530</pubDate>
      <updatedDate>Wed, 30 Sep 2015 15:17:09 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ನಿಮ್ಮ ಮನೆಗೆ ಸುಖ ಶಾಂತಿ ತರಲು ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು]]></title>
      <link>https://kannada.webdunia.com/article/vaastu-article/ನಿಮ್ಮ-ಮನೆಗೆ-ಸುಖ-ಶಾಂತಿ-ತರಲು-ಕೆಲವು-ಫೆಂಗ್‌ಶುಯಿ-ಟಿಪ್ಸ್‌ಗಳು-114020700012_1.html</link>
      <guid>https://kannada.webdunia.com/article/vaastu-article/ನಿಮ್ಮ-ಮನೆಗೆ-ಸುಖ-ಶಾಂತಿ-ತರಲು-ಕೆಲವು-ಫೆಂಗ್‌ಶುಯಿ-ಟಿಪ್ಸ್‌ಗಳು-114020700012_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[1.ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ. 2. ನಿಮ್ಮ ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1402/07/images/img1140207012_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage-->1.<font style="font-size:11pt; color:#000000">ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.</font><br />
<br />
2. <font style="font-size:11pt; color:#000000">ನಿಮ್ಮ ಮಲಗುವ ಕೋಣೆಯಲ್ಲಿ ಟೆಲಿವಿಷನ್ ಸೆಟ್ ಇಡಬಾರದು. ಆ ಅಭ್ಯಾಸ ಬಿಡಲಾಗದಿದ್ದರೆ ಟಿವಿ ವೀಕ್ಷಿಸಿದ ಬಳಿಕ ಪ್ಲಾಸ್ಟಿಕ್ ಟೇಬಲ್ ಕ್ಲಾತ್‌ನಿಂದ ಅದನ್ನು ಮುಚ್ಚಿರಿ.</font><br />
<br />
3. <font style="font-size:11pt; color:#000000">ನಿಮ್ಮ ಹಾಸಿಗೆಗೆ ಎದುರಾಗಿ ಅಥವಾ ಪಕ್ಕದಲ್ಲಿ ಕನ್ನಡಿಯಿರಬಾರದು. ಹಾಸಿಗೆಎದುರು ಕನ್ನಡಿಯಿದ್ದರೆ ಮ‌ೂರನೇ ವ್ಯಕ್ತಿಯನ್ನು ಸೆಳೆಯುತ್ತದೆ. ಆದ್ದರಿಂದ ನಿಮ್ಮ ಇಷ್ಟಬಂದ ಕಡೆ ಕನ್ನಡಿಗಳನ್ನು ಇಡಬೇಡಿ.</font><br />
<br />
4.<font style="font-size:11pt; color:#000000">ನಿಮ್ಮ ಮನೆಯಲ್ಲಿ ಒಳಾಂಗಣ ನೀರಿನ ಚಿಲುಮೆಯನ್ನು ಇಡಿ. ನಿಮ್ಮ ಜೀವನಕ್ಕೆ ಬೇಕಾದ್ದೆಲ್ಲ ಸಿಗಲು ಅನುಕೂಲಕರ ಸ್ಥಳದಲ್ಲಿಡಿ. </font><!--Image--><p class="wdp_articleLImg"><p><img src='/kn/articles/1402/07/images/img1140207012_2_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> 5. <font  style='font-size:11pt; color:#000000'>ಮನೆಯೊಳಗೆ ಈಗಾಗಲೇ ಮೀನಿನ ಟ್ಯಾಂಕ್ ಇದ್ದರೆ ಎಚ್ಚರವಾಗಿರಿ. ನಿಮ್ಮ ಮೀನಿನ ಟ್ಯಾಂಕ್ ಸರಿಯಾದ ಸ್ಥಳದಲ್ಲಿ ಸ್ಥಾಪಿತವಾಗಿದ್ದರೆ ಅದು ದೊಡ್ಡ ಅದೃಷ್ಟ ತರುತ್ತದೆ. ಅದು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ, ನಿಮಗೆ ಕಾನೂನಿನ ದಾವೆಗಳು, ದಿವಾಳಿ, ಕೆಲಸದ ಒತ್ತಡ, ತೊಂದರೆಗಳು, ಸಮಸ್ಯೆಗಳು ಉದ್ಭವಿಸಬಹುದು. ಮೀನಿನ ಟ್ಯಾಂಕ್ ನಾಲ್ಕು ತಿಂಗಳವರೆಗೆ ಇರಿಸಿದ ಬಳಿಕ ಮೇಲಿನ ಯಾವುದನ್ನಾದರೂ ಗಮನಿಸಿದರೆ, ನಿಮ್ಮ ಮೀನಿನ ಟ್ಯಾಂಕನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿ. </font><br/><font  style='font-size:11pt; color:#000000'></font><br/>6. <font  style='font-size:11pt; color:#000000'>ಅಡುಗೆಮನೆಯಲ್ಲಿ ಸ್ಟವ್‌ಗೆ ಎದುರಾಗಿ ರೆಫ್ರಿಜಿರೇಟರ್, ವಾಷಿಂಗ್ ಮೆಷಿನ್, ವಾಷ್‌ಬೇಸಿನ್ ಮತ್ತು ಟಾಯ್ಲೆಟ್ ಇರದಂತೆ ಖಾತರಿ ಮಾಡಿ. ಬೆಂಕಿ ಮತ್ತು ನೀರಿನ ನಡುವೆ ಸಂಘರ್ಷದಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು.</font><br/><font  style='font-size:11pt; color:#000000'></font><br/>7. <font  style='font-size:11pt; color:#000000'>ಮಕ್ಕಳಿಗೆ ನೆಲದಲ್ಲಿರುವ ಚಾಪೆಯ ಮೇಲೆ ಮಲಗಲು ಅವಕಾಶ ಕೊಡಬೇಡಿ. ಇದರಿಂದ ಮಕ್ಕಳು ಮಂಚದ ಮೇಲಿನಿಂದ ಬೀಳದಿದ್ದರೂ, ಆಗಾಗ್ಗೆ ಅಸ್ವಸ್ಥತೆಗೆ ದಾರಿ ಕಲ್ಪಿಸುತ್ತದೆ. ಕಾರಣವೇನೆಂದರೆ ಹಾಸಿಗೆಯ ಕೆಳಗೆ ಶಕ್ತಿಸಂಚಲನ ಸಾಧ್ಯವಾಗುವುದಿಲ್ಲ. ಮಕ್ಕಳು ಮಲಗುವ ಹಾಸಿಗೆಯ ಸುತ್ತ ಶಕ್ತಿಯ ಚಲನೆಯಾಗುತ್ತಿದ್ದರೆ ಅವರು ಆರೋಗ್ಯದಿಂದಿರುತ್ತಾರೆ.</font><br/><font  style='font-size:11pt; color:#000000'></font><br/>8. <font  style='font-size:11pt; color:#000000'>ನಿಮ್ಮ ಹಾಸಿಗೆಯನ್ನು ಗಟ್ಟಿಯಾದ ಗೋಡೆಗೆ ತಾಗಿಸಿ ಇರಿಸಬೇಕು. ಗಟ್ಟಿಯಾದ ಗೋಡೆಯಿದ್ದರೆ ನೀವು ಆಳವಾದ ನಿದ್ರೆಗೆ ಜಾರಬಹುದು ಮತ್ತು ಬೆಳಿಗ್ಗೆ ಏಳುವಾಗ ನೀವು ಪೂರ್ಣ ವಿಶ್ರಾಂತಿ ಪಡೆದು ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ. </font><!--Image--><p class="wdp_articleLImg"><p><img src='/kn/articles/1402/07/images/img1140207012_3_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> 9.<font  style='font-size:11pt; color:#000000'>ನಿಮ್ಮ ಹಾಸಿಗೆಯ ಮೇಲಿನಿಂದ ಬೆಳಕು ಬೀಳಬಾರದು. ಬೆಳಕು ಶಕ್ತಿಯ ಮೇಲೆ ಒತ್ತಡ ಹಾಕುವುದರಿಂದ ಜೀವನದಲ್ಲೂ ಒತ್ತಡಗಳು ಉಂಟಾಗುತ್ತದೆ.</font><br/><font  style='font-size:11pt; color:#000000'></font><br/>10. <font  style='font-size:11pt; color:#000000'>ಅಮೃತಶಿಲೆಯ ಮೇಜು ನಿಮ್ಮ ಊಟದ ಕೋಣೆಯಲ್ಲಿದ್ದರೆ ಕೆಲಸದ ಒತ್ತಡ ಜಾಸ್ತಿಯಿರುತ್ತದೆ. ಅದನ್ನು ಬದಲಾಯಿಸಿ ಮರದ ಮೇಜನ್ನು ಇರಿಸಿ.</font><br/><font  style='font-size:11pt; color:#000000'></font><br/>11. <font  style='font-size:11pt; color:#000000'>ನಿಮ್ಮ ಮಗು ಮಲಗುವ ಕೋಣೆಯಲ್ಲಿ ಅಸ್ವಸ್ಥತೆಗೆ ಗುರಿಯಾದರೆ ಇನ್ನೊಂದು ಕೋಣೆಗೆ ಮಗುವನ್ನು ಬದಲಾಯಿಸಿ ಅಥವಾ 6 ರಾಡ್‌ಗಳ ಲೋಹದ ವಿಂಡ್ ಚೈಮ್ ಕೋಣೆಯಲ್ಲಿ ನೇತುಹಾಕಿ. ಇದು ಕೋಣೆಯ ಸರ್ವ ಭೂಶಕ್ತಿಗಳನ್ನು ಒಡೆಯುತ್ತದೆ. </font>]]></content:encoded>
      <pubDate>Fri, 07 Feb 2014 11:22:00 +0530</pubDate>
      <updatedDate>Wed, 30 Sep 2015 15:18:03 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಸುಖ ದಾಂಪತ್ಯಕ್ಕೆ ಆರು ವಾಸ್ತು ಸೂತ್ರಗಳು]]></title>
      <link>https://kannada.webdunia.com/article/vaastu-article/ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-114020700013_1.html</link>
      <guid>https://kannada.webdunia.com/article/vaastu-article/ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-114020700013_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ. ಸುಮಧುರ ಸಂಬಂಧ:
ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1402/07/images/img1140207013_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.</font><br />
<br />
<font style="font-size:11pt; color:#000000"><b>ಸುಮಧುರ ಸಂಬಂಧ:</b></font><br />
<font style="font-size:11pt; color:#000000">ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.</font><!--Image--><p class="wdp_articleLImg"><p><img src='/kn/articles/1402/07/images/img1140207013_2_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'><b>ಕುಟುಂಬದ ಸದಸ್ಯರ ಜತೆ ಸಾಮರಸ್ಯ</b></font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.</font><font  style='font-size:11pt; color:#000000'><b>ಚಾಕು ಮತ್ತು ಕತ್ತರಿಗಳು</font><font style='font-size:12pt;'></b></font><br/><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1402/07/images/img1140207013_3_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>PR</p></td></tr></table><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ.</font><font  style='font-size:11pt; color:#000000'><b>ಮಕ್ಕಳು:</font><font style='font-size:12pt;'></b></font><br/><!--Image--><p class="wdp_articleLImg"><p><img src='/kn/articles/1402/07/images/img1140207013_4_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.</font><font  style='font-size:11pt; color:#000000'><b>ಆರೋಗ್ಯಕರ ಲೈಂಗಿಕ ಸಂಬಂಧ</font><font style='font-size:12pt;'></b></font><br/><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1402/07/images/img1140207013_5_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>PR</p></td></tr></table><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.</font><font  style='font-size:11pt; color:#000000'><b>ಆರ್ಥಿಕ ಶಕ್ತಿ</font><font style='font-size:12pt;'></b></font><br/><!--Image--><table class="" cellspacing="0" cellpadding="0" border="0" align="center"><tr><td><p><img src='/kn/articles/1402/07/images/img1140207013_6_1.jpg' alt='' HSPACE=4 VSPACE=4 border="0" class="wdp_img"/></p></td></tr><tr><td><p class="wdp_imgSrc"><p class="wdp_left"></p>PR</p></td></tr></table><!--endImage--> <font  style='font-size:11pt; color:#000000'></font><br/><font  style='font-size:11pt; color:#000000'>ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವ </font><font style='font-size:11pt;'>T-Facing </font><font style='font-size:11pt;'>ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ. </font>]]></content:encoded>
      <pubDate>Fri, 07 Feb 2014 11:21:00 +0530</pubDate>
      <updatedDate>Wed, 30 Sep 2015 15:18:07 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಮನೆಯಲ್ಲಿ ನೆಮ್ಮದಿಯಿಲ್ಲವೇ.. ಸುಖ ದಾಂಪತ್ಯಕ್ಕೆ ಆರು ವಾಸ್ತು ಸೂತ್ರಗಳು]]></title>
      <link>https://kannada.webdunia.com/article/vaastu-article/ಮನೆಯಲ್ಲಿ-ನೆಮ್ಮದಿಯಿಲ್ಲವೇ-ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-114020700011_1.html</link>
      <guid>https://kannada.webdunia.com/article/vaastu-article/ಮನೆಯಲ್ಲಿ-ನೆಮ್ಮದಿಯಿಲ್ಲವೇ-ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-114020700011_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ. ಸುಮಧುರ ಸಂಬಂಧ: ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1402/07/images/img1140207011_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.</font><br />
<br />
<font style="font-size:11pt; color:#000000">ಸುಮಧುರ ಸಂಬಂಧ:</font><br />
<br />
<font style="font-size:11pt; color:#000000">ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.</font><br />
<br />
<font style="font-size:11pt; color:#000000">ಕುಟುಂಬದ ಸದಸ್ಯರ ಜತೆ ಸಾಮರಸ್ಯ </font><br />
<br />
<font style="font-size:11pt; color:#000000">ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.</font><br />
<br />
<font style="font-size:11pt; color:#000000">ಚಾಕು ಮತ್ತು ಕತ್ತರಿಗಳು </font><br />
<br />
<font style="font-size:11pt; color:#000000">ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ. </font><!--Image--><p class="wdp_articleLImg"><p><img src='/kn/articles/1402/07/images/img1140207011_2_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'><b>ಮಕ್ಕಳು: </b></font><br/><font  style='font-size:11pt; color:#000000'></font><br/><font  style='font-size:11pt; color:#000000'>ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.</font><!--Image--><p class="wdp_articleLImg"><p><img src='/kn/articles/1402/07/images/img1140207011_3_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'><b>ಆರೋಗ್ಯಕರ ಲೈಂಗಿಕ ಸಂಬಂಧ </b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. </font><br/><font  style='font-size:11pt; color:#000000'></font><br/><font  style='font-size:11pt; color:#000000'>ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.</font><!--Image--><p class="wdp_articleLImg"><p><img src='/kn/articles/1402/07/images/img1140207011_4_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'><b>ಆರ್ಥಿಕ ಶಕ್ತಿ </b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವ </font><font style='font-size:11pt;'>T-Facing </font><font style='font-size:11pt;'>ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ. </font>]]></content:encoded>
      <pubDate>Fri, 07 Feb 2014 11:08:00 +0530</pubDate>
      <updatedDate>Wed, 30 Sep 2015 15:18:10 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಮನೆಯಲ್ಲಿ ನೆಮ್ಮದಿಯಿಲ್ಲವೇ.. ಸುಖ ದಾಂಪತ್ಯಕ್ಕೆ ಆರು ವಾಸ್ತು ಸೂತ್ರಗಳು]]></title>
      <link>https://kannada.webdunia.com/article/vaastu-article/ಮನೆಯಲ್ಲಿ-ನೆಮ್ಮದಿಯಿಲ್ಲವೇ-ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-113091800016_1.html</link>
      <guid>https://kannada.webdunia.com/article/vaastu-article/ಮನೆಯಲ್ಲಿ-ನೆಮ್ಮದಿಯಿಲ್ಲವೇ-ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-113091800016_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ. ಸುಮಧುರ ಸಂಬಂಧ:
ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1309/18/images/img1130918016_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PR</p>
</p>
<!--endImage--><font style="font-size:11pt; color:#000000">ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.</font><br />
<br />
<font style="font-size:11pt; color:#000000"><b>ಸುಮಧುರ ಸಂಬಂಧ:</b></font><br />
<br />
<font style="font-size:11pt; color:#000000">ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.</font><br />
<br />
<font style="font-size:11pt; color:#000000"><b>ಕುಟುಂಬದ ಸದಸ್ಯರ ಜತೆ ಸಾಮರಸ್ಯ </b></font><br />
<br />
<font style="font-size:11pt; color:#000000">ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.</font><br />
<br />
<font style="font-size:11pt; color:#000000"><b>ಚಾಕು ಮತ್ತು ಕತ್ತರಿಗಳು </b></font><br />
<br />
<font style="font-size:11pt; color:#000000">ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ.</font><!--Image--><p class="wdp_articleLImg"><p><img src='/kn/articles/1309/18/images/img1130918016_2_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PR</p></p><!--endImage--> <font  style='font-size:11pt; color:#000000'><b>ಮಕ್ಕಳು:  </b></font><br/><font  style='font-size:11pt; color:#000000'></font><br/><font  style='font-size:11pt; color:#000000'>ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಆರೋಗ್ಯಕರ ಲೈಂಗಿಕ ಸಂಬಂಧ  </b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.</font><br/><font  style='font-size:11pt; color:#000000'></font><br/><font  style='font-size:11pt; color:#000000'><b>ಆರ್ಥಿಕ ಶಕ್ತಿ   </b></font><br/><font  style='font-size:11pt; color:#000000'></font><br/><font  style='font-size:11pt; color:#000000'>ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವ </font><font style='font-size:11pt;'>T-Facing </font><font style='font-size:11pt;'>ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ. </font>]]></content:encoded>
      <pubDate>Wed, 18 Sep 2013 13:45:00 +0530</pubDate>
      <updatedDate>Wed, 30 Sep 2015 15:18:13 +0530</updatedDate>
      <category><![CDATA[vaastu article]]></category>
      <authorname>ರಾಜೇಶ್ ಪಾಟೀಲ್</authorname>
    </item>
    <item>
      <title><![CDATA[ನಿಮ್ಮ ಮನೆಗೆ ಸುಖ ಶಾಂತಿ ತರಲು ಕೆಲವು ಫೆಂಗ್‌ಶುಯಿ ಟಿಪ್ಸ್‌ಗಳು]]></title>
      <link>https://kannada.webdunia.com/article/vaastu-article/ನಿಮ್ಮ-ಮನೆಗೆ-ಸುಖ-ಶಾಂತಿ-ತರಲು-ಕೆಲವು-ಫೆಂಗ್‌ಶುಯಿ-ಟಿಪ್ಸ್‌ಗಳು-113091700032_1.html</link>
      <guid>https://kannada.webdunia.com/article/vaastu-article/ನಿಮ್ಮ-ಮನೆಗೆ-ಸುಖ-ಶಾಂತಿ-ತರಲು-ಕೆಲವು-ಫೆಂಗ್‌ಶುಯಿ-ಟಿಪ್ಸ್‌ಗಳು-113091700032_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1309/17/images/img1130917032_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PTI</p>
</p>
<!--endImage--><font style="font-size:11pt; color:#000000">ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಬೂಟುಗಳು ಮತ್ತು ಚಪ್ಪಲಿಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬೇಡಿ. ಮುಖ್ಯದ್ವಾರದ ಹೊರಗಿನ ಜಾಗ ಮುಕ್ತವಾಗಿರಬೇಕು. ಚಿ(ಶಕ್ತಿ) ಗಾಳಿಯ ಜತೆ ಚಲಿಸುತ್ತದೆ ಮತ್ತು ಬೂಟುಗಳು ಮತ್ತು ಚಪ್ಪಲಿಗಳ ವಾಸನೆಯನ್ನು ಗಾಳಿಯ ಜತೆ ಒಯ್ದು ಅಸ್ವಸ್ಥತೆ ಉಂಟುಮಾಡುತ್ತದೆ.</font><br />
<br />
2. <font style="font-size:11pt; color:#000000">ನಿಮ್ಮ ಮಲಗುವ ಕೋಣೆಯಲ್ಲಿ ಟೆಲಿವಿಷನ್ ಸೆಟ್ ಇಡಬಾರದು. ಆ ಅಭ್ಯಾಸ ಬಿಡಲಾಗದಿದ್ದರೆ ಟಿವಿ ವೀಕ್ಷಿಸಿದ ಬಳಿಕ ಪ್ಲಾಸ್ಟಿಕ್ ಟೇಬಲ್ ಕ್ಲಾತ್‌ನಿಂದ ಅದನ್ನು ಮುಚ್ಚಿರಿ.</font><br />
<br />
3. <font style="font-size:11pt; color:#000000">ನಿಮ್ಮ ಹಾಸಿಗೆಗೆ ಎದುರಾಗಿ ಅಥವಾ ಪಕ್ಕದಲ್ಲಿ ಕನ್ನಡಿಯಿರಬಾರದು. ಹಾಸಿಗೆಎದುರು ಕನ್ನಡಿಯಿದ್ದರೆ ಮ‌ೂರನೇ ವ್ಯಕ್ತಿಯನ್ನು ಸೆಳೆಯುತ್ತದೆ. ಆದ್ದರಿಂದ ನಿಮ್ಮ ಇಷ್ಟಬಂದ ಕಡೆ ಕನ್ನಡಿಗಳನ್ನು ಇಡಬೇಡಿ.</font><br />
<br />
4.<font style="font-size:11pt; color:#000000">ನಿಮ್ಮ ಮನೆಯಲ್ಲಿ ಒಳಾಂಗಣ ನೀರಿನ ಚಿಲುಮೆಯನ್ನು ಇಡಿ. ನಿಮ್ಮ ಜೀವನಕ್ಕೆ ಬೇಕಾದ್ದೆಲ್ಲ ಸಿಗಲು ಅನುಕೂಲಕರ ಸ್ಥಳದಲ್ಲಿಡಿ.</font><!--Image--><p class="wdp_articleLImg"><p><img src='/kn/articles/1309/17/images/img1130917032_2_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PTI</p></p><!--endImage--> 5. <font  style='font-size:11pt; color:#000000'>ಮನೆಯೊಳಗೆ ಈಗಾಗಲೇ ಮೀನಿನ ಟ್ಯಾಂಕ್ ಇದ್ದರೆ ಎಚ್ಚರವಾಗಿರಿ. ನಿಮ್ಮ ಮೀನಿನ ಟ್ಯಾಂಕ್ ಸರಿಯಾದ ಸ್ಥಳದಲ್ಲಿ ಸ್ಥಾಪಿತವಾಗಿದ್ದರೆ ಅದು ದೊಡ್ಡ ಅದೃಷ್ಟ ತರುತ್ತದೆ. ಅದು ಸರಿಯಾದ ಸ್ಥಳದಲ್ಲಿ ಇಲ್ಲದಿದ್ದರೆ, ನಿಮಗೆ ಕಾನೂನಿನ ದಾವೆಗಳು, ದಿವಾಳಿ, ಕೆಲಸದ ಒತ್ತಡ, ತೊಂದರೆಗಳು, ಸಮಸ್ಯೆಗಳು ಉದ್ಭವಿಸಬಹುದು. ಮೀನಿನ ಟ್ಯಾಂಕ್ ನಾಲ್ಕು ತಿಂಗಳವರೆಗೆ ಇರಿಸಿದ ಬಳಿಕ ಮೇಲಿನ ಯಾವುದನ್ನಾದರೂ ಗಮನಿಸಿದರೆ, ನಿಮ್ಮ ಮೀನಿನ ಟ್ಯಾಂಕನ್ನು ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿ. </font><br/><font  style='font-size:11pt; color:#000000'></font><br/>6. <font  style='font-size:11pt; color:#000000'>ಅಡುಗೆಮನೆಯಲ್ಲಿ ಸ್ಟವ್‌ಗೆ ಎದುರಾಗಿ ರೆಫ್ರಿಜಿರೇಟರ್, ವಾಷಿಂಗ್ ಮೆಷಿನ್, ವಾಷ್‌ಬೇಸಿನ್ ಮತ್ತು ಟಾಯ್ಲೆಟ್ ಇರದಂತೆ ಖಾತರಿ ಮಾಡಿ. ಬೆಂಕಿ ಮತ್ತು ನೀರಿನ ನಡುವೆ ಸಂಘರ್ಷದಿಂದ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು.</font><br/><font  style='font-size:11pt; color:#000000'></font><br/>7. <font  style='font-size:11pt; color:#000000'>ಮಕ್ಕಳಿಗೆ ನೆಲದಲ್ಲಿರುವ ಚಾಪೆಯ ಮೇಲೆ ಮಲಗಲು ಅವಕಾಶ ಕೊಡಬೇಡಿ. ಇದರಿಂದ ಮಕ್ಕಳು ಮಂಚದ ಮೇಲಿನಿಂದ ಬೀಳದಿದ್ದರೂ, ಆಗಾಗ್ಗೆ ಅಸ್ವಸ್ಥತೆಗೆ ದಾರಿ ಕಲ್ಪಿಸುತ್ತದೆ. ಕಾರಣವೇನೆಂದರೆ ಹಾಸಿಗೆಯ ಕೆಳಗೆ ಶಕ್ತಿಸಂಚಲನ ಸಾಧ್ಯವಾಗುವುದಿಲ್ಲ. ಮಕ್ಕಳು ಮಲಗುವ ಹಾಸಿಗೆಯ ಸುತ್ತ ಶಕ್ತಿಯ ಚಲನೆಯಾಗುತ್ತಿದ್ದರೆ ಅವರು ಆರೋಗ್ಯದಿಂದಿರುತ್ತಾರೆ.</font><br/><font  style='font-size:11pt; color:#000000'></font><br/>8. <font  style='font-size:11pt; color:#000000'>ನಿಮ್ಮ ಹಾಸಿಗೆಯನ್ನು ಗಟ್ಟಿಯಾದ ಗೋಡೆಗೆ ತಾಗಿಸಿ ಇರಿಸಬೇಕು. ಗಟ್ಟಿಯಾದ ಗೋಡೆಯಿದ್ದರೆ ನೀವು ಆಳವಾದ ನಿದ್ರೆಗೆ ಜಾರಬಹುದು ಮತ್ತು ಬೆಳಿಗ್ಗೆ ಏಳುವಾಗ ನೀವು ಪೂರ್ಣ ವಿಶ್ರಾಂತಿ ಪಡೆದು ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತದೆ.</font><!--Image--><p class="wdp_articleLImg"><p><img src='/kn/articles/1309/17/images/img1130917032_3_1.jpg' alt=''  HSPACE=4 VSPACE=4 border="0" class="wdp_img" /></p><p class="wdp_imgSrc"><p class="wdp_left"></p>PTI</p></p><!--endImage--> 9.<font  style='font-size:11pt; color:#000000'>ನಿಮ್ಮ ಹಾಸಿಗೆಯ ಮೇಲಿನಿಂದ ಬೆಳಕು ಬೀಳಬಾರದು. ಬೆಳಕು ಶಕ್ತಿಯ ಮೇಲೆ ಒತ್ತಡ ಹಾಕುವುದರಿಂದ ಜೀವನದಲ್ಲೂ ಒತ್ತಡಗಳು ಉಂಟಾಗುತ್ತದೆ.</font><br/><font  style='font-size:11pt; color:#000000'></font><br/>10. <font  style='font-size:11pt; color:#000000'>ಅಮೃತಶಿಲೆಯ ಮೇಜು ನಿಮ್ಮ ಊಟದ ಕೋಣೆಯಲ್ಲಿದ್ದರೆ ಕೆಲಸದ ಒತ್ತಡ ಜಾಸ್ತಿಯಿರುತ್ತದೆ. ಅದನ್ನು ಬದಲಾಯಿಸಿ ಮರದ ಮೇಜನ್ನು ಇರಿಸಿ.</font><br/><font  style='font-size:11pt; color:#000000'></font><br/>11. <font  style='font-size:11pt; color:#000000'>ನಿಮ್ಮ ಮಗು ಮಲಗುವ ಕೋಣೆಯಲ್ಲಿ ಅಸ್ವಸ್ಥತೆಗೆ ಗುರಿಯಾದರೆ ಇನ್ನೊಂದು ಕೋಣೆಗೆ ಮಗುವನ್ನು ಬದಲಾಯಿಸಿ ಅಥವಾ 6 ರಾಡ್‌ಗಳ ಲೋಹದ ವಿಂಡ್ ಚೈಮ್ ಕೋಣೆಯಲ್ಲಿ ನೇತುಹಾಕಿ. ಇದು ಕೋಣೆಯ ಸರ್ವ ಭೂಶಕ್ತಿಗಳನ್ನು ಒಡೆಯುತ್ತದೆ. </font>]]></content:encoded>
      <pubDate>Tue, 17 Sep 2013 16:26:00 +0530</pubDate>
      <updatedDate>Wed, 30 Sep 2015 15:17:52 +0530</updatedDate>
      <category><![CDATA[vaastu article]]></category>
      <authorname>ರಾಜೇಶ್ ಪಾಟೀಲ್</authorname>
    </item>
    <item>
      <title><![CDATA[ವ್ಯಾಲೆಂಟೈನ್ ಅಂದ್ರೆ ಪ್ರೇಮ ಭಿಕ್ಷೆ ಬೇಡುವ ಮನ್ವಂತರ]]></title>
      <link>https://kannada.webdunia.com/article/vaastu-article/ವ್ಯಾಲೆಂಟೈನ್-ಅಂದ್ರೆ-ಪ್ರೇಮ-ಭಿಕ್ಷೆ-ಬೇಡುವ-ಮನ್ವಂತರ-113021400037_1.html</link>
      <guid>https://kannada.webdunia.com/article/vaastu-article/ವ್ಯಾಲೆಂಟೈನ್-ಅಂದ್ರೆ-ಪ್ರೇಮ-ಭಿಕ್ಷೆ-ಬೇಡುವ-ಮನ್ವಂತರ-113021400037_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ವ್ಯಾಲೆಂಟನ್ಸ್ ಡೇ ಮತ್ತೆ ಬಂದಿದೆ. ಪ್ರತಿ ವರ್ಷವೂ ವ್ಯಾಲೆಂಟನ್ಸ್ ಡೇ ಸಂದರ್ಭದಲ್ಲಿ "ಹುಟ್ಟು ಪ್ರೀತಿಯ ಗುಂಗು'' ಬೇರೆ ಸಮಯದಲ್ಲಿರುವುದಿಲ್ಲ. ಇದ್ದರೂ ಅಷ್ಟೊಂದು ಪ್ರಾಮುಖ್ಯತೆ ಬರುವುದಿಲ್ಲ. ಕಾರಣ ಪ್ರೇಮಿಗಳ ದಿನದಂದು ಪ್ರೇಮ ಭಿಕ್ಷೆ ಬೇಡುವ ಮನ್ವಂತರ ಆರಂಭವಾಗುವುದು. ಒಂದು ಸುಂದರ ಸ್ವಪ್ನದಂತೆ ಯುವಕರ ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1302/14/images/img1130214037_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		PTI</p>
</p>
<!--endImage--><font style="font-size:11pt; color:#000000">ವ್ಯಾಲೆಂಟನ್ಸ್ ಡೇ ಮತ್ತೆ ಬಂದಿದೆ. ಪ್ರತಿ ವರ್ಷವೂ ವ್ಯಾಲೆಂಟನ್ಸ್ ಡೇ ಸಂದರ್ಭದಲ್ಲಿ "ಹುಟ್ಟು ಪ್ರೀತಿಯ ಗುಂಗು&#39;&#39; ಬೇರೆ ಸಮಯದಲ್ಲಿರುವುದಿಲ್ಲ. ಇದ್ದರೂ ಅಷ್ಟೊಂದು ಪ್ರಾಮುಖ್ಯತೆ ಬರುವುದಿಲ್ಲ. ಕಾರಣ ಪ್ರೇಮಿಗಳ ದಿನದಂದು ಪ್ರೇಮ ಭಿಕ್ಷೆ ಬೇಡುವ ಮನ್ವಂತರ ಆರಂಭವಾಗುವುದು. ಒಂದು ಸುಂದರ ಸ್ವಪ್ನದಂತೆ ಯುವಕರ ಬದುಕಿನಲ್ಲಿ ಬಂದು ಹೋಗುತ್ತದೆ. ಈ ಪಿಂಕ್ ಫೆಸ್ಟಿವಲ್ ನ್ನು ವಿರೋಧಿಸುವವರಿಗೆ ಹಾಗೂ ಎರೆಂಜಡ್ ಮ್ಯಾರೇಜ್ ಅನ್ನು ಸಾರುವವರಿಗೆ ಮದುವೆ ಬಗ್ಗೆ ಎಷ್ಟು ಗೊತ್ತು. ಮದುವೆಗೂ ಪ್ರೇಮಕ್ಕೂ ಸಂಬಂಧ ಇದೆ ಎಂಬುದು ವ್ಯಾಲೆಂಟನ್ಸ್ ವಿರೋಧಿಗಳಿಗೆ ಗೊತ್ತಿಲ್ಲ. ಶಾಸ್ತ್ರ, ಸಂಪ್ರದಾಯ ಸಪ್ತಪದಿ ಎಲ್ಲವೂ ಆಧುನಿಕತೆಗೆ ಹೊಂದಿಕೊಂಡಿರುವಾಗ ವ್ಯಾಲೆಂಟನ್ಸ್ ಗೆ ವಿರೋಧವೂ ಸಹಜವಾಗಿದೆ.</font><br />
<br />
<font style="font-size:11pt; color:#000000">ಸತ್ಯದ ಸಂಗತಿ ಎಂದರೆ ಮದುವೆಯ ಆರಂಭವೇ ಪ್ರೇಮ ಮತ್ತು ಮೋಹ. ಧರ್ಮದ ಮೂಲವೇ ಅದು. ಮದುವೆ ಎಂದರೆ ಸಪ್ತಪದಿ ತುಳಿಯುವುದು ಎಂದು ಹೇಳುವವರಿಗೆ ಇಲ್ಲಿ ರಹಸ್ಯ ತಿಳಿಯಬೇಕು.</font><br />
<br />
<font style="font-size:11pt; color:#000000">ಆನೇಕ ದೇವತೆಗಳ ವಿವಾಹ, ಧಾರ್ಮಿಕ ಪುರುಷರ ವಿವಾಹಗಳು ಸಪ್ತಪದಿ ತುಳಿದೇ ನಡೆದ ವಿವಾಹಗಳಾಗಿರಲಿಲ್ಲ. ಒಮ್ಮೆಗೆ ನಡೆದ ಮಿಥುನ ಅಥವಾ ಶೀಲ ಅಪಹರಣದ ಪ್ರಕರಣಗಳು ಇಬ್ಬರನ್ನು ಜೋಡಿಯಾಗಿಸಿದೆ. ಶೀಲಾಪಹರಣ ತಪ್ಪಿಸುವ ಉದ್ದೇಶದಿಂದ ಗುರು ಹಿರಿಯರು "ಸಮಾರಂಭ&#39;&#39; ದ ನಂತರವೇ ಜೋಡಿಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿರುವುದು. ಈ ರೀತಿಯ ಸಮಾರಂಭವೇ ಹೊರತು ವಿವಾಹವಲ್ಲ ಎಂದು ಬಹುತೇಕ ಧರ್ಮಗಳು ಹೇಳುತ್ತವೆ. ಯಾರೋ ಒಬ್ಬ ಯುವಕ ಒಂದು ಹೆಣ್ಣಿನ ಶೀಲದ ಜೊತೆ ಆಟವಾಡುವನೋ ಅವನೇ ಹೆಣ್ಣಿನ ಗಂಡ. ಹೆಣ್ಣಿನ ಕನ್ಯತ್ವವನ್ನು ಬಿಡಿಸಿದವನು ಮಾತ್ರ ಆಕೆಯ ಪತಿಯಾಗುವನು ಎಂಬುದು ಧರ್ಮಗಳ ಸಾರ. ಪ್ರತಿಯೊಂದು ಜೀವಿಯ ಬದುಕು ಕೂಡಾ ಪ್ರಕೃತಿಯ ಅನುಸಾರವಾಗಿ ಸೃಷ್ಠಿಯ ಉದ್ದೇಶವನ್ನು ಹೊಂದಿರುತ್ತದೆ. ಅದರಲ್ಲೂ ಮಾನವನ ಬದುಕು ವಿಕಾಸವಾಗಿದ್ದಾಗಿದ್ದು ಅದರಿಂದಾಗಿ ಸೃಷ್ಠಿಯ ಮಾರ್ಗವಾಗಿರುವ "ಮೊದಲ ಮಿಥುನಕ್ಕೆ&#39;&#39; ದೇವರು ಒಪ್ಪಿಗೆ ಸೂಚಿಸುವಂತೆ ಸೃಷ್ಠಿಯ ಮೂಲ ಹೆಣ್ಣು ಆಗಿರುವುದರಿಂದ ಅವಳು ಕನ್ಯತ್ವವನ್ನು ತೊರೆದಾಗಲೇ ಆಕೆ ಸೃಷ್ಠಿಸಲು ಸಿದ್ದವಾಗುವುದು. ಆದುದರಿಂದಲೇ "ಹೆಣ್ಣು ಯಾವಾಗ ಶೀಲ ಕಳೆದುಕೊಳ್ಳುವಳೋ&#39;&#39; ಆ ಪ್ರಸಂಗವೇ ಮದುವೆ.</font><br />
<br />
<font style="font-size:11pt; color:#000000">ಈಗಿನ ಕಂಪ್ಯೂಟರ್ ಯುಗದಲ್ಲಿ ಸ್ವೇಚ್ಚೆ, ಆಡಂಬರ ಹಾಗೂ ಬಹು ಪತ್ನಿತ್ವವನ್ನು ಹೊಂದಿರುವವರು ಅನೇಕರಿದ್ದಾರೆ. ಆದರೆ ಅವರ ಮೊದಲ ಪತಿಯಾಗಿರುವವನು ಮೊದಲ ಮಿಥುನನೇ. ಸನಾತನ ಧರ್ಮವಾಗಿರುವ ಹಿಂದೂ, ಯಹೂದಿ, ಪಾರಸಿ ಸಂಪ್ರದಾಯ ಈಗಲೂ ಕನ್ಯತ್ವದಿಂದ ಬಿಡಿಸಿದವನೇ ಗಂಡನೆಂದು ಹೇಳುತ್ತದೆ. ಸಿಖ್ ಸಂಪ್ರದಾಯದಲ್ಲೂ ಅದುವೇ ಸಾರವಿದೆ. ಜೈನ್ ಧರ್ಮದಲ್ಲಂತೂ ಕನ್ಯತ್ವ ತೊರೆದ ಹುಡುಗನಿಂದ ದೂರವಾಗಿ ಬೇರೊಬ್ಬನನ್ನು ಮದುವೆಯಾದರೆ ಬದುಕು ಸರಿ ಇರುವುದಿಲ್ಲ. ಶಾಂತಿ, ಸಹನೆಗೆ ಹೆಸರಾಗಿರುವ ಜೈನ ಧರ್ಮದಲ್ಲಿ ಶೀಲ ಕಾಪಾಡುವುದೇ ಮೊದಲ ಕೆಲಸ. ಹೆಣ್ಣನ್ನು ಕೆಡಿಸಿದವನೇ ಗಂಡ. ಆತ ಸತ್ತರೆ ಮರು ಮದುವೆ ಅಸಾಧ್ಯ. ಒಂದು ವೇಳೆ ಆ ಹುಡುಗಿ ಸ್ವೇಚ್ಚೆಯಿಂದ ಬಾಯ್ ಫ್ರೆಂಡ್ ಜೊತೆಗೆ ಮಿಥುನ ಪ್ರಕ್ರಿಯೆ ಮಾಡಿ, ಅದನ್ನು ಮುಚ್ಚಿಟ್ಟರೆ ಅವಳ ಬದುಕು ಅಶಾಂತಿಯಿಂದ ಇರುತ್ತದೆ. ಕೆಲಸದ ಆಳುಗಳು ಹುಡುಗಿಯ ಶೀಲ ಅಪಹರಿಸಿದ ಪ್ರಸಂಗದಲ್ಲಿ ಅದೇ ಹುಡುಗನಿಗೆ ಮದುವೆ ಮಾಡಿಸಬೇಕೆಂಬ ಉದ್ದೇಶದಿಂದ ಸಂಪ್ರದಾಯವಾದಿ ಜೈನರು ಮನೆ ಕೆಲಸಗಳಿಗೆ ಜೈನರನ್ನೇ ನೇಮಿಸುವುದು ಇದೇ ಕಾರಣಕ್ಕಾಗಿ. ದೈವ ಪ್ರಾಪ್ರಿಯಾಗಿ ದೇವರು ಅಶೀರ್ವದಿಸುವುದು ಮೊದಲ ಮಿಥುನಕ್ಕೆ. ಅನಂತರದ ಎಲ್ಲಾ ಗಂಡಂದಿರು ಸುಮ್ಮಗೆ. ಇದು ಸೃಷ್ಠಿಯ ನಿಯಮ. ಇದೇ ನಿಯಮ ಹಿಂದೂ ಸಂಪ್ರದಾಯದಲ್ಲಿ ಇರುವುದು.</font><br />
<br />
<font style="font-size:11pt; color:#000000">ಈಗಿನ ಕಾಲದಲ್ಲಿ ಶಾಲಾ- ಕಾಲೇಜುಗಳಲ್ಲೇ ಹುಡುಗಿಯರು ಕನ್ಯತ್ವ ಕಲೇದುಕೊಂಡ ಘಟನೆಗಳು ಸಾವಿರಾರು ಇವೆ. ಅವರೂ ಈ ವಿಷಯವನ್ನು ಮುಚ್ಚಿಟ್ಟು ಹೆಣ್ಣುಗಳಿಗೆ ಮರು ಮದುವೆಯಾದರೂ ಕಷ್ಟಗಳು ಎದುರಾಗುತ್ತದೆ. ಆ ವೇಳೆ ಜ್ಯೋತಿಷಿಗಳ ಮೊರೆ ಹೋದಾಗಲೇ "ಈಗಿನವನು ಗಂಡನಲ್ಲ&#39;&#39; ಎಂದು ಗೊತ್ತಾಗುತ್ತದೆ. ಪೂಜೆಗಳು ಫಲಪ್ರದವಾಗಬೇಕಾದರೆ "ಶೀಲ ಪಡೆದ ಗಂಡನಿದ್ದರೆ ಮಾತ್ರ ಸಾಧ್ಯ&#39;&#39;.</font><br />
<br />
<font style="font-size:11pt; color:#000000">ಅದರಂತೆಯೇ ಮದುವೆಯಾದರೂ ಶೀಲ ಪಡೆಯದವರು ಆನೇಕರಿದ್ದಾರೆ. ಆದರೆ ಅಶೀರ್ವಾದ ಆ ದಾಂಪತ್ಯಕ್ಕೆ ಸಿಗುವುದಿಲ್ಲ. ಯಾಕೆಂದರೆ ಸೃಷ್ಠಿ ಸತ್ಯವಾಗಿದೆ. ಪ್ರಕೃತಿ ಅಸಮತೋಲನ ಉಂಟಾಗುತ್ತದೆ.</font><br />
<br />
<font style="font-size:11pt; color:#000000">ಸಂಪ್ರದಾಯ ಹಾಗೆ ಇರುವಾಗ ಪ್ರೇಮಕ್ಕೆ ಬೆಲೆ ನೀಡಬೇಕೇ ಹೊರತು ವಿವಾಹ ಸಮಾರಂಭಕ್ಕೆ ಅಲ್ಲ. ಪ್ರೇಮವೇ ಮೂಲ ಎಂದಿರುವಾಗ ಅದನ್ನು ಒಪ್ಪಿಕೊಳ್ಳಬೇಕು. ಹಾಗಾಗಿ ವ್ಯಾಲೆಂಟನ್ಸ್ ಮಂತ್ರ ಪಠಿಸುವ ಯುವಕರನ್ನು ತಡೆಯುವ ಮೊದಲು ಅವರಲ್ಲಿ ಧರ್ಮದ ಸಾರವನ್ನು ತಿಳಿಸಬೇಕು. ಹಾಗಾಗಿ ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸುವ ಮುನ್ನ ಸಂಪ್ರದಾಯವಾದಿಗಳು ತಮ್ಮ ಹೆಣ್ಣು ಮಕ್ಕಳ ಶೀಲ ಉಳಿಸಲು ಪ್ರಯತ್ನಿಸಬೇಕು. </font><br />
<br />
<font style="font-size:11pt; color:#000000">ವಿದ್ವಾನ್ ಎಸ್.ವಿ. ಜೈನ್</font><br />
<font style="font-size:11pt; color:#000000">ಜ್ಯೋತಿಷ್ಯ ಶಾಸ್ತ್ರಜ್ಞ</font><br />
<font style="font-size:11pt; color:#000000">ಜಿನ್, 5 ನೇ ಕ್ರಾಸ್, ಶ್ರೀರಾಮಚಂದ್ರಪುರ</font><br />
<font style="font-size:11pt; color:#000000">ಬೆಂಗಳೂರು.</font>]]></content:encoded>
      <pubDate>Thu, 14 Feb 2013 16:20:00 +0530</pubDate>
      <updatedDate>Wed, 30 Sep 2015 15:19:42 +0530</updatedDate>
      <category><![CDATA[vaastu article]]></category>
      <authorname>ರಾಜೇಶ್ ಪಾಟೀಲ್</authorname>
    </item>
    <item>
      <title><![CDATA[ಪ್ರೇಮದ ದಿನ ಆಚರಣೆಗೆ ಫೆಂಗ್ ಶುಯಿ ಐಡಿಯಾಗಳು!]]></title>
      <link>https://kannada.webdunia.com/article/vaastu-article/ಪ್ರೇಮದ-ದಿನ-ಆಚರಣೆಗೆ-ಫೆಂಗ್-ಶುಯಿ-ಐಡಿಯಾಗಳು-111021200043_1.html</link>
      <guid>https://kannada.webdunia.com/article/vaastu-article/ಪ್ರೇಮದ-ದಿನ-ಆಚರಣೆಗೆ-ಫೆಂಗ್-ಶುಯಿ-ಐಡಿಯಾಗಳು-111021200043_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಇದು ಕೇವಲ ಈ ವಿಶೇಷ ದಿನದ ಬಗ್ಗೆ ಅಲ್ಲ, ಇದು ನಿಮ್ಮ ಸಂಪೂರ್ಣ ಜೀವನಕ್ಕೆ ಸಂಬಂಧಿಸಿದ್ದು. ನಿಮ್ಮಲ್ಲಿ ಕೆಲವರು ಅವಿವಾಹಿತರು ನಮ್ಮ ಪ್ರೇಮ ಜೀವನವೇ ಸರಿಯಾಗಿಲ್ಲ ಎಂದುಕೊಳ್ಳುವವರು ಈ ವ್ಯಾಲೆಂಟೈನ್ ದಿನದ ಬಗ್ಗೆ ಹೆಚ್ಚು ಗಮನ ಹರಿಸಬಹುದು. ಯಾಕೆಂದರೆ ಕೆಲವರ ಪ್ರೇಮ ಜೀವನ ಆರಂಭವಾಗುವುದೇ ಈ ದಿನದಂದು. ...]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/1102/12/images/img1110212043_1_1.jpg" vspace="4" /></p>
	<p class="wdp_imgSrc">
		<p class="wdp_left">
			 </p>
		ND</p>
</p>
<!--endImage--><font style="font-size:11pt; color:#000000">ಇದು ಕೇವಲ ಈ ವಿಶೇಷ ದಿನದ ಬಗ್ಗೆ ಅಲ್ಲ, ಇದು ನಿಮ್ಮ ಸಂಪೂರ್ಣ ಜೀವನಕ್ಕೆ ಸಂಬಂಧಿಸಿದ್ದು. ನಿಮ್ಮಲ್ಲಿ ಕೆಲವರು ಅವಿವಾಹಿತರು ನಮ್ಮ ಪ್ರೇಮ ಜೀವನವೇ ಸರಿಯಾಗಿಲ್ಲ ಎಂದುಕೊಳ್ಳುವವರು ಈ ವ್ಯಾಲೆಂಟೈನ್ ದಿನದ ಬಗ್ಗೆ ಹೆಚ್ಚು ಗಮನ ಹರಿಸಬಹುದು. ಯಾಕೆಂದರೆ ಕೆಲವರ ಪ್ರೇಮ ಜೀವನ ಆರಂಭವಾಗುವುದೇ ಈ ದಿನದಂದು. ಇದಕ್ಕೂ ಹೆಚ್ಚಿನದಾಗಿ, ವ್ಯಾಲೆಂಟೈನ್ ದಿನ ಕಳೆದ ಬಳಿಕವೂ ನಿಮ್ಮ ಪ್ರೇಮ ಸಂಬಂಧವನ್ನು ಕಾಯ್ದುಕೊಳ್ಳುವುದರ ಬಗ್ಗೆ ಗಮನ ಹರಿಸಬೇಕಾಗುತ್ತದೆ. ನಿಮ್ಮ ಪ್ರೇಮಿಗೆ ಯಾವ ಉಡುಗೊರೆ ಕೊಡುವುದು ಎಂಬುದರ ಬಗ್ಗೆ ನೀವು ಯೋಚಿಸಬೇಕಾಗುತ್ತದೆ ಮತ್ತು ನೀವು ಕೂಡ ನಿರೀಕ್ಷಿತ ಅಥವಾ ಅನಿರೀಕ್ಷಿತ ಗಿಫ್ಟ್‌ಗಳನ್ನು ನಿಮ್ಮ ಪ್ರೇಮಿಯಿಂದ ಪಡೆಯಬಹುದಾಗಿದೆ. ಇಂಥಾ ಸಣ್ಣ ಪುಟ್ಟ ಸಂಗತಿಗಳೇ ನಿಮ್ಮ ಸಂಬಂಧವನ್ನು ಗಟ್ಟಿಯಾಗಿಸುವುದು.</font><br />
<br />
<font style="font-size:11pt; color:#000000">ನಿಮ್ಮ ಜತೆಗಾರ ಅಥವಾ ಜತೆಗಾರ್ತಿಯ ಮೇಲೆ ಪ್ರೀತಿ ಸ್ಫುರಿಸುವ ದಿನ ವ್ಯಾಲೆಂಟೈನ್ ಡೇ. ಅದಕ್ಕೂ ಹೆಚ್ಚಿನದಾಗಿ, ತಾವು ಜೀವನ ಪೂರ್ತಿಯಾಗಿ ನೆನಪಿಡುವಂತೆ ಒಟ್ಟಾಗಿಯೇ ಇರುವ ಮತ್ತು ಈ ದಿನದ ಹೊರತಾಗಿಯೂ ನೀವು ಜೀವನವನ್ನು ಉತ್ಸಾಹದಿಂದ ಆನಂದಿಸುವಂತಹಾ ಅನುಭವಗಳನ್ನು, ನೆನಪುಗಳನ್ನು ಹಂಚಿಕೊಳ್ಳುವ ದಿನವೂ ಇದಾಗಿದೆ. ಯಾವತ್ತೂ ಬ್ಯುಸಿಯಾಗಿರುವ ದಿನಗಳಿಂದ ದೂರವಾಗಿ, ನಿಮಗೆ ವ್ಯಾಲೆಂಟೈನ್ ನೆನಪುಗಳು ಸದಾ ಉಳಿಯುವಂತಾಗಲು ಇಲ್ಲಿವೆ ಕೆಲವು ಫೆಂಗ್ ಶುಯಿಯ ಧನಾತ್ಮಕ ಶಕ್ತಿಯ ಕೆಲವೊಂದು ಉಡುಗೊರೆಗಳ ಬಗ್ಗೆ ಸಲಹೆಗಳು.</font><br />
<br />
<font style="font-size:11pt; color:#0000FF">ಫೆಂಗ್ ಶುಯಿ ವಿಧಾನ </font><br />
<font style="font-size:11pt; color:#000000">ನೀವು ಉಡುಗೊರೆಯನ್ನು ಕೊಡುವಾಗ ಅದು ನಿಮ್ಮ ಪ್ರೇಮಿಯ ಜೀವನದಲ್ಲಿ ಸಂತೋಷ ತರಬಲ್ಲಂತಹಾ, ಸಮೃದ್ಧ ಶಕ್ತಿಯುಳ್ಳದ್ದಾಗಿರಬೇಕು. ಹೀಗಾಗಿ ಅದರ ಶಕ್ತಿಯನ್ನು ಹೆಚ್ಚಿಸುವ ಬಗ್ಗೆ ಯೋಚಿಸಬೇಕು. ಅವುಗಳಲ್ಲಿ ಪ್ರಮುಖವಾದವು:</font><br />
<br />
<font style="font-size:11pt; color:#000000">ಎ) ಪುಟ್ಟ ಮತ್ತು ಆಕರ್ಷಕವಾದ ನೀರಿನ ಕಾರಂಜಿ (ಸರಿಯಾಗಿರುವ ಡೆಕೊರೇಶನ್ ಐಟಂ ಕೂಡ ಆಗಬಹುದು). ಇದು ನಿಮಗೆ ಅಲ್ಲಿಲ್ಲಿಂದ ನೀರು ತೊಟ್ಟಿಕ್ಕುವಂತಹಾ ಶಾಂತ ಸ್ವರವನ್ನು ಒದಗಿಸುತ್ತದೆ. ಅದು ನಿಮ್ಮ ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ ಮತ್ತು ನಿಮ್ಮ ವ್ಯಾಲೆಂಟೈನ್‌ನ ವೃತ್ತಿ ಹಾಗೂ ಆಧ್ಯಾತ್ಮಿಕ ಜೀವನದ ಮೇಲೆ ಶಕ್ತಿಯನ್ನು ಉತ್ತೇಜಿಸುತ್ತದೆ.</font><br />
<br />
<font style="font-size:11pt; color:#000000">ಬಿ) ರೋಮ್ಯಾಂಟಿಕ್ ಆದ, ಇಂಪಾದ ಧ್ವನಿ ಹೊರಡಿಸುವ ಒಳಾಂಗಣದ ವಿಂಡ್ ಚೈಮ್ ನಿಮ್ಮ ಮನೆಯಲ್ಲಿಡೀ ಧನಾತ್ಮಕ ಶಕ್ತಿಯ ಪ್ರವಹಿಸುವಿಕೆಗೆ ನೆರವಾಗುತ್ತದೆ. ಕೆಲವು ಸಂಗೀತ ಸಿ.ಡಿ.ಗಳು ಕೂಡ ಧನಾತ್ಮಕ ಎನರ್ಜಿ ನೀಡುತ್ತವೆ. ಸಂಗೀತವು ನಿಮಗೂ ಪ್ರೇರಣೆಯಾಗಬಹುದು ಮತ್ತು ನಿಮಗೆ ಯಶಸ್ವೀ ಸಂದೇಶಗಳನ್ನೂ ದೊರೆಯುವಂತೆ ಮಾಡಬಹುದು.</font><br />
<br />
<font style="font-size:11pt; color:#000000">ನಿಮ್ಮ ಪ್ರೇಮಿಗೆ ನೀವು ಸಾಂಪ್ರದಾಯಿಕ ವ್ಯಾಲೆಂಟೈನ್ ಉಡುಗೊರೆ ನೀಡಬೇಕೆಂಬ ಆಸೆಯಲ್ಲಿದ್ದರೆ, ಅವರು ತುಂಬಾ ಖುಷಿಯಿಂದ ತೆಗೆದುಕೊಳ್ಳಬಹುದಾದಂಥವುಗಳನ್ನೇ ನೀಡಿ. ಸಾಂಪ್ರದಾಯಿಕ ಉಡುಗೊರೆಗಳಲ್ಲಿ, ಜೀವಮಾನವಿಡೀ ಉಳಿಯುವಂಥವುಗಳಿಗೆ ಆದ್ಯತೆ ನೀಡಿ. ಅವುಗಳಲ್ಲಿ ಪ್ರಮುಖವಾದವುಗಳು:</font><br />
<br />
<font style="font-size:11pt; color:#000000">ಎ) ಪ್ರೀತಿಯ ಸಂಬಂಧವನ್ನು ಸಂಕೇತೀಕರಿಸುವ ಒಂದು ಜೊತೆ ಒಳಾಂಗಣ ಗಿಡಗಳು ಅಥವಾ ಗುಲಾಬಿ ಹೂವುಗಳನ್ನು ನೀವು ನೀಡಬಹುದು. ಅದೇ ರೀತಿ, ನಿಮ್ಮ ವ್ಯಾಲೆಂಟೈನ್ ಆ ಗಿಡಗಳನ್ನು ಅಥವಾ ಗುಲಾಬಿಯನ್ನು ಮೆಚ್ಚಿಕೊಳ್ಳುತ್ತಾಳೆಯೇ ಎಂಬುದನ್ನು ಮೊದಲೇ ತಿಳಿದುಕೊಳ್ಳಿ. ಇಲ್ಲವಾದಲ್ಲಿ, ಮುಂದೆ ಪರಿಸ್ಥಿತಿ ಕಷ್ಟವಾದೀತು.</font><br />
<br />
<font style="font-size:11pt; color:#000000">ಬಿ) ಇಬ್ಬರಿಗೂ ಮೆಚ್ಚುಗೆಯಿರುವ ಕ್ರೀಡಾ ಕೂಟವೋ, ನಾಟಕವೋ, ಸಂಗೀತ ಕಾರ್ಯಕ್ರಮವೋ ಮುಂತಾದವುಗಳಿಗಾಗಿ ನಿಮಗಿಬ್ಬರಿಗೂ ಸೀಸನ್ ಟಿಕೆಟುಗಳನ್ನು ಖರೀದಿಸಿರಿ, ಅಥವಾ ಚಲನಚಿತ್ರ ನೋಡಲೆಂದು ಟಿಕೆಟುಗಳನ್ನು ಗಿಫ್ಟ್ ಪ್ಯಾಕ್ ಆಗಿ ಕೊಟ್ಟುಬಿಡಿ.</font><br />
<br />
<font style="font-size:11pt; color:#000000">ಸಿ) ನಿಮ್ಮ ವ್ಯಾಲೆಂಟೈನ್‌ಗೆ ಚಾಕೊಲೇಟ್ ಎಂದರೆ ಬಲು ಅಚ್ಚುಮೆಚ್ಚು ಎಂದಾಗಿದ್ದರೆ, ಅವರ ಮೆಚ್ಚಿನ ಡಜನ್ ಚಾಕೊಲೇಟ್‌ಗಳನ್ನು ನೀಡಿ. ನಿಮಗೆ ಸಾಧ್ಯವಾದರೆ, ಒಳಗೆ ಕ್ರೀಮ್ ತುಂಬಿರುವ ಚಾಕೊಲೇಟ್‌ಗಳು ಉತ್ತಮ ಆಯ್ಕೆ.</font><br />
<br />
<font style="font-size:11pt; color:#000000">ಡಿ) ಯಾರೂ ಕೊಡಬಹುದಾದ ಅತ್ಯುತ್ತಮ ಗಿಫ್ಟ್ ಎಂದರೆ, ನಿಮ್ಮ ವ್ಯಾಲೆಂಟೈನ್ ಜೊತೆಗಿನ ಸಂಬಂಧದಲ್ಲಿ ವರ್ಷಪೂರ್ತಿ ಪಾಸಿಟಿವ್ ಎನರ್ಜಿ ತುಂಬಿರುವುದರ ಬಗ್ಗೆ ಗಮನ ಹರಿಸುವುದು.</font><br />
<br />
<font style="font-size:11pt; color:#000000">ಇನ್ನು ನೀವು, ನಿಮ್ಮ ಬೆಡ್ ರೂಮ್‌ನಲ್ಲಿಯೂ ಆಗ್ನೇಯ ದಿಕ್ಕಿನಲ್ಲಿರುವ ಸಂಬಂಧಗಳ ಜಾಗದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನೀವು ಅಲ್ಲಿ ಈ ಕೆಳಗಿನ ಕೆಲವು ವಸ್ತುಗಳನ್ನು ಇರಿಸಬಹುದು:</font><br />
<font style="font-size:11pt; color:#000000">ಎ) ಒಂದೇ ಗಾತ್ರದ ಹೂವುಗಳು</font><br />
<font style="font-size:11pt; color:#000000">ಬಿ) ಒಂದು ಜೊತೆ, ಅಕ್ಕಪಕ್ಕದಲ್ಲಿ ಬಾಗಿಕೊಂಡಿರುವ ಅಥವಾ ಪರಸ್ಪರ ನೋಡುತ್ತಿರುವ ಟರ್ಟಲ್ ಡೋವ್‌ಗಳು ಅಥವಾ ಮ್ಯಾಂಡರಿನ್‌ಗಳು.</font><br />
<font style="font-size:11pt; color:#000000">ಸಿ) ಕುತ್ತಿಗೆ ಪರಸ್ಪರ ಬೆಸೆದುಕೊಂಡಿರುವ ಎರಡು ಜಿರಾಫೆಗಳು.</font><br />
<font style="font-size:11pt; color:#000000">ಡಿ) ಒಟ್ಟಿಗಿರುವ ಎರಡು ಹೃದಯಗಳು ಅಥವಾ 2 ಸಂಖ್ಯೆ ಇರುವ ಯಾವುದೇ ಚಿತ್ರ.</font><br />
<br />
<font style="font-size:11pt; color:#0000FF">ಇನ್ನೂ ವ್ಯಾಲೆಂಟೈನ್‌ಗಾಗಿ ಹುಡುಕಾಟದಲ್ಲಿದ್ದೀರಾ? </font><br />
<font style="font-size:11pt; color:#000000">ನೀವಿನ್ನೂ ನಿಮ್ಮ ಪ್ರೇಮಿಯ ಹುಡುಕಾಟದಲ್ಲಿದ್ದರೆ, ನೀವು ನಿಮ್ಮ ಬೆಡ್ ರೂಮಿನ ಪೂರ್ವ ಪ್ರದೇಶವನ್ನು ಸುಂದರವಾದ ಹಸಿರು ಗಿಡದಿಂದ ಶಕ್ತಿಯುತವಾಗಿಸಬೇಕಾಗುತ್ತದೆ. ಸಿಲ್ಕ್ ಗಿಡವು ಕೂಡ ಒಳ್ಳೆಯ ಆಯ್ಕೆ. ಗಿಡದ ಶಕ್ತಿಯು ಹೊಸ ಸಂಬಂಧದ ಹುಟ್ಟಿನ ಅಥವಾ ಈಗಿರುವ ಸಂಬಂಧದ ವೃದ್ಧಿಯ ಸಂಕೇತವಾಗುತ್ತದೆ.</font><br />
<br />
<font style="font-size:11pt; color:#000000">ಬೇರೆ ಯಾರಿಗೇ ಆದರೂ ಗಿಫ್ಟ್ ಕೊಡುವುದು ನಿಮಗಿಷ್ಟವಿಲ್ಲ ಎಂದಾದರೆ, ನಿಮ್ಮನ್ನು ನೀವು ಬಹುವಾಗಿ ಪ್ರೀತಿಸುತ್ತೀರಿ ಎಂದು ಭಾವಿಸಿ ನಿಮಗೆ ನೀವೇ ಉಡುಗೊರೆ ಕೊಟ್ಟುಕೊಳ್ಳಿ. ವ್ಯಾಲೆಂಟೈನ್ ಡೇ ಎಂಬುದು ಗೌರವ, ಪ್ರೀತಿ ಮತ್ತು ಇನ್ನೊಬ್ಬರ ಬಗೆಗಿನ ಬದ್ಧತೆಯನ್ನು ಗುರುತಿಸುವ ದಿನ.</font><br />
<br />
<font style="font-size:11pt; color:#000000">ಇಬ್ಬರಿಗೆ ಎಲ್ಲಾದರೂ ಒಳ್ಳೆಯ ಜಾಗದಲ್ಲಿ ಅತ್ಯುತ್ತಮ ಡಿನ್ನರ್, ಪಿಕ್ನಿಕ್ ಅಥವಾ ಪಾರ್ಟಿಯಲ್ಲಿ ಭಾಗವಹಿಸುವುದು ಮುಂತಾದವುಗಳನ್ನು ನೀವು ಯೋಚಿಸಬಹುದು. ಆದರೆ, ನಿಮ್ಮ ಸಂಬಂಧವು ನಿಮ್ಮಿಂದ ಬೇಡುವ ಗೌರವ ಕೊಡುವ ಮತ್ತು ಅದಕ್ಕೆ ಬದ್ಧವಾಗುವ ಮೂಲಕ ನೀವು ನಿಮ್ಮ ಪ್ರೀತಿಯನ್ನು ಆಚರಿಸಿಕೊಳ್ಳುವುದೇ ಅತ್ಯಂತ ಪ್ರಮುಖವಾದದ್ದು ಎಂಬುದು ನೆನಪಿರಲಿ.</font>]]></content:encoded>
      <pubDate>Sat, 12 Feb 2011 20:35:00 +0530</pubDate>
      <updatedDate>Wed, 30 Sep 2015 15:19:45 +0530</updatedDate>
      <category><![CDATA[vaastu article]]></category>
      <authorname>ಮನೀಷಾ ಕೌಶಿಕ್</authorname>
    </item>
    <item>
      <title><![CDATA[ಸುಖ ದಾಂಪತ್ಯಕ್ಕೆ ಆರು ವಾಸ್ತು ಸೂತ್ರಗಳು]]></title>
      <link>https://kannada.webdunia.com/article/vaastu-article/ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-109103000122_1.html</link>
      <guid>https://kannada.webdunia.com/article/vaastu-article/ಸುಖ-ದಾಂಪತ್ಯಕ್ಕೆ-ಆರು-ವಾಸ್ತು-ಸೂತ್ರಗಳು-109103000122_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.]]></description>
      <content:encoded><![CDATA[<font style="font-size:11pt; color:#000000">ಯಶಸ್ವಿ ಮತ್ತು ಸಂತೋಷದ ದಾಂಪತ್ಯವು ಪ್ರತಿಯೊಬ್ಬ ನವದಂಪತಿಯ ಕನಸಾಗಿದೆ. ಸಂತಸದ ಮತ್ತು ಯಶಸ್ವಿ ವಿವಾಹವೂ ಕೆಲವು ಲಕ್ಷಣಗಳನ್ನು ಹೊಂದಿದೆ. ಈ ಕುರಿತ ಕೆಲವು ಅಂಶಗಳನ್ನು ಚರ್ಚಿಸೋಣ.</font><br />
<br />
<font style="font-size:11pt; color:#0000FF">ಸುಮಧುರ ಸಂಬಂಧ:</font><br />
<font style="font-size:11pt; color:#000000">ನಿಮ್ಮ ಮಲಗುವ ಕೋಣೆ ಆಗ್ನೇಯ ದಿಕ್ಕಿನಲ್ಲಿದ್ದರೆ ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಬಹುದು. ವಾಸ್ತು ಪ್ರಕಾರ, ಆಗ್ನೇಯ ದಿಕ್ಕು ಬೆಂಕಿ ಮತ್ತು ಬೆಂಕಿ ಸಂಬಂಧಿತ ವಸ್ತುಗಳನ್ನು ಸಂಕೇತಿಸುತ್ತದೆ. ಸೂರ್ಯ ಆಗ್ನೇಯ ದಿಕ್ಕಿಗೆ ಮುಟ್ಟಿದ ಕೂಡಲೇ ಇನ್ಫ್ರಾರೆಡ್ ಕಿರಣಗಳನ್ನು ಪ್ರತಿಫಲಿಸುತ್ತದೆ. ಚರ್ಮಕ್ಕೆ ಈ ಕಿರಣಗಳು ಹಾನಿಕರವಾಗಿದ್ದು, ಕೋಣೆಯಲ್ಲಿ ಸಂಗ್ರಹವಾಗಿದ್ದರೆ ಜೀವನ ಅಹಿತಕಾರಿಯಾಗುತ್ತದೆ. ಪ್ರಾಣಿಗಳು ಹೋರಾಟ ಮಾಡುವ ಚಿತ್ರಗಳನ್ನು, ಭೇಟೆಯಾಡುವ ಸಿಂಹ, ಬೆಂಕಿಯ ದೃಶ್ಯಗಳು, ಹೂವು ಮತ್ತು ಹಣ್ಣುಗಳಿಲ್ಲದ ಮರಗಳು, ಪಾರಿವಾಳಗಳು, ಕಾಗೆಗಳು, ಸಿಂಹ, ಹಾವು, ಹದ್ದು, ಗೂಬೆಗಳ ಚಿತ್ರಗಳನ್ನು ಮಲಗುವ ಕೋಣೆಯಲ್ಲಿ ನೇತು ಹಾಕಬೇಡಿ.</font><br />
<br />
<font style="font-size:11pt; color:#0000FF">ಕುಟುಂಬದ ಸದಸ್ಯರ ಜತೆ ಸಾಮರಸ್ಯ</font><br />
<br />
<font style="font-size:11pt; color:#000000">ವಿವಾಹದ ಬಳಿಕ ಕುಟುಂಬದ ಇತರೆ ಸದಸ್ಯರ ಜತೆ ಮಧುರ ಸಂಬಂಧ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿದೆ. ನಿಮ್ಮ ಅಡುಗೆಮನೆಯಲ್ಲಿ ಅನಿಲ ಸ್ಟೌವ್ ಮತ್ತು ಸಿಂಕ್ ವಿಶ್ಲೇಷಣೆ ಮಾಡಿ. ಅನಿಲ ಸ್ಟೌವ್ ಅಗ್ನಿಯಾಗಿದ್ದು, ಸಿಂಕ್ ನೀರನ್ನು ಪ್ರತಿನಿಧಿಸುತ್ತದೆ. ಅಗ್ನಿ ಶಕ್ತಿ ಮತ್ತು ಜಲಶಕ್ತಿಯನ್ನು ತಪ್ಪಾದ ಸ್ಥಳದಲ್ಲಿ ಇರಿಸಿದ್ದರೆ ಕುಟುಂಬದ ಸಂಬಂಧ ಅಸ್ತವ್ಯಸ್ತಗೊಳ್ಳುತ್ತದೆ.</font><br />
<br />
<font style="font-size:11pt; color:#0000FF">ಚಾಕು ಮತ್ತು ಕತ್ತರಿಗಳು</font><br />
<br />
<font style="font-size:11pt; color:#000000">ಅಡುಗೆಮನೆಯಲ್ಲಿ ಚಾಕು ಮತ್ತು ಕತ್ತರಿಗಳನ್ನು ಮುಚ್ಚಿಡಬೇಕು. ಚಾಕು ಮತ್ತು ಕತ್ತರಿಗಳನ್ನು ಮುಕ್ತವಾಗಿ ತೆರೆದಿಡುವುದು ಕೆಟ್ಟ ಸಂಬಂಧಕ್ಕೆ ದಾರಿ ಕಲ್ಪಿಸುತ್ತದೆ. ಉಪ್ಪಿನಕಾಯಿಯನ್ನು ಕೂಡ ಮುಚ್ಚಿಡಬೇಕು. ಉಪ್ಪಿನಕಾಯಿಗಳನ್ನು ಬಹಿರಂಗವಾಗಿ ಪ್ರದರ್ಶಿಸುವುದು ಕೂಡ ಸಂಬಂಧದ ಬಿರುಕಿಗೆ ಕಾರಣವಾಗುತ್ತದೆ.</font><br />
<br />
<font style="font-size:11pt; color:#0000FF">ಮಕ್ಕಳು:</font><br />
<br />
<font style="font-size:11pt; color:#000000">ನವವಿವಾಹಿತರು ಅಥವಾ ದಂಪತಿ ಮಗುವೊಂದನ್ನು ಬಯಸಿದ್ದರೆ ಈಶಾನ್ಯ ದಿಕ್ಕಿನ ಕೋಣೆಯಲ್ಲಿ ಮಲಗಬಾರದು. ಈ ಮ‌ೂಲೆಯಿಂದ ಬಲವಾದ ಆಯಸ್ಕಾಂತೀಯ ಶಕ್ತಿಗಳು ಗರ್ಭದಾರಣೆ ಮತ್ತು ಮಗುವಿನ ಉಳಿವಿನ ಬಗ್ಗೆ ಕೆಟ್ಟದನ್ನು ಸೃಷ್ಟಿಸಬಹುದು. ನಿಮ್ಮ ಮಲಗುವ ಕೋಣೆ ಕೆಂಪು ಅಥವಾ ತೀರಾ ತೀಕ್ಷ್ಣ ಬಣ್ಣದಿಂದ ಕೂಡಿರದಂತೆ ನೋಡಿಕೊಳ್ಳಿ. ನಿಮ್ಮ ನೀರಿನ ಟ್ಯಾಂಕ್ ಇರುವ ಸ್ಥಳವನ್ನು ಪರೀಕ್ಷಿಸಿ. ಅದನ್ನು ನೈರುತ್ಯ ದಿಕ್ಕಿನಲ್ಲಿ ಸ್ಥಾಪಿಸಿದರೆ ಗರ್ಭದಾರಣೆ ಸಮಸ್ಯೆಗಳು ಬರಬಹುದು. ನಿಮ್ಮ ಮನೆಯಲ್ಲಿ ಹೂವು ಬಿಡದ ಮರಗಳಿದ್ದರೆ, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ತಲೆದೋರಬಹುದು.</font><br />
<br />
<font style="font-size:11pt; color:#0000FF">ಆರೋಗ್ಯಕರ ಲೈಂಗಿಕ ಸಂಬಂಧ</font><br />
<br />
<font style="font-size:11pt; color:#000000">ಕೋಣೆಯ ಬಣ್ಣಗಳನ್ನು ಪರೀಕ್ಷಿಸಿ, ಬಣ್ಣ ಮಂದವಾಗಿರಬಾರದು. ಬಿಳಿಯ ಬಣ್ಣ ಅಥವಾ ಸಂಪೂರ್ಣ ನೇರಳೆ ಬಣ್ಣ ಆಧ್ಯಾತ್ಮದ ಸಂಕೇತವಾಗಿದ್ದು,ದಂಪತಿ ಅವುಗಳನ್ನು ಮಲಗುವ ಕೋಣೆಗಳಲ್ಲಿ ಬಳಸಬಾರದು. ದಂಪತಿ ಈಶಾನ್ಯ ಕೋಣೆಗಳನ್ನು ಆಕ್ರಮಿಸಬಾರದು. ವಿಷೇಷವಾಗಿ ವಿವಾಹಿತ ಜೀವನದಲ್ಲಿ ಪ್ರೀತಿ ಪ್ರದರ್ಶನಕ್ಕೆ ದಂಪತಿ ಕೋಣೆಯಲ್ಲಿ ಒಂಟಿ ಬಾತುಕೋಳಿ, ಚಿಟ್ಟೆ, ಹಕ್ಕಿ, ಜಿಂಕೆಯ ಚಿತ್ರಗಳಿರಬಾರದು. ವಿವಾಹಿತ ಜೀವನದಲ್ಲಿ ಒತ್ತಡವು ಲೈಂಗಿಕತೆಗೆ ಒಂದು ದೊಡ್ಡ ಶತ್ರು. ಕಂಪ್ಯೂಟರ್‌ಗಳನ್ನು ಇರಿಸುವ ಮ‌ೂಲಕ ಮಲಗುವಕೋಣೆಯಲ್ಲಿ ಕಚೇರಿ ಪರಿಸರವನ್ನು ಸೃಷ್ಟಿಸಬೇಡಿ.</font><br />
<br />
<font style="font-size:11pt; color:#0000FF">ಆರ್ಥಿಕ ಶಕ್ತಿ</font><br />
<br />
<font style="font-size:11pt; color:#000000">ಸುಖವಾದ ದಾಂಪತ್ಯಕ್ಕೆ ಸಾಕಷ್ಟು ಹಣಕಾಸು ಅವಿಭಾಜ್ಯ ಅಂಗ. ಸೂಕ್ಷ್ಮ ಮತ್ತು ಅಧಿಕಾರಯುತ ದಿಕ್ಕುಗಳಾದ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಪೋಷಿಸಲು ಎಚ್ಚರಿಕೆ ವಹಿಸಬೇಕು. ಉತ್ತರದ ಕಡೆಗಳಲ್ಲಿ ಹೆಚ್ಚು ಕಿಟಕಿಗಳು ಇರಬೇಕು. ರಸ್ತೆ ಕೊನೆಗೊಳ್ಳುವ </font><font style="font-size:11pt;">T-Facing </font><font style="font-size:11pt;">ಮನೆಗಳು ಶುಭಕರವಲ್ಲ. ಅದೊಂದು ವಿಶಮಿಶ್ರಿತ ಬಾಣ ನಿಮ್ಮ ಕಡೆಗೆ ಬಿಟ್ಟ ಹಾಗಿರುತ್ತದೆ. ಮಾನವ ಸಂಬಂಧಗಳು ದೇಹದ ನರಗಳಂತೆ ಜಟಿಲವಾಗಿದೆ. ಇನ್ನೊಂದು ಸಂಬಂಧದಿಂದ ಪ್ರತಿಯೊಬ್ಬ ವ್ಯಕ್ತಿ ಅತೀ ನಿರೀಕ್ಷೆ ಇಟ್ಟುಕೊಳ್ಳುತ್ತಾನೆ. ವಾಸ್ತು ನಿಸರ್ಗದ ಕಾನೂನಿಗೆ ಸಮ್ಮತಿಸುತ್ತದೆ. ಬೇರೆಯವರಿಂದ ಏನನ್ನು ಬಯಸುತ್ತೇವೊ, ಅದನ್ನು ನಾವೂ ಕೊಡಬೇಕು. ನಾವು ಉಸಿರನ್ನು ಎಳೆದುಕೊಂಡರೆ ಉಸಿರನ್ನು ಹೊರಕ್ಕೆ ಬಿಡಲೇಬೇಕಾಗುತ್ತದೆ. ಆದ್ದರಿಂದ ಕೊಟ್ಟು ತೆಗೆದುಕೊಳ್ಳುವ ತತ್ವದಿಂದ ವೈವಾಹಿಕ ದಾಂಪತ್ಯ ಸುಖಕರವಾಗಿರುತ್ತದೆ.</font>]]></content:encoded>
      <pubDate>Sat, 31 Oct 2009 13:08:00 +0530</pubDate>
      <updatedDate>Wed, 30 Sep 2015 15:19:48 +0530</updatedDate>
      <category><![CDATA[vaastu article]]></category>
      <authorname>ವೆಬ್‌ದುನಿಯಾ</authorname>
    </item>
    <item>
      <title><![CDATA[ಅದೃಷ್ಟ ತರುವ ಸಸ್ಯಗಳು]]></title>
      <link>https://kannada.webdunia.com/article/vaastu-article/ಅದೃಷ್ಟ-ತರುವ-ಸಸ್ಯಗಳು-109090400081_1.html</link>
      <guid>https://kannada.webdunia.com/article/vaastu-article/ಅದೃಷ್ಟ-ತರುವ-ಸಸ್ಯಗಳು-109090400081_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು]]></description>
      <content:encoded><![CDATA[<font style="font-size:11pt; color:#000000">ಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು. ಕಚೇರಿಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮ‌ೂಲೆಗಳಲ್ಲಿ ಗರಿಷ್ಠ ಅದೃಷ್ಟ ಗಳಿಸಲು ಗಿಡಗಳನ್ನು ಇರಿಸಿ. ನೀವು ವಿವಾಹಿತ ದಂಪತಿಯಾಗಿದ್ದು, ಮಕ್ಕಳನ್ನು ಬಯಸಿದ್ದರೆ ಮಲಗುವ ಕೋಣೆಯಲ್ಲಿ ಹೂವುಗಳನ್ನು ಇರಿಸಬೇಡಿ.</font><br />
<br />
<font style="font-size:11pt; color:#0000A0"><b>ದಾಳಿಂಬೆ ಹಣ್ಣುಗಳು</b></font><br />
<br />
<font style="font-size:11pt; color:#000000">ಬದಲಿಗೆ ಹಣ್ಣುಗಳ ಬುಟ್ಟಿಯನ್ನು ಮಲಗುವ ಕೋಣೆಯಲ್ಲಿಡಿ. ಹಣ್ಣುಗಳು ವಿಶೇಷವಾಗಿ ದಾಳಿಂಬೆ ಹಣ್ಣುಗಳು ಸಂತಾನ ಫಲದ ಸಂಕೇತವಾಗಿದೆ. ಮನೆಯೊಳಗೆ ಮುಳ್ಳಿನ ಗಿಡಗಳನ್ನು ಇರಿಸಬೇಡಿ. ಮುಳ್ಳಿನ ಗಿಡಗಳು ರಕ್ಷಣಾತ್ಮಕ ಕವಚವಾಗಲಿದ್ದು, ಮನೆಯ ಹೊರಕ್ಕೆ ಇರಿಸಬಹುದು. ಮುಂಬಾಗಿಲಿಗೆ ಅತೀ ಸಮೀಪದಲ್ಲಿ ಇರಿಸಬೇಡಿ. ಮುಂಬಾಗಿಲಿನಿಂದ ದೂರದಲ್ಲಿ ಬಾಲ್ಕನಿ ಬಳಿ ಇರಿಸಿ.</font><br />
<br />
<font style="font-size:11pt; color:#000000">ಮನೆಯ ಹೊರಗೆ ಅಥವಾ ಒಳಗೆ ಬೋನ್ಸಾಯಿ ಗಿಡಗಳನ್ನು ಇರಿಸಬೇಡಿ. ಅವು ಕುಂಠಿತ ಬೆಳವಣಿಗೆಯನ್ನು ತೋರಿಸುತ್ತದೆ. ನಿಮ್ಮ ಸಸ್ಯಗಳನ್ನು ಆಗಾಗ್ಗೆ ಟ್ರಿಮ್ ಮಾಡುತ್ತಿರಿ. ಅತಿಯಾಗಿ ಬೆಳೆದ ಸಸ್ಯಗಳು ಕೆಟ್ಟಶಕ್ತಿಗೆ ಉತ್ತೇಜಿಸುತ್ತದೆ. ಇದೇ ರೀತಿ ನಿಮ್ಮ ತೋಟದಲ್ಲಿ ನಿಯಮಿತವಾಗಿ ಮರಗಳ ಅನವಶ್ಯಕ ಭಾಗ ಕತ್ತರಿಸಿ ಓರಣಗೊಳಿಸಿ. ನಿಮ್ಮ ಮನೆಯನ್ನು ಮರಗಳು ಆವರಿಸದಂತೆ, ಅದರ ನೆರಳು ಬೀಳದಂತೆ ನೋಡಿಕೊಳ್ಳಿ. ನಿಮ್ಮ ಕೋಣೆಯಲ್ಲಿ ತಾಜಾ ಹೂವುಗಳನ್ನು ಕಾಯಮ್ಮಾಗಿ ಇರಿಸಿ. ಆದರೆ ಹೂವು ಬಾಡಿದರೆ ಬಿಸಾಕಿ. ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಬೇಡಿ. ಅದರಿಂದ ದುರಾದೃಷ್ಟ ತರುತ್ತದೆಂದು ಹೇಳಲಾಗಿದೆ.</font><br />
<br />
<font style="font-size:11pt; color:#000000">ಕೃತಕ ಹೂವುಗಳು ಆದ್ಯತೆಯ ಆಯ್ಕೆಯಾಗಿದ್ದು, ಅವು ಅದೃಷ್ಟ ತರುತ್ತದೆಂದು ಭಾವಿಸಲಾಗಿದೆ.ಯಾವುದೇ ಹೂವು, ಸಸ್ಯಗಳು ಮತ್ತು ಯಾವುದೇ ಶುಭಕರ ಫೆಂಗ್ ಶುಯಿ ಸಂಕೇತವನ್ನು ಸ್ನಾನದ ಕೋಣೆಯಲ್ಲಿ ಇರಿಸಬೇಡಿ. ಅದೃಷ್ಟವು ದುರಾದೃಷ್ಟಕ್ಕೆ ತಿರುಗಬಹುದು. ಅಂಗಡಿಗಳ ದ್ವಾರದಲ್ಲಿ ನಿಂಬೆಹಣ್ಣುಗಳನ್ನು ತೂಗುಹಾಕಿರುವುದನ್ನು ನೀವು ನೋಡಿರಬಹುದು. ಹಿಂದು ನಂಬಿಕೆಯ ಪ್ರಕಾರ ಅವು ಕೆಟ್ಟ ದೃಷ್ಟಿಯನ್ನು ನಿವಾರಿಸುತ್ತದೆ. ಇದೇ ರೀತಿ ಕಿತ್ತಲೆ ಮತ್ತು ನಿಂಬೆಹಣ್ಣು ಅದೃಷ್ಟದ ಶಕ್ತಿಶಾಲಿ ಸಂಕೇತವೆಂದು ನಂಬಲಾಗಿದ್ದು ಮನೆಗೆ ಸಂಪದಭಿವೃದ್ಧಿಯನ್ನು ತರುತ್ತದೆ. ಅವುಗಳನ್ನು ಮನೆಯ ಪ್ರವೇಶದ್ವಾರದಲ್ಲಿ ಇರಿಸಬೇಕು. ಇದಕ್ಕಿಂತ ಮುಂಚೆ ಒಂದು ಮಾತನ್ನು ಸ್ಪಷ್ಟಪಡಿಸಬೇಕಾಗಿದೆ. ಶ್ರಮದ ದುಡಿಮೆಗೆ ಪರ್ಯಾಯ ಯಾವುದೂ ಇಲ್ಲ. ಬುದ್ಧಿವಂತಿಕೆ ಶೇ.99ರಷ್ಟು ಬೆವರುಹರಿಸುವುದರ ಫಲ ಮತ್ತು ಸ್ಫೂರ್ತಿ ಶೇ.1ರಷ್ಟು ಇರುತ್ತದೆ. </font><br />
<br />
<font style="font-size:11pt; color:#0000A0"><b>ಲೇಡಿ ಲಕ್</b></font><br />
<br />
<font style="font-size:11pt; color:#000000">ಆದರೆ ಕೆಲವೊಮ್ಮೆ ಅತ್ಯಂತ ಶ್ರಮಪಡುವ ಜನರು ಕೂಡ ದುರಾದೃಷ್ಟದ ಕಾರಣದಿಂದ ಏಳಿಗೆ ಹೊಂದುವುದಿಲ್ಲ. ಲೇಡಿ ಲಕ್ ನಿಮ್ಮ ಪಥದಲ್ಲಿ ನಗೆಬೀರಬೇಕೆಂದು ಬಯಸಿದ್ದರೆ ಕೆಲವು ಟಿಪ್ಸ್‌ಗಳನ್ನು ಅನುಸರಿಸಿ. ಮ‌ೂರು ಕಾಲುಗಳ ಕಪ್ಪೆಯು ಸಂಪತ್ತಿನ ಬಲವಾದ ಸಂಕೇತವಾಗಿದ್ದು, ನಿಮ್ಮ ಮಲಗುವ ಕೋಣೆಯಲ್ಲಿ ಎಲ್ಲಾದರೂ ಇರಿಸಿ. ನಿಮ್ಮ ಕಚೇರಿಯಲ್ಲಿ ಗೋಡೆ ಬೆನ್ನಿಗಿರುವಂತೆ ಕುಳಿತುಕೊಳ್ಳಿ. ಆದರೆ ಕಿಟಕಿ ಅಥವಾ ತೆರೆದ ಪುಸ್ತಕದ ಶೆಲ್ಫ್ ಹಿಂಭಾಗದಲ್ಲಿರುವಂತೆ ಕುಳಿತುಕೊಳ್ಳಬೇಡಿ. ನೀವು ವಂಚನೆಗೆ ಗುರಿಯಾಗುವ ಸಂಭವವಿರುತ್ತದೆ. </font><br />
<br />
<font style="font-size:11pt; color:#000000">ನಿಮ್ಮ ಹಿಂಭಾಗದ ಗೋಡೆಯಲ್ಲಿ ಪರ್ವತಶ್ರೇಣಿಯ ವರ್ಣಚಿತ್ರ ಅಥವಾ ಚಿತ್ರವನ್ನು ಇರಿಸಿ. ಬಾಗಿಲಿಗೆ ಬೆನ್ನುಮಾಡಿ ಕುಳಿತುಕೊಳ್ಳಲೇಬೇಡಿ. ಹರಿಯುವ ನೀರು ಸದಾ ಶುಭಕರ. ನಿಮ್ಮ ರಿಸೆಪ್ಶನ್ ಸ್ಥಳದಲ್ಲಿ ನೀರಿನ ಚಿಲುಮೆಯಿದ್ದರೆ, ನೀರು ಒಳಕ್ಕೆ ಬರುವಂತೆ ಖಾತರಿ ಮಾಡಿಕೊಳ್ಳಿ. ಹೊರಕ್ಕೆ ಹೋಗಲು ಅವಕಾಶ ಕೊಟ್ಟರೆ ನಿಮ್ಮ ಹಣವೂ ಕೂಡ ಹೊರಕ್ಕೆ ಸೋರಿಹೋಗಬಹುದು.ಬಿರುಸಾಗಿ ಹರಿಯುವ ನದಿಗೆ ಸಮೀಪದಲ್ಲಿ ವಾಸಿಸಬೇಡಿ. ಸಂಪತ್ತು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಬಹುದು. ತೊರೆಗೆ ಸಮೀಪದಲ್ಲಿ ವಾಸಿಸುವುದು ಒಳ್ಳೆಯದು.</font>]]></content:encoded>
      <pubDate>Fri, 04 Sep 2009 19:40:00 +0530</pubDate>
      <updatedDate>Wed, 30 Sep 2015 15:19:50 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಜಟಿಲ ನಿಯಮಗಳ ಚೀನಾ ಫೆಂಗ್‌ಶುಯಿ ಕಲೆ]]></title>
      <link>https://kannada.webdunia.com/article/vaastu-article/ಜಟಿಲ-ನಿಯಮಗಳ-ಚೀನಾ-ಫೆಂಗ್‌ಶುಯಿ-ಕಲೆ-109080800089_1.html</link>
      <guid>https://kannada.webdunia.com/article/vaastu-article/ಜಟಿಲ-ನಿಯಮಗಳ-ಚೀನಾ-ಫೆಂಗ್‌ಶುಯಿ-ಕಲೆ-109080800089_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಫೆಂಗ್ ಶ್ಯು ಪ್ರಾಚೀನ ಕಲೆ ಮತ್ತು ವಿಜ್ಞಾನವಾಗಿದ್ದು, ಚೀನದಲ್ಲಿ 3000 ವರ್ಷಗಳ ಹಿಂದೆ ಹುಟ್ಟಿದೆ. ಯಾವುದೇ ಸ್ಥಳದ ಶಕ್ತಿಗಳಲ್ಲಿ ಸಮತೋಲನ ಸಾಧಿಸುವ ಮ‌ೂಲಕ ಆರೋಗ್ಯ ಮತ್ತು ಅದೃಷ್ಟವನ್ನು ಗಳಿಸುವ ಜ್ಞಾನವೆಂದು ಫೆಂಗ್‌ಶ್ಯುವನ್ನು ಬಣ್ಣಿಸಲಾಗಿದೆ.]]></description>
      <content:encoded><![CDATA[<!--Image-->
<p class="wdp_articleLImg">
	<p>
		<img alt="" border="0" class="wdp_img" hspace="4" src="/kn/articles/0908/08/images/img1090808089_1_1.jpg" vspace="4" /></p>
	<p class="wdp_imgSrc">
		<p class="wdp_left">
			WD</p>
		WD</p>
</p>
<!--endImage--><font style="font-size:11pt; color:#000000">ಫೆಂಗ್ ಶುಯಿ ಪ್ರಾಚೀನ ಕಲೆ ಮತ್ತು ವಿಜ್ಞಾನವಾಗಿದ್ದು, ಚೀನದಲ್ಲಿ 3000 ವರ್ಷಗಳ ಹಿಂದೆ ಹುಟ್ಟಿದೆ. ಯಾವುದೇ ಸ್ಥಳದ ಶಕ್ತಿಗಳಲ್ಲಿ ಸಮತೋಲನ ಸಾಧಿಸುವ ಮ‌ೂಲಕ ಆರೋಗ್ಯ ಮತ್ತು ಅದೃಷ್ಟವನ್ನು ಗಳಿಸುವ ಜ್ಞಾನವೆಂದು ಫೆಂಗ್‌ಶುಯಿಯನ್ನು ಬಣ್ಣಿಸಲಾಗಿದೆ.</font><br />
<br />
<font style="font-size:11pt; color:#000000">ಫೆಂಗ್ ಶುಯಿ ನಮಗೆ ನಮ್ಮ ಸುತ್ತಮುತ್ತ ಸಾಮರಸ್ಯ ಮತ್ತು ಸಮತೋಲನ ಸಾಧನೆ ಹೇಗೆಂದು ಕಲಿಸುತ್ತದೆಂದು ಸ್ಟಾನ್ಲಿ ಬಾರ್ಲೆಟ್ ತಿಳಿಸಿದ್ದಾರೆ. ಮನೆಗಳು ಮತ್ತು ಉದ್ಯಮಗಳ ವಿನ್ಯಾಸಕ್ಕೆ ದಶಕಗಳ ಕಾಲದ ಕಲೆಯನ್ನು ಅವರು ಬಳಸಿಕೊಳ್ಳುತ್ತಾರೆ. ಸಮಕಾಲೀನ ಕಟ್ಟಡಗಳ ವಿನ್ಯಾಸದಲ್ಲಿ ಫೆಂಗ್‌ಶುಯಿ ಕಲ್ಪನೆಯನ್ನು ವಿನ್ಯಾಸಕಾರರು ಮತ್ತು ಡೆಕೋರೇಟರ್‌ಗಳು ಬಳಸಿಕೊಳ್ಳುತ್ತಿದ್ದಾರೆ. ಫೆಂಗ್‌ಶ್ಯು ಒಳಮನಸ್ಸಿನಿಂದ ಹೊಮ್ಮುವ ಕಲೆ. ವಿನ್ಯಾಸಕಾರರು &#39;ಚಿ&#39; ಎಂದು ಕರೆಯುವ ಸಕಾರಾತ್ಮಕ ಶಕ್ತಿಯ ಭಾವನೆ ತಮ್ಮಲ್ಲಿ ಉಂಟಾಗುತ್ತದೆಂದು ಹೇಳಿದ್ದಾರೆ. ಆದರೆ ವಿನ್ಯಾಸಕಾರರು ಒಳದನಿಯಿಂದ ಮಾತ್ರ ನಿರ್ದೇಶನ ಪಡೆಯುವುದಿಲ್ಲ.</font><br />
<br />
<font style="font-size:11pt; color:#000000">ಪ್ರಾಚೀನ ಕಲೆಯು ಸುದೀರ್ಘ ಮತ್ತು ಜಟಿಲ ನಿಯಮವು ಆಧುನಿಕ ಮನೆಮಾಲೀಕರನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತದೆ. ಉದಾಹರಣೆಗೆ ನಿಮ್ಮ ಮನೆಯನ್ನು ಡೆಡ್ ಎಂಡ್ ರಸ್ತೆಯ ಕೊನೆಯಲ್ಲಿ ನಿರ್ಮಿಸಬಾರದೆಂಬ ನಿಯಮ ಫೆಂಗ್ ಶುಯಿನಲ್ಲಿದೆ. ಸುತ್ತು ಕಂಬಗಳು ಚೌಕದ ಕಂಬಗಳಿಗಿಂತ ಉತ್ತಮ. ಮೇಲ್ಛಾವಣಿ ಎತ್ತರದಲ್ಲಿರಬೇಕೆಂಬ ನಿಯಮ ಫೆಂಗ್‌ಶುಯಿನಲ್ಲಿದೆ. ಫೆಂಗ್ ಶುಯಿಯನ್ನು ಆಚರಿಸಲು ಅನೇಕ ವಿವಿಧ ದಾರಿಗಳಿವೆಯೆನ್ನುವುದು ಮತ್ತಷ್ಟು ಗೊಂದಲಗೊಳಿಸುತ್ತದೆ.</font><br />
<br />
<font style="font-size:11pt; color:#000000">ಚೀನಾದ ಜನ್ಮಕುಂಡಲಿಯಿಂದ ಮಾಹಿತಿ ಸಂಗ್ರಹ</font><br />
<font style="font-size:11pt; color:#000000">ಕೋಣೆಗಳ ಅನುಕೂಲಕರ ಸ್ಥಳವನ್ನು ನಿರ್ಧರಿಸಲು ಕಂಪಾಸ್ ಬಳಸಬೇಕು.</font><br />
<font style="font-size:11pt; color:#000000">ಸುತ್ತಮುತ್ತಲಿನ ನೆಲದ ರೂಪ, ಬೀದಿಗಳು, ತೊರೆಗಳು ಮತ್ತು ಕಟ್ಟಡಗಳನ್ನು ಪರಿಶೀಲಿಸಿ.</font><br />
<font style="font-size:11pt; color:#000000">ಕೋಣೆಗಳ ಅನುಕೂಲಕರ ಸ್ಥಳದ ರೂಪುರೇಷೆಗೆ ಅಷ್ಟಕೋನದ ರೇಖಾಚಿತ್ರ ಬಾ ಗುವಾ ಬಳಸಿ</font><br />
<font style="font-size:11pt; color:#000000">ಎಲಕ್ಟ್ರೋಮ್ಯಾಗ್ನೆಟಿಕ್ ವಿಕಿರಣ ಮತ್ತು ವಿಷಕಾರಿ ವಸ್ತುಗಳು ಮುಂತಾದ ಪರಿಸರ ಮಾಲಿನ್ಯ ನಿವಾರಣೆಗೆ ಉನ್ನತ ತಂತ್ರಜ್ಞಾನದ ಸಾಧನ ಬಳಸಿ.</font><br />
<br />
<br />
<font style="font-size:11pt; color:#000000">ಆದರೂ ಜಟಿಲವಾದ ಆಚರಣೆಗಳಲ್ಲಿ ಕೂಡ ಸಾಮಾನ್ಯ ಜ್ಞಾನದ ಆಧಾರ ಹೊಂದಿದೆ. ಉದಾಹರಣೆಗೆ ಫೆಂಗ್‌ಶುಯಿ ತತ್ವದಲ್ಲಿ ಅಡುಗೆಮನೆ ಬಾಗಿಲು ಸ್ಟೌವ್‌ಗೆ ಎದುರಾಗಿ ಇರಬಾರದೆನ್ನುವುದು.ಸ್ಟೌವ್‌ ಮುಂದೆ ಕೆಲಸ ಮಾಡುತ್ತಿರುವ ವ್ಯಕ್ತಿ ಬಾಗಿಲಿನ ಹಿಂದೆ ತಿರುಗಿನೋಡಲು ಬಯಸಬಹುದು. ಇದರಿಂದ ಅಹಿತಕರ ಭಾವನೆ ಉಂಟಾಗಿ ಅಪಘಾತಗಳಿಗೆ ಎಡೆಯಾಗಬಹುದು.</font><br />
<br />
<font style="font-size:11pt; color:#000000">ಅತ್ಯಂತ ಜಟಿಲ ನಿಯಮಗಳ ನಡುವೆಯೂ ಫೆಂಗ್‌ಶುಯಿನಲ್ಲಿ ಅನೇಕ ವಿನ್ಯಾಸದ ಶೈಲಿ ಅಳವಡಿಸಲಾಗುತ್ತದೆ. ಸ್ವಚ್ಛ ಮತ್ತು ಅಚ್ಚುಕಟ್ಟಾದ ನೋಟದಿಂದ ಮಾತ್ರ ನಿಮ್ಮ ಮನೆ ಅಥವಾ ಕಟ್ಟಡವನ್ನು ಫೆಂಗ್ ಶ್ಯು ನಿಯಮಗಳಿಗೆ ಅನ್ವಯವಾಗಿ ನಿರ್ಮಿಸಲಾಗಿದೆಯೆಂಬ ಸುಳಿವು ಸಿಗುತ್ತದೆ.</font>]]></content:encoded>
      <pubDate>Mon, 10 Aug 2009 11:50:00 +0530</pubDate>
      <updatedDate>Wed, 30 Sep 2015 15:19:54 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ]]></title>
      <link>https://kannada.webdunia.com/article/vaastu-article/ಏಳು-ದೈವಾಜ್ಞೆಗಳನ್ನು-ನಿಷ್ಠರಾಗಿ-ಪಾಲಿಸಿ-109072500110_1.html</link>
      <guid>https://kannada.webdunia.com/article/vaastu-article/ಏಳು-ದೈವಾಜ್ಞೆಗಳನ್ನು-ನಿಷ್ಠರಾಗಿ-ಪಾಲಿಸಿ-109072500110_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[2009ರಲ್ಲಿ ಗುರು ಕಟಕದಲ್ಲಿ ಪ್ರವೇಶಿಸಿ ದುರ್ಬಲಗೊಳ್ಳುತ್ತದೆ. ಅಪರಾಧ ಮತ್ತು ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ.]]></description>
      <content:encoded><![CDATA[<!--Image-->
<p>
	<table align="Left" border="0" cellpadding="0" cellspacing="0" style="margin: 3px 8px 0px 0px;">
		<tbody>
			<tr>
				<td valign="top">
					<img alt="" border="0" class="imgArticle_New" hspace="4" src="/kn/articles/0907/25/images/img1090725110_1_1.jpg" vspace="4" /></td>
			</tr>
			<tr>
				<td class="imgSource">
					<table border="0" cellpadding="0" cellspacing="0" width="100%">
						<tbody>
							<tr>
								<td align="left">
									WD</td>
								<td align="right" valign="top">
									WD</td>
							</tr>
						</tbody>
					</table>
				</td>
			</tr>
		</tbody>
	</table>
</p>
<!--endImage-->2009<font style="font-size:11pt; color:#000000">ರಲ್ಲಿ ಗುರು ಕಟಕದಲ್ಲಿ ಪ್ರವೇಶಿಸಿ ದುರ್ಬಲಗೊಳ್ಳುತ್ತದೆ. ಅಪರಾಧ ಮತ್ತು ಆರ್ಥಿಕ ಹಿಂಜರಿತ ಮುಂದುವರಿಯಲಿದ್ದು, ಜನರ ಮಾನಸಿಕ, ದೈಹಿಕ ಆರೋಗ್ಯಕ್ಕೆ ಧಕ್ಕೆಯಾಗಲಿದೆ. ಹೀಗಾಗಿ ನಮ್ಮನ್ನು ರಕ್ಷಣೆ ಮಾಡುವ, ಆರೋಗ್ಯ ಮತ್ತು ಸಾಮರಸ್ಯ ಉಂಟುಮಾಡುವ ಮುಖ್ಯ ವಾಸ್ತು ಮಾರ್ಗದರ್ಶಿಕೆಗಳ ಕಡೆ ನಾವು ಗಮನವಹಿಸೋಣ. 2009ನೇ ವರ್ಷವು ಮುಖ್ಯ ಶಕ್ತಿ ಪ್ರಥ್ವಿ ಅಥವಾ ಭೂಮಿಯಿಂದ ಆಳಲ್ಪಡುತ್ತದೆ.</font><br />
<br />
<font style="font-size:11pt; color:#000000">ಇದು ಪೀಠಮಂಡಲದ ಕೇಂದ್ರ ವಲಯವಾಗಿದ್ದು, ವಾಸ್ತುಪುರುಷನ ನಾಭಿಗೆ ಸಂಬಂಧಿಸಿದೆ. ಈ ಶಕ್ತಿಯ ಅಸಮತೋಲನವು ಸಂಘರ್ಷ, ದಿಢೀರ್ ನಷ್ಟ, ಶಿಕ್ಷಣದಲ್ಲಿ ಮೊಟಕು ಮತ್ತು ಹಿರಿಯರ ಜತೆ ಮನಸ್ತಾಪ ಉಂಟಾಗುವ ಸಂಭವವಿರುತ್ತದೆ.ಈ ವರ್ಷದ ಮುಖ್ಯ ದಿಕ್ಕು ಉತ್ತರವಾಗಿದ್ದು, ಸಂಪತ್ತಿನ ಅಧಿಪತಿ ಕುಬೇರನಿಂದ ಆಳಲ್ಪಡುತ್ತದೆ.</font><br />
<br />
<font style="font-size:11pt; color:#000000">ಉತ್ತರದಿಕ್ಕಿನಲ್ಲಿ ಅಸಮತೋಲನದಿಂದ ಬುದ್ಧಿಮತ್ತೆ ಕುಂಠಿತಗೊಳ್ಳಬಹುದು. ಲೆಕ್ಕಪತ್ರ ವಂಚನೆಗಳು, ಅಸಮರ್ಪಕ ಮತ್ತು ಅಪ್ರಸ್ತುತ ಮಾತುಕತೆಗೆ ಕೊಡುಗೆ ನೀಡಬಹುದು, ವಿದೇಶ ಯಾತ್ರೆ ರದ್ದಾಗಬಹುದು, ಉನ್ನತ ಶಿಕ್ಷಣದಲ್ಲಿ ವೈಫಲ್ಯ ಮತ್ತು ಕಾನೂನಿನ ಸಮಸ್ಯೆ ತರಬಹುದು. ಈ ವರ್ಷದ ಮುಖ್ಯ ಬಣ್ಣ ಹಸಿರು.</font><br />
<font style="font-size:11pt; color:#000000">ಏಳು ದೈವಾಜ್ಞೆಗಳು</font><br />
<br />
<font style="font-size:11pt; color:#000000"><b>ಹಿರಿಯರಿಗೆ</b></font><br />
<br />
<font style="font-size:11pt; color:#000000">ನಿಮ್ಮ ಮನೆ ಅಥವಾ ಕೋಣೆಯ ಈಶಾನ್ಯ ದಿಕ್ಕನ್ನು ನೀವು ಆಕ್ರಮಿಸಿಕೊಳ್ಳಿ. ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಿ, ನಿದ್ರೆಯಿಂದ ಏಳುವಾಗ ಬಲಭಾಗದಿಂದ ಮೇಲಕ್ಕೆ ಏಳಿ. ರಾತ್ರಿ ಸುಖವಾದ ನಿದ್ರೆಗೆ ಕಪ್ಪುಹಸಿರು ಬಣ್ಣದ ಹಾಸಿಗೆ ಹೊದಿಕೆ ಬಳಸಿ. ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ತುಳಸಿ ನೀರನ್ನು ಕುಡಿಯಿರಿ. ಕೋಣೆಯ ಮಧ್ಯಭಾಗದಲ್ಲಿ ಹಸಿರು ಚಾಪೆಯ ಮೇಲೆ ಯೋಗಾಭ್ಯಾಸ ಮಾಡಿ. ಉತ್ತರ ದಿಕ್ಕಿಗೆ ದಿನವೂ ಅರ್ಧಗಂಟೆಯ ಕಾಲ ನಡಿಗೆ ಮಾಡಿ.</font><br />
<br />
<font style="font-size:11pt; color:#000000"><b>ವೃತ್ತಿನಿರತರಿಗೆ</b></font><br />
<br />
<font style="font-size:11pt; color:#000000">ನಿಮ್ಮ ಮನೆಯ ದಕ್ಷಿಣ, ಪಶ್ಚಿಮ ಅಥವಾ ನೈರುತ್ಯ ದಿಕ್ಕನ್ನು ಆಕ್ರಮಿಸಿಕೊಳ್ಳಿ. ನಿಮ್ಮ ಕೋಣೆಯ ಉತ್ತರದಲ್ಲಿ ನಿಮ್ಮ ಹಣದ ಥೈಲಿಯಿರಲಿ. ದಕ್ಷಿಣ ದಿಕ್ಕಿಗೆ ತಲೆಹಾಕಿಕೊಂಡು ಮಲಗಿ, ಕರ್ಟನ್‌ಗಳಿಗೆ ಮತ್ತು ಹಾಸಿಗೆಗೆ ಪ್ಯಾರೆಡೈಸ್ ಹಸಿರು ಬಣ್ಣದ ಬಟ್ಟೆ ಹಾಸಿ. ಉತ್ತರ ದಿಕ್ಕಿನಲ್ಲಿ ಓದು ಮತ್ತು ಬರಹ ಮುಂದುವರಿಸಿ ಮತ್ತು ಕೆಲಸ ಮಾಡಿ. ಮೊಬೈಲ್, ಲ್ಯಾಪ್‌ಟಾಪ್ ಮತ್ತು ಪಿಸಿ ವಾಲ್ ಪೇಪರ್ ಮತ್ತು ಕಲರ್ ಸ್ಕೀಮ್ ಹಸಿರಾಗಿರಲಿ. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ಜಲಪಾನ ಮಾಡುವ ಮ‌ೂಲಕ ಒತ್ತಡ ತಗ್ಗಿಸಿಕೊಳ್ಳಿ.</font><br />
<br />
<font style="font-size:11pt; color:#000000"><b>ಗೃಹಿಣಿಯರಿಗೆ</b></font><br />
<br />
<font style="font-size:11pt; color:#000000">ಹೊಸದಾಗಿ ವಿವಾಹಿತರು ವಾಯವ್ಯ ಕೋಣೆಗಳಿಗೆ ಪ್ರಥಮ ಆದ್ಯತೆ ನೀಡಿ, ಆಗ್ನೇಯ ಕೋಣೆಗಳಿಗೆ ಎರಡನೇ ಆದ್ಯತೆ ನೀಡಿ. ನಿಮ್ಮ ಮಲಗುವ ಕೋಣೆಯ ಪೂರ್ವದ ಗೋಡೆಯಲ್ಲಿ ಕನ್ನಡಿಯಿರಲಿ. ದಕ್ಷಿಣ ದಿಕ್ಕಿನಲ್ಲಿ ತಲೆಇಟ್ಟುಕೊಂಡು ಮಲಗಿ, ಬಲಭಾಗದಿಂದ ಮೇಲಕ್ಕೆ ಏಳಿ. ಹಗಲಿನಲ್ಲಿ ಹಸಿರು ಮಿಣುಕು ದೀಪದಿಂದ ಮಲಗುವ ಪ್ರದೇಶವನ್ನು ಸಕ್ರಿಯಗೊಳಿಸಿ. ಮಲಗುವ ಕೋಣೆಯಲ್ಲಿ ಟಿವಿ ಇಡಬೇಡಿ. ಹಸಿರು ಕೈವಸ್ತ್ರಗಳನ್ನು ಬಳಸಿ. ಅಧ್ಯಯನ ಸ್ಥಳದ ಈಶಾನ್ಯದಲ್ಲಿ ಹಸಿರು ಬಣ್ಣದಿಂದ ಕೂಡಿರಲಿ.</font><br />
<br />
<font style="font-size:11pt; color:#000000"><b>ವಿದ್ಯಾರ್ಥಿಗಳಿಗೆ</b></font><br />
<br />
<font style="font-size:11pt; color:#000000">ನೀವು ಹುಡುಗರಾಗಿದ್ದರೆ ಕೋಣೆ ಅಥವಾ ಮನೆಯ ಆಗ್ನೇಯ, ಪೂರ್ವ ಅಥವಾ ದಕ್ಷಿಣ ದಿಕ್ಕನಲ್ಲಿ ವಾಸ್ತವ್ಯ ಹೂಡಿ. ಬಾಲಕಿಯಾಗಿದ್ದರೆ ವಾಯವ್ಯ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ವಾಸ್ತವ್ಯ ಹೂಡಿ. ಓದುವಾಗ ಹುಡುಗನಾಗಿದ್ದರೆ ಉತ್ತರದಿಕ್ಕಿನಲ್ಲಿ, ಹುಡುಗಿಯಾಗಿದ್ದರೆ ಪೂರ್ವದಿಕ್ಕಿನಲ್ಲಿ ತಿರುಗಿ ಕುಳಿತುಕೊಳ್ಳಿ. ಪೂರ್ವದಿಕ್ಕಿಗೆ ತಲೆಇರಿಸಿಕೊಂಡು ಮಲಗಿ. ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಬೇಡ. ಕೋಣೆಯ ಕರ್ಟನ್ ಮತ್ತು ಟೇಬಲ್ ಕ್ಲಾತ್‌ಗಳು ನಿಂಬೆ ಹಳದಿ ಬಣ್ಣದ್ದಾಗಿರಲಿ. ಪ್ರತಿರಾತ್ರಿ ಓದುವ ಕೋಣೆಯಲ್ಲಿ ಸಣ್ಣ ಧ್ವನಿಯಲ್ಲಿ ನಿಮ್ಮ ಇಷ್ಟದ ಲಘುಸಂಗೀತವನ್ನು ಆಲಿಸಿ.</font><br />
<br />
<font style="font-size:11pt; color:#000000">ಈ ಏಳು ದೈವಾಜ್ಞೆಗಳನ್ನು ನಿಷ್ಠರಾಗಿ ಪಾಲಿಸಿ ಉತ್ತಮ ಆರೋಗ್ಯ, ಸಾಮರಸ್ಯ ಮತ್ತು ಸಂತೋಷದ ಹಾದಿಯಲ್ಲಿ ಹೆಜ್ಜೆಹಾಕಿ.</font><br />]]></content:encoded>
      <pubDate>Sat, 25 Jul 2009 20:11:00 +0530</pubDate>
      <updatedDate>Wed, 30 Sep 2015 15:19:56 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನ]]></title>
      <link>https://kannada.webdunia.com/article/vaastu-article/ವಾಸ್ತುಶಾಸ್ತ್ರವು-ವೇದಕಾಲದ-ಗೃಹನಿರ್ಮಾಣ-ವಿಜ್ಞಾನ-109070800072_1.html</link>
      <guid>https://kannada.webdunia.com/article/vaastu-article/ವಾಸ್ತುಶಾಸ್ತ್ರವು-ವೇದಕಾಲದ-ಗೃಹನಿರ್ಮಾಣ-ವಿಜ್ಞಾನ-109070800072_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಇಂದು ಕಟ್ಟಡಗಳು, ಮನೆಗಳ ನಿರ್ಮಾಣದಲ್ಲಿ ವಾಸ್ತುಶಾಸ್ತ್ರವು ಮುಖ್ಯಪಾತ್ರವಹಿಸುತ್ತದೆ. ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನವಾಗಿದ್ದು, ಆಯುರ್ವೇದ ಮತ್ತು ಜೋತಿಷ್ಯ ವಿಜ್ಞಾನವನ್ನು ಮಾನವ ಜೀವನದ ಜತೆ ಸಂಯೋಜಿಸುತ್ತದೆ]]></description>
      <content:encoded><![CDATA[<!--Image-->
<p>
	<table align="Left" border="0" cellpadding="0" cellspacing="0" style="margin: 3px 8px 0px 0px;">
		<tbody>
			<tr>
				<td valign="top">
					<img alt="" border="0" class="imgArticle_New" hspace="4" src="/kn/articles/0907/08/images/img1090708072_1_1.jpg" vspace="4" /></td>
			</tr>
			<tr>
				<td class="imgSource">
					<table border="0" cellpadding="0" cellspacing="0" width="100%">
						<tbody>
							<tr>
								<td align="left">
									WD</td>
								<td align="right" valign="top">
									WD</td>
							</tr>
						</tbody>
					</table>
				</td>
			</tr>
		</tbody>
	</table>
</p>
<!--endImage--><font style="font-size:11pt; color:#000000">ಇಂದು ಕಟ್ಟಡಗಳು, ಮನೆಗಳ ನಿರ್ಮಾಣದಲ್ಲಿ ವಾಸ್ತುಶಾಸ್ತ್ರವು ಮುಖ್ಯಪಾತ್ರವಹಿಸುತ್ತದೆ. ವಾಸ್ತುಶಾಸ್ತ್ರವು ವೇದಕಾಲದ ಗೃಹನಿರ್ಮಾಣ ವಿಜ್ಞಾನವಾಗಿದ್ದು, ಆಯುರ್ವೇದ ಮತ್ತು ಜೋತಿಷ್ಯ ವಿಜ್ಞಾನವನ್ನು ಮಾನವ ಜೀವನದ ಜತೆ ಸಂಯೋಜಿಸುತ್ತದೆ. ವಾಸ್ತು ಭೂಮಿಯ ಆಯಸ್ಕಾಂತೀಯ ಕ್ಷೇತ್ರಗಳನ್ನು ಒಂದುಗೂಡಿಸುತ್ತದೆ.</font><br />
<br />
<font style="font-size:11pt; color:#000000">ಗ್ರಹಗಳು ಮತ್ತು ಇತರೆ ಆಕಾಶಕಾಯಗಳಿಂದ ಕಾಸ್ಮಿಕ್ ಕಿರಣಗಳು ಹೊರಹೊಮ್ಮುತ್ತಿದ್ದು, ಅದರ ಪ್ರಭಾವದಿಂದ ಸಂತೋಷಕರ ಕುಟುಂಬ ಜೀವನ ಮತ್ತು ವ್ಯವಹಾರ ಸಮೃದ್ಧಿಯಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಪ್ರಾಚೀನ ಅತೀಂದ್ರಿಯ ವಿಜ್ಞಾನ ಮತ್ತು ಕಟ್ಟಡಗಳ ವಿನ್ಯಾಸ ಮತ್ತು ನಿರ್ಮಾಣದ ಕಲೆಯು ಸ್ತಪ್ತ್ಯ ವೇದದಲ್ಲಿ ಮ‌ೂಲವಾಗಿದ್ದು, ಅದು ನಾಲ್ಕು ವೇದಗಳಲ್ಲಿ ಒಂದಾದ ಅಥರ್ವ ವೇದದ ಭಾಗವಾಗಿದೆ.</font><br />
<br />
<font style="font-size:11pt; color:#000000">ನಗರೀಕರಣ ಬೆಳೆಯುತ್ತಿರುವ ಇಂದಿನ ಯುಗ ಮತ್ತು ಕಾಲದಲ್ಲಿ, ಸ್ಥಳದ ನ್ಯೂನತೆ ಮತ್ತು ಆಧುನಿಕ ವಿಜ್ಞಾನ ವಿವರಣೆಗೆ ವಿಫಲವಾದ ಎಲ್ಲವುದರಲ್ಲೂ ಮಿತಿಮೀರಿದ ನಂಬಿಕೆಕಳೆದುಕೊಂಡಿರುವಾಗ, ವಾಸ್ತು ನಿಯಮಗಳಿಗೆ ಬದ್ಧವಾದ ಮನೆಯನ್ನು ಕನಸಿನಲ್ಲೂ ಎಣಿಸುವುದು ಕಾರ್ಯತಃ ಅಸಾಧ್ಯವೆನಿಸಿದೆ.</font><br />
<br />
<font style="font-size:11pt; color:#000000"><b>ಆಕಾಶ</b></font><br />
<font style="font-size:11pt; color:#000000">ಭೂಮಿಯಿಂದ ದೂರದಲ್ಲಿ ನಮ್ಮ ಸೌರಮಂಡಲವಲ್ಲದೇ ಇಡೀ ಬ್ರಹ್ಮಾಂಡ ಅಸ್ತಿತ್ವವಿರುವ ಅನಂತದಲ್ಲಿ ಪರಿಣಾಮಕಾರಿ ಶಕ್ತಿಗಳು ಬೆಳಕು, ಅಗ್ನಿ, ಗುರುತ್ವಾಕರ್ಷಣ ಶಕ್ತಿ ಮತ್ತು ಅಲೆಗಳು, ಆಯಸ್ಕಾಂತೀಯ ಶಕ್ತಿ ಮತ್ತಿತರ ಶಕ್ತಿಗಳು. ಇದರ ಮುಖ್ಯ ಲಕ್ಷಣ ಶಬ್ದ.</font><br />
<br />
<font style="font-size:11pt; color:#000000"><b>ಗಾಳಿ(ವಾಯು)</b></font><br />
<br />
<font style="font-size:11pt; color:#000000">ಸುಮಾರು 400 ಕಿಮೀ ದೂರದ ಭೂಮಿಯ ವಾತಾವರಣವು ಆಮ್ಲಜನಕ, ನೈಟ್ರೋಜನ್(78), ಕಾರ್ಬನ್ ಡೈಆಕ್ಸೈಡ್, ಹೀಲಿಯಂ ಮತ್ತಿತರ ವಿಧದ ಅನಿಲಗಳು, ಧೂಳಿನ ಕಣಗಳು, ತೇವಾಂಶ ಮತ್ತು ಕೆಲವು ಪ್ರಮಾಣದ ಆವಿಯನ್ನು ಹೊಂದಿದೆ. ಮಾನವ ಜೀವಿಗಳು, ಸಸ್ಯಗಳು ಮತ್ತು ಪ್ರಾಣಿಗಳು ಮತ್ತು ಬೆಂಕಿ ಕೂಡ ಇವುಗಳ ಮೇಲೆ ಅವಲಂಬಿತವಾಗಿದೆ. ಇದರ ಮುಖ್ಯ ಲಕ್ಷಣಗಳು ಶಬ್ದ ಮತ್ತು ಸ್ಪರ್ಶ.</font><br />
<br />
<font style="font-size:11pt; color:#000000"><b>ಅಗ್ನಿ</b></font><br />
<br />
<font style="font-size:11pt; color:#000000">ಬೆಳಕು ಮತ್ತು ಬೆಂಕಿಯ ಬಿಸಿ, ಸಿಡಿಲು, ಜ್ವಾಲಾಮುಖಿ, ಜ್ವರ ಅಥವಾ ಜ್ವಾಲೆಯ ಬಿಸಿ, ಇಂಧನ, ರಾತ್ರಿ, ಹಗಲು, ಋತುಮಾನಗಳು ಮತ್ತು ಸೌರವ್ಯೂಹದ ಮತ್ತಿತರ ಅಂಶಗಳು. ಇದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ಮತ್ತು ರೂಪ.</font><br />
<font style="font-size:11pt; color:#000000"><b>ಜಲ</b></font><br />
<font style="font-size:11pt; color:#000000">ಮಳೆ, ನದಿ, ಸಮುದ್ರವನ್ನು ಪ್ರತಿನಿಧಿಸಿದ್ದು ದ್ರವ ರೂಪ ಅಥವಾ ಮಂಜುಗಡ್ಡೆಯ ರೂಪ, ಆವಿ ಮತ್ತು ಮೋಡದ ರೂಪದಲ್ಲಿದೆ. ಜಲಜನಕ ಮತ್ತು ಆಮ್ಲಜನಕದ ಮಿಶ್ರಣವಾದ ಇದು 2:1 ಅನುಪಾತದಲ್ಲಿರುತ್ತದೆ. ಪ್ರತಿಯೊಂದು ಸಸ್ಯ ಮತ್ತು ಜೀವಿಗಳಲ್ಲಿ ಕೆಲವು ಪ್ರಮಾಣದ ನೀರಿನ ಅಂಶವಿದ್ದು, ಅದರ ಮುಖ್ಯ ಲಕ್ಷಣಗಳು ಶಬ್ದ, ಸ್ಪರ್ಶ ರೂಪ ಮತ್ತು ರಸ.</font><br />
<br />
<font style="font-size:11pt; color:#000000"><b>ಭೂಮಿ</b></font><br />
<font style="font-size:11pt; color:#000000">ಸೂರ್ಯನ ಸುತ್ತ ತಿರುಗುವ ಮ‌ೂರನೇ ಗ್ರಹವಾದ ಭೂಮಿ ಉತ್ತರ ಮತ್ತು ದಕ್ಷಿಣ ದ್ರುವಗಳೊಂದಿಗೆ ದೊಡ್ಡ ಮ್ಯಾಗ್ನೆಟ್‌ನಂತಿದೆ. ಯಾವುದೇ ಜೀವಿ ಅಥವಾ ವಸ್ತುವಿನ ಮೇಲೆ ಭೂಮಿಯ ಆಯಸ್ಕಾಂತೀಯ ಮತ್ತು ಗುರುತ್ವ ಶಕ್ತಿ ಅಗಾಧ ಪರಿಣಾಮ ಉಂಟುಮಾಡುತ್ತದೆ. ಭೂಮಿಯು ಭೂಮಧ್ಯರೇಖೆಯಲ್ಲಿ ಇಪ್ಪತ್ತಮ‌ೂರುವರೆ ಡಿಗ್ರಿ ತಲಾ 6 ತಿಂಗಳ ಕಾಲ ಎರಡೂ ಕಡೆ ವಾಲುವುದರಿಂದ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಕರೆಯುತ್ತಾರೆ. ಪಶ್ಚಿಮದಿಂದ ಪೂರ್ವದವರೆಗೆ ತನ್ನ ಕಕ್ಷೆಯಲ್ಲಿ ತಿರುಗುವುದರ ಫಲ ರಾತ್ರಿ, ಹಗಲು ಘಟಿಸುತ್ತದೆ. ಭೂಮಿಯ ನಾಲ್ಕನೇ ಮ‌ೂರು ಭಾಗ ನೀರು ಮತ್ತು ನಾಲ್ಕನೇ ಒಂದು ಭಾಗ ನೆಲವಾಗಿದೆ. ಅದರ ಮುಖ್ಯಲಕ್ಷಣಗಳು ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗುಣ.</font><br />
<br />
<font style="font-size:11pt; color:#000000">ವಾಸ್ತುನಿಯಮದ ಅನ್ವಯ ಕಟ್ಟಿಸಿದ ಕಟ್ಟಡಗಳು, ದೇವಸ್ಥಾನಗಳು ಇಂದಿಗೂ ಶಿಥಿಲಗೊಳ್ಳದೇ ಪ್ರಾಚೀನದ ಕಾಲದ ವಾಸ್ತುಕೌಶಲ್ಯವನ್ನು ಸಾರಿಹೇಳುತ್ತಿವೆ.</font><br />
<font style="font-size:11pt; color:#000000">ಕೋನಾರ್ಕ್ ಸೂರ್ಯ ದೇವಸ್ಥಾನ, ಆಗ್ರಾದ ತಾಜ್ ಮಹಲ್, ಪುಟ್ಟಪರ್ತಿಯ ಸಾಯಿಬಾಬ ಆಶ್ರಮ, ಪ್ರಶಾಂತಿ ನಿಲಯಂ, ಆಂಧ್ರದ ಭದ್ರಾಚಲಂನ ಶ್ರೀರಾಮ ದೇವಸ್ಥಾನ, ತಿರುಪತಿಯ ವೆಂಕಟೇಶ್ವರ ಮಂದಿರ, ಶ್ರವಣಬೆಳಗೊಳ ಮುಂತಾದುವನ್ನು ವಾಸ್ತು ವಿನ್ಯಾಸದಲ್ಲಿ ಕಟ್ಟಿಸಲಾಗಿದೆ.</font>]]></content:encoded>
      <pubDate>Wed, 08 Jul 2009 18:19:00 +0530</pubDate>
      <updatedDate>Wed, 30 Sep 2015 15:19:59 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಈಶಾನ್ಯದಿಕ್ಕಿನಲ್ಲಿ ಅಗಲ ಕಿಟಕಿ, ಬಾಗಿಲುಗಳಿಂದ ಸಮೃದ್ಧಿ]]></title>
      <link>https://kannada.webdunia.com/article/vaastu-article/ಈಶಾನ್ಯದಿಕ್ಕಿನಲ್ಲಿ-ಅಗಲ-ಕಿಟಕಿ-ಬಾಗಿಲುಗಳಿಂದ-ಸಮೃದ್ಧಿ-109062300084_1.html</link>
      <guid>https://kannada.webdunia.com/article/vaastu-article/ಈಶಾನ್ಯದಿಕ್ಕಿನಲ್ಲಿ-ಅಗಲ-ಕಿಟಕಿ-ಬಾಗಿಲುಗಳಿಂದ-ಸಮೃದ್ಧಿ-109062300084_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ನಾವು ವಾಸಿಸುವ ಮನೆಯು ಪರಿಣಾಮ ಬೀರುತ್ತದೆಂದರೆ ನಂಬಲು ಸಾಧ್ಯವಿಲ್ಲವೇ? ನಾವು ಕಟ್ಟಿಸಿದ ಮನೆಯಲ್ಲಿ ವಾಸ್ತುದೋಷವಿದ್ದರೆ ಒಂದು ಕೋಣೆಯಲ್ಲಿ ಬದಲಾವಣೆ ಮಾಡುವ ಮ‌ೂಲಕ ಮನೆ ಸಮೃದ್ಧಿ ಹೊಂದುತ್ತದೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ವಾಸ್ತುಶಾಸ್ತ್ರದ ರೀತ್ಯ ಮನೆಗೆ ...]]></description>
      <content:encoded><![CDATA[<!--Image-->
<p>
	<table align="Left" border="0" cellpadding="0" cellspacing="0" style="margin: 3px 8px 0px 0px;">
		<tbody>
			<tr>
				<td valign="top">
					<img alt="" border="0" class="imgArticle_New" hspace="4" src="/kn/articles/0906/23/images/img1090623084_1_1.jpg" vspace="4" /></td>
			</tr>
			<tr>
				<td class="imgSource">
					<table border="0" cellpadding="0" cellspacing="0" width="100%">
						<tbody>
							<tr>
								<td align="left">
									WD</td>
								<td align="right" valign="top">
									WD</td>
							</tr>
						</tbody>
					</table>
				</td>
			</tr>
		</tbody>
	</table>
</p>
<!--endImage--><font style="font-size:11pt; color:#000000">ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ನಾವು ವಾಸಿಸುವ ಮನೆಯು ಪರಿಣಾಮ ಬೀರುತ್ತದೆಂದರೆ ನಂಬಲು ಸಾಧ್ಯವಿಲ್ಲವೇ? ನಾವು ಕಟ್ಟಿಸಿದ ಮನೆಯಲ್ಲಿ ವಾಸ್ತುದೋಷವಿದ್ದರೆ ಒಂದು ಕೋಣೆಯಲ್ಲಿ ಬದಲಾವಣೆ ಮಾಡುವ ಮ‌ೂಲಕ ಮನೆ ಸಮೃದ್ಧಿ ಹೊಂದುತ್ತದೆಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ವಾಸ್ತುಶಾಸ್ತ್ರದ ರೀತ್ಯ ಮನೆಗೆ ಎಲ್ಲ ರೀತಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಗಲೇ ವಾಸ್ತುಶಾಸ್ತ್ರದ ಫಲವನ್ನು ನಾವು ಪೂರ್ಣ ಪ್ರಮಾಣದಲ್ಲಿ ಅನುಭವಿಸುತ್ತೇವೆ.</font><br />
<br />
<font style="font-size:11pt; color:#000000">ಭೂಮಿಯ ಯಾವುದೇ ಸ್ಥಳದಲ್ಲಿ ವಿವಿಧ ಶಕ್ತಿ ಕ್ಷೇತ್ರಗಳು ಪರಸ್ಪರ ಸಂಧಿಸುತ್ತವೆ ಮತ್ತು ಛೇದಿಸುತ್ತವೆ. ಸಣ್ಣ ನಿವೇಶನಕ್ಕೆ ಕೂಡ ಇದು ಅನ್ವಯವಾಗುತ್ತದೆ. ಕಾಸ್ಮಿಕ್ ಶಕ್ತಿಗಳಾದ ಆಯಸ್ಕಾಂತೀಯ ಶಕ್ತಿ ಭೂಶಕ್ತಿಗಳು ಭೂಮಿಯ ಮೇಲೆ ತನ್ನ ಪ್ರಭಾವ ಬೀರುತ್ತಿರುತ್ತದೆ. ಚೈತನ್ಯ ಮತ್ತು ಚೈತನ್ಯಹೀನತೆಯು ವಾಸ್ತುಶಾಸ್ತ್ರದಲ್ಲಿ ವಿವರಿಸಿರುವಂತೆ ಭೂಮಿಯ ಸೌರಶಕ್ತಿಯ ಮಾರ್ಗಗಳು ಮತ್ತು ಆಯಸ್ಕಾಂತೀಯ ಶಕ್ತಿಯ ಮಾರ್ಗಗಳನ್ನು ಅವಲಂಬಿಸಿದೆ. </font><br />
<br />
<font style="font-size:11pt; color:#000000">ಬೆಳಗಿನ ಸೂರ್ಯಕಿರಣಗಳಲ್ಲಿ ವಿಪುಲ ಸಕಾರಾತ್ಮಕ ಶಕ್ತಿ ಸೂಸುತ್ತವೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿ. ಆದರೆ ಮಧ್ಯಾಹ್ನದ ಸೂರ್ಯಕಿರಣ ನಕಾರಾತ್ಮಕ ಶಕ್ತಿಯನ್ನು ಸೂಸುತ್ತದೆ ಮತ್ತು ಅವು ದೇಹಕ್ಕೆ ಪ್ರಯೋಜನಕಾರಿಯಲ್ಲ ಮತ್ತು ಸುಲಭವಾಗಿ ಆಯಾಸವಾಗುತ್ತದೆ. ಈಶಾನ್ಯ ದಿಕ್ಕಿನಿಂದ ವಾಸ್ತುಪುರುಷ ತನ್ನ ಉಸಿರನ್ನು ಎಳೆದುಕೊಳ್ಳುತ್ತಾನೆ. ಈಶಾನ್ಯ ದಿಕ್ಕಿನಿಂದ ನೀವು ಪಡೆಯುವ ಶಕ್ತಿಯನ್ನು ನೈರುತ್ಯ ದಿಕ್ಕಿನಲ್ಲಿ ಸಂಗ್ರಹಿಸಬೇಕು. </font><br />
<br />
<font style="font-size:11pt; color:#000000">ಭೂಮಿಯ ಆಯಸ್ಕಾಂತ ಶಕ್ತಿಯಲ್ಲಿ ಈಶಾನ್ಯ ದಿಕ್ಕು ಸಕಾರಾತ್ಮಕ ಧ್ರುವದಂತೆ ಮತ್ತು ನೈರುತ್ಯ ನಕಾರಾತ್ಮಕ ದ್ರುವದಂತೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ನಾವು ಮನೆ ಕಟ್ಟುವಾಗ ಈಶಾನ್ಯ ಕಡೆಗಳಲ್ಲಿ ಅಗಲವಾದ ಕಿಟಕಿಗಳೊಂದಿಗೆ ಮತ್ತು ನೈರುತ್ಯ ದಿಕ್ಕಿನಲ್ಲಿ ಸಣ್ಣ ಕಿಟಕಿಗಳೊಂದಿಗೆ ಮನೆಯನ್ನು ನಿರ್ಮಿಸಬೇಕು. ಇದರಿಂದ ಸಕಾರಾತ್ಮಕ ಶಕ್ತಿ ಗರಿಷ್ಠವಾಗಿ ಹರಿದುಬಂದು ಸಾಧ್ಯವಾದಷ್ಟು ಸಂಗ್ರಹವಾಗುತ್ತದೆ ಮತ್ತು ಮನೆಯ ಅಭಿವೃದ್ಧಿಗೆ ನೆರವಾಗುತ್ತದೆ. </font><br />
<br />
<font style="font-size:11pt; color:#000000">ಭೂಮಿಯ ಆಯಸ್ಕಾಂತೀಯ ಶಕ್ತಿಗಳ ಪ್ರಮಾಣ ಮತ್ತು ಪ್ರಭಾವವು ಭೂಮಿಯ ಜೀವಿಗಳ ಜೀವನವನ್ನು ನಿರ್ಧರಿಸುತ್ತದೆ.ಪಂಚಭೂತಗಳಾದ ವಾಯು, ಅಗ್ನಿ, ಜಲ, ಭೂಮಿ ಮತ್ತು ಆಕಾಶ ನಮ್ಮ ಜೀವನವನ್ನು ನಿಯಂತ್ರಿಸುವ ಶಕ್ತಿಗಳೆನ್ನಲಾಗಿದೆ. ಆಯಸ್ಕಾಂತೀಯ ಶಕ್ತಿಯ ಬದಲಾವಣೆಯಿಂದ ತಾನೇತಾನಾಗಿ ಪಂಚಭೂತಗಳ ಕಾರ್ಯನಿರ್ವಹಣೆ ಬದಲಾಗಿ ನಮ್ಮ ಮಾನಸಿಕ ನಡವಳಿಕೆ, ಭಾವನೆಗಳು, ಜೀವನವಿಧಾನ ಅದಕ್ಕೆ ಅನುಗುಣವಾಗಿ ಬದಲಾಗುತ್ತದೆಂದು ನಂಬಲಾಗಿದೆ.</font><br />
<br />
<font style="font-size:11pt; color:#000000">ಹುಣ್ಣಿಮೆ ಅಥವಾ ಅಮಾವಾಸ್ಯೆಯಂದು ಮಾನಸಿಕ ಅಸ್ವಸ್ಥ ವ್ಯಕ್ತಿಯ ಮಾನಸಿಕ ಶಕ್ತಿ ಅಲ್ಲೋಲಕಲ್ಲೋಲವಾಗಿ ಈ ಅವಧಿಯಲ್ಲಿ ಕೆಟ್ಟದಾಗಿ ವರ್ತಿಸುವುದನ್ನು ಕಂಡಿದ್ದೇವೆ.ಈಶಾನ್ಯ ದಿಕ್ಕಿನಲ್ಲಿ ಕಿಟಕಿ, ಬಾಗಿಲುಗಳ ಮ‌ೂಲಕ ನಾವು ಉಚ್ಚಶಕ್ತಿಯನ್ನು ತೆರೆದು ನೈರುತ್ಯದ ಸಣ್ಣ ಕಿಟಕಿಗಳ ನಿರ್ಮಾಣದಿಂದ ನೀಚಶಕ್ತಿಯನ್ನು ಮುಚ್ಚುವ ಮ‌ೂಲಕ ನಮ್ಮ ನಿವಾಸದಲ್ಲಿ ಉಚ್ಚಶಕ್ತಿಯನ್ನು ಸುದೀರ್ಘ ಅವಧಿವರೆಗೆ ಇರಿಸಬಹುದು. ಈ ಬಾಗಿಲು, ಕಿಟಕಿಗಳು ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಉಪಸ್ಥಿತಿಯನ್ನು ಸದಾ ತೆರೆದಿಡುತ್ತದೆ. ನಮ್ಮ ಕೌಟುಂಬಿಕ ಜೀವನಕ್ಕೆ ಇದು ಸಹಕಾರಿ. ಇದರಿಂದಾಗಿ ನಮ್ಮ ನೌಕರಿ, ವ್ಯವಹಾರದಲ್ಲಿ ಯಶಸ್ವಿಯಾಗಿ ಕುಟುಂಬ ಜೀವನ ಸುಖ, ಸಂತೋಷದಿಂದ ಕೂಡಿರುತ್ತದೆ.</font>]]></content:encoded>
      <pubDate>Tue, 23 Jun 2009 19:54:00 +0530</pubDate>
      <updatedDate>Wed, 30 Sep 2015 15:20:05 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ವಾಸ್ತು ನಿಮ್ಮ ಮಕ್ಕಳ ಒತ್ತಡ ತಗ್ಗಿಸಬಹುದು!]]></title>
      <link>https://kannada.webdunia.com/article/vaastu-article/ವಾಸ್ತು-ನಿಮ್ಮ-ಮಕ್ಕಳ-ಒತ್ತಡ-ತಗ್ಗಿಸಬಹುದು-108031900003_1.html</link>
      <guid>https://kannada.webdunia.com/article/vaastu-article/ವಾಸ್ತು-ನಿಮ್ಮ-ಮಕ್ಕಳ-ಒತ್ತಡ-ತಗ್ಗಿಸಬಹುದು-108031900003_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು.]]></description>
      <content:encoded><![CDATA[<!--Image-->
<p>
	<table align="Left" border="0" cellpadding="0" cellspacing="0" style="margin: 3px 8px 0px 0px;">
		<tbody>
			<tr>
				<td valign="top">
					<img alt="" border="0" class="imgArticle_New" hspace="4" src="/kn/articles/0803/19/images/img1080319003_1_1.jpg" vspace="4" /></td>
			</tr>
			<tr>
				<td class="imgSource">
					<table border="0" cellpadding="0" cellspacing="0" width="100%">
						<tbody>
							<tr>
								<td align="left">
									 </td>
								<td align="right" valign="top">
									ND</td>
							</tr>
						</tbody>
					</table>
				</td>
			</tr>
		</tbody>
	</table>
</p>
<!--endImage--><font style="font-size:11pt; color:#000000">ಸಣ್ಣಪುಟ್ಟ ವಾಸ್ತುಶಾಸ್ತ್ರದ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಮಕ್ಕಳ ಪರೀಕ್ಷಾ ಒತ್ತಡವನ್ನು ತಗ್ಗಿಸಬಹುದು. ಪರೀಕ್ಷೆ ಸಮೀಪಿಸುತ್ತಲೇ ಹೆಚ್ಚು ಅಂಕ ಪಡೆಯಲೋಸುಗ ಸದಾಕಾಲ ಪುಸ್ತಕ ಹಿಡಿದು ಓದುವಂತೆ ಮಕ್ಕಳನ್ನು ಹಿಂಸಿಸುವುದು ಅವರ ಮನಸ್ಸಿನ ಮೇಲೆ ಅಡ್ಡಪರಿಣಾಮ ಬೀರಬಹುದು. ಮಕ್ಕಳ ಹೆತ್ತವರು ನೀವಾಗಿದ್ದರೆ, ಇಲ್ಲ ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಇಲ್ಲಿ ಕೊಟ್ಟಿರುವ ಕೆಲವು ಸರಳ ಸೂತ್ರಗಳನ್ನು ಗಮನಿಸಿ.</font><br />
<br />
<font style="font-size:11pt; color:#000000">ನಿಮ್ಮ ಮಗುವು-</font><br />
<font style="font-size:11pt; color:#000000">*ಎಂದಿಗೂ ಪಶ್ಚಿಮ ಮತ್ತು ಉತ್ತರಕ್ಕೆ ತಲೆ ಹಾಕಿ ಮಲಗಬಾರದು.</font><br />
<br />
<font style="font-size:11pt; color:#000000">*ನಿಮ್ಮ ಮಗುವು ಹುಡುಗನಾಗಿದ್ದರೆ, ಮನೆಯ ಅಥವಾ ಕೊಠಡಿಯ ವಾಯುವ್ಯ ಭಾಗದಲ್ಲಿ ಮಲಗಿ ನಿದ್ರಿಸದಂತೆ ಎಚ್ಚರ ವಹಿಸಿ.</font><br />
<br />
<font style="font-size:11pt; color:#000000">*ಹುಡುಗಿಯಾಗಿದ್ದಲ್ಲಿ ಮನೆಯ ಅಥವಾ ಕೊಠಡಿಯ ನೈರುತ್ಯ ಭಾಗದಲ್ಲಿ ನಿದ್ರಿಸದಿರಲಿ.</font><br />
<br />
<font style="font-size:11pt; color:#000000">*ಮಲಗುವ ಕೋಣೆಯಲ್ಲಿ ಕನ್ನಡಿಗಳು ಬೇಡ.</font><br />
<br />
<font style="font-size:11pt; color:#000000">*ಮಕ್ಕಳು ಅಭ್ಯಾಸಕ್ಕೆ ಬಳಸುವ ಜಾಗದ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳಲ್ಲಿ ಕನ್ನಡಿಗಳನ್ನು ಅಳವಡಿಸಬೇಡಿ.</font><br />
<br />
<font style="font-size:11pt; color:#000000">*ಅಭ್ಯಾಸ, ಓದಿನ ವೇಳೆಗೆ ಪೂರ್ವ ಅಥವಾ ಉತ್ತರದತ್ತ ಮುಖಮಾಡಲಿ.</font><br />
<br />
<font style="font-size:11pt; color:#000000">*ಸುತ್ತಮುತ್ತ ಪುಸ್ತಕ ಹಾಳೆಗಳನ್ನು ಹರಡದೆ ಅಭ್ಯಾಸದ ಮೇಜನ್ನು ಶುದ್ಧವಾಗಿಸಿ.</font><br />
<br />
<font style="font-size:11pt; color:#000000">*ಮನೆಯ ಅಥವಾ ಕೊಠಡಿಯ ಈಶಾನ್ಯ ಭಾಗದಲ್ಲಿ ಮಕ್ಕಳಿಗೆ ಓದುವ ಜಾಗವನ್ನು ಅನುವು ಮಾಡಿ ಕೊಡಿ.</font><br />
<br />
<font style="font-size:11pt; color:#000000">*ಮಕ್ಕಳು ಹೆಚ್ಚಿನ ಒತ್ತಡದಲ್ಲಿದ್ದರೆ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಲು ಹೇಳಿ.</font><br />
<br />
<font style="font-size:11pt; color:#000000">*ಕುಟುಂಬದ ಸದಸ್ಯರು ಒಟ್ಟಾಗಿ ಕಲೆಯು ಲೀವಿಂಗ್ ರೂಮಿನ ಈಶಾನ್ಯ ದಿಕ್ಕಿಗೆ ಮೀನುಗಳ ಅಕ್ವೇರಿಯಂ, ನೀರಿನ ಕಾರಂಜಿ ಅಥವಾ ಅರ್ಧ ಡಜನ್ ಬಿದಿರಿನ ಸಸಿಗಳನ್ನಿಡಿ. ಆದರೆ ಎಂದಿಗೂ ಇವುಗಳನ್ನು ಮೂಲೆಯಲ್ಲಿ ಇಡಬೇಡಿ.</font><br />
<br />
<font style="font-size:11pt; color:#000000">*ಮಕ್ಕಳು ಮಲಗುವ ಮತ್ತು ಅಭ್ಯಾಸ ನಡೆಸುವ ಸ್ಥಳಗಳಲ್ಲಿ ಹಸಿರು ಮತ್ತು ಹಳದಿ ಬಣ್ಣಗಳು ಯಥೇಚ್ಛವಾಗಿರಲಿ. ಹೊದಿಕೆ, ಅಭ್ಯಾಸ ಮೇಜಿನ ಹಾಸು ವಸ್ತ್ರ, ಕಿಟಿಕಿ ಬಾಗಿಲಿನ ಪರದೆಗಳು, ಮನೆಯೊಳಗಿಡುವ ಗಿಡಗಳು, ದಿಂಬಿನ ಕವರ್ ಇತ್ಯಾದಿಗಳನ್ನು ಈ ಬಣ್ಣದಲ್ಲೇ ಆರಿಸಿ.</font><br />
<br />
<font style="font-size:11pt; color:#000000">*ಊಟ ಮಾಡುವ ವೇಳೆ, ಹುಡುಗಿಯಾಗಿದ್ದಲ್ಲಿ, ಪೂರ್ವಕ್ಕೂ, ಹುಡುಗನಾಗಿದ್ದರೆ ಉತ್ತರಕ್ಕೂ ಮುಖಮಾಡಿರಲಿ.</font><br />
<br />
<font style="font-size:11pt; color:#000000">*ಕಲಿಕಾ ನಿರತವಾಗಿರುವ ಮಕ್ಕಳು ಬಳಸುವ ಜಾಗ ಮತ್ತು ಮಲಗುವ ಜಾಗವನ್ನು ಇತರರು ಬಳಸದಂತೆ ಜಾಗೃತೆ ವಹಿಸಿ.</font><br />
<br />
<font style="font-size:11pt; color:#000000">*ಬೆಳಿಗ್ಗೆ ಎದ್ದೊಡನೆ ಬರಿಯ ಹೊಟ್ಟೆಗೆ ಕೆಲವು ತುಳಸಿ ಎಲೆಗಳನ್ನು ತಿನ್ನುವ ಅಭ್ಯಾಸ ಮಾಡಿಸಿ</font><br />
<br />
<font style="font-size:11pt; color:#000000">*ಎಂದಿಗೂ ಕಿವಿಗಡಚಿಕ್ಕುವ ಸಂಗೀತವನ್ನು ಕೇಳಿಸಲೇ ಬೇಡಿ. ಇದು ಅವರ ಮನಸ್ಸಿನ ಕೇಂದ್ರೀಕರಣಕ್ಕೆ ಧಕ್ಕೆ ತರಬಹುದು ಮತ್ತು ಒತ್ತಡವುಂಟುಮಾಡಹುದು.</font><br />
<br />
<font style="font-size:11pt; color:#000000">*ಅತ್ಯಂತ ಕನಿಷ್ಠ ಧ್ವನಿಯಲ್ಲಿ ಮೃದುವಾಗ ಲಘಸಂಗೀತವನ್ನು ರಾತ್ರಿಯ ವೇಳೆ ಅವರ ಮಲಗುವ ಕೋಣೆಯಲ್ಲಿ ಕೇಳಿಸಿ. ಇದು ಗಾಯತ್ರಿ ಮಂತ್ರವೂ ಆಗಿರಬಹುದು.</font><br />
<br />
<font style="font-size:11pt; color:#000000">*ಸೇರಿದ ಗೋಡೆಗಳ ಕೋನಕ್ಕೆ ಬಾಗಿಲಿರುವ ಕೋಣೆಯಲ್ಲಿ ಮಕ್ಕಳು ಮಲಗುವುದು ಮತ್ತು ಅಧ್ಯಯನ ನಡೆಸುವುದು ಬೇಡ.</font><br />
<br />
<font style="font-size:11pt; color:#000000">*ಇವಿಷ್ಟು ಅಂಶಗಳನ್ನು ಗಮನಿಸುವುದರೊಂದಿಗೆ ಮಕ್ಕಳಲ್ಲಿ ಧನಾತ್ಮಕ ಮನೋಭಾವ ತುಂಬಿ. ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡದಿರಿ. ನೀವು ಮಕ್ಕಳನ್ನು ಪ್ರೀತಿಸುತ್ತೀರೆಂಬ ಭದ್ರತಾ ಭಾವನೆ ಅವರಲ್ಲಿ ಮೂಡುವಂತೆ ಮಾಡಿ.</font><br />
<br />
<font style="font-size:11pt; color:#000000">*ಮಧ್ಯೆ ಮಧ್ಯೆ ಅವರಿಗೆ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ. ಆಟವಾಡಲು ಅಥವಾ ಅವರ ಇಷ್ಟದಲ್ಲಿ ತೊಡಗಲು ಇಲ್ಲವೇ ಯೂವುದಾದರೂ ಹೊಟೇಲಿಗೆ ಕರೆದೊಯ್ಯಿರಿ. </font><br />
<br />
<font style="font-size:11pt; color:#000000">*ಮಕ್ಕಳ ಮನಸ್ಸನ್ನು ಬೇರೆಡೆಗೆ ಸೆಳೆಯುವಂತಹ ಯಾವದೇ ವಸ್ತುವನ್ನು ಅವರ ಅಭ್ಯಾಸ ಜಾಗದಲ್ಲಿ ಇರಿಸಬೇಡಿ. *ಮಕ್ಕಳು ವ್ಯಾಯಾಮ ಧ್ಯಾನ ಮಾಡಲು ಪ್ರೇರೇಪಿಸಿ. ಆದರೆ ಯಾವುದೇ ವಿಚಾರದಲ್ಲೂ ಅವರನ್ನು ಒತ್ತಾಯಿಸುವುದೇ ಬೇಡವೇ ಬೇಡ.</font><br />
<br />
<font style="font-size:11pt; color:#000000">ಸರಿ, ಇದೀಗ ನಿಮಗೂ, ನಿಮ್ಮ ಮಗುವಿಗೂ ಶುಭಹಾರೈಕೆಗಳು. ವಾಸ್ತು ಸಹಾಯದಿಂದ ನಿಮ್ಮ ಮಗುವು ಒತ್ತಡರಹಿತವಾಗಿ ಪರೀಕ್ಷೆ ಬರೆಯುವಂತಾಗಲಿ.</font>]]></content:encoded>
      <pubDate>Wed, 19 Mar 2008 10:40:00 +0530</pubDate>
      <updatedDate>Wed, 30 Sep 2015 15:20:15 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಭೋಜನ ಕೋಣೆ ಹೇಗಿರಬೇಕು?]]></title>
      <link>https://kannada.webdunia.com/article/vaastu-article/ಭೋಜನ-ಕೋಣೆ-ಹೇಗಿರಬೇಕು-108010300031_1.html</link>
      <guid>https://kannada.webdunia.com/article/vaastu-article/ಭೋಜನ-ಕೋಣೆ-ಹೇಗಿರಬೇಕು-108010300031_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು]]></description>
      <content:encoded><![CDATA[<font style="font-size:11pt; color:#000000">ಮನೆಯ ಕೋಣೆಗಳ ಬಗ್ಗೆ ಉಲ್ಲೇಖಿಸುವಾಗ ಭೋಜನ ಕೋಣೆಯ ಬಗ್ಗೆಯೂ ಗಮನ ಹರಿಸಬೇಕಾದುದು ಮುಖ್ಯ. ಯಾಕೆಂದರೆ ನಾವು ಸೇವಿಸುವ ಆಹಾರ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಸೇವಿಸುವ ಸ್ಥಳ ಅಥವಾ ಪರಿಸರವು ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. </font><br />
<br />
<font style="font-size:11pt; color:#000000">ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ ಮನಸ್ಸಿಗೆ ಹಿತವೂ ಲಭಿಸುತ್ತದೆ. ಮನೆಯಲ್ಲಿ ಆಹಾರ ಸೇವನೆಗಾಗಿ ಭೋಜನೆ ಕೋಣೆ ಇರುವುದು ಸಾಮಾನ್ಯ. ಅಲ್ಲಿರುವ ವಸ್ತುಗಳನ್ನು ಚೊಕ್ಕವಾಗಿ ಇಟ್ಟರೆ ಮಾತ್ರ ಅಲ್ಲಿ ಭೋಜನ ಸೇವಿಸಲು ಹಿತವೆನಿವುದು. ಭೋಜನ ಕೋಣೆಯಲ್ಲಿ ವಸ್ತುಗಳ ಇರಿಸುವಿಕೆಯು ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಎಂದು ಫೆಂಗ್‌ಶುಯಿ ಶಾಸ್ತ್ರ ಹೇಳುತ್ತದೆ.</font><br />
<br />
<font style="font-size:11pt; color:#000000">ಎಂದಿಗೂ ಮನೆಯ ಮುಖ್ಯದ್ವಾರಕ್ಕೆ ಎದುರಾಗಿ ಭೋಜನದ ಮೇಜನ್ನು ಇರಿಸಬೇಡಿ. ಸ್ನಾನಗೃಹದ ಹತ್ತಿರ ಅಥವಾ ಮುಂಭಾಗದಲ್ಲಿ ಮೇಜನ್ನು ಇರಿಸಲೇಬೇಡಿ. ಎರಡು ಕೋಣೆಗಳನ್ನು ವಿಂಗಡಿಸುವಂತೆ ಮಧ್ಯದಲ್ಲಿರಿಸಬೇಡಿ.</font><br />
<br />
<font style="font-size:11pt; color:#000000">ನಿಮ್ಮ ಭೋಜನದ ಮೇಜು ಅಡಿಗೆ ಕೋಣೆಗೆ ಮುಖಮಾಡಿದೆ ಅಥವಾ ಅಲ್ಲಿಯೇ ಇದೆಯೆಂದಾದರೆ ಅದು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಹವಾನಿಯಂತ್ರಕ, ಫ್ಯಾನ್‌ ಮೊದಲಾದುವುಗಳನ್ನು ಭೋಜನ ಕೋಣೆಯ ಎಡಭಾಗಕ್ಕಿರಿಸುವುದು ಉತ್ತಮ.ಭೋಜನ ಕೋಣೆಯು ಆದಷ್ಟು ಶುಚಿ ಹಾಗೂ ವಾಯುಯುಕ್ತವಾಗಿರಲಿ.</font>]]></content:encoded>
      <pubDate>Thu, 03 Jan 2008 16:07:00 +0530</pubDate>
      <updatedDate>Wed, 30 Sep 2015 15:20:21 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮನೆಗೆ ದೋಷ ತರುವ ಮರಗಳು]]></title>
      <link>https://kannada.webdunia.com/article/vaastu-article/ಮನೆಗೆ-ದೋಷ-ತರುವ-ಮರಗಳು-107122500047_1.html</link>
      <guid>https://kannada.webdunia.com/article/vaastu-article/ಮನೆಗೆ-ದೋಷ-ತರುವ-ಮರಗಳು-107122500047_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಮನೆಯ ಪರಿಸರದಲ್ಲಿ ಗಿಡ ಮರಗಳನ್ನು ನೆಡುವಾಗ ಕೆಲವು ವಾಸ್ತು ಸಂಬಂಧಿತ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ.ಕೆಲವು ಮರಗಳು ಋಣಾತ್ಮಕ ಪ್ರಭಾವವನ್ನು ಬೀರುವಂತವುಗಳಾಗಿದ್ದು ಅವುಗಳನ್ನು ಮನೆ ಪರಿಸರದಿಂದ ಆದಷ್ಟು ದೂರವಿರಿಸಿದರೆ]]></description>
      <content:encoded><![CDATA[<font style="font-size:11pt; color:#000000">ಮನೆಯ ಪರಿಸರದಲ್ಲಿ ಗಿಡ ಮರಗಳನ್ನು ನೆಡುವಾಗ ಕೆಲವು ವಾಸ್ತು ಸಂಬಂಧಿತ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ.ಕೆಲವು ಮರಗಳು ಋಣಾತ್ಮಕ ಪ್ರಭಾವವನ್ನು ಬೀರುವಂತವುಗಳಾಗಿದ್ದು ಅವುಗಳನ್ನು ಮನೆ ಪರಿಸರದಿಂದ ಆದಷ್ಟು ದೂರವಿರಿಸಿದರೆ ಉತ್ತಮ. ದುಷ್ಟ ಶಕ್ತಿಗಳನ್ನು ಆಕರ್ಷಿಸುವ ಮರಗಳು, ಬೇಗನೆ ಮುರಿದು ಬೀಳುವಂತಹ ಮರಗಳು, ಕಾಂಡದಲ್ಲಿ ಹಾಲಿರುವ ಮರಗಳು ಇತ್ಯಾದಿಗಳನ್ನು ಮನೆಯಿಂದ ಆದಷ್ಟು ದೂರವಿರಿಸಿದರೆ ಉತ್ತಮ.</font><br />
<br />
<font style="font-size:11pt; color:#000000">ಕಾಸರಕ, ಬೇವಿನ ಮರ, ಹಾಳೆಮರ, ಪಪ್ಪಾಯಿ ಮೊದಲಾದವುಗಳನ್ನು ಸಾಮಾನ್ಯವಾಗಿ ಮನೆಯ ಹತ್ತಿರದಲ್ಲಿ ನೆಡಬಾರದು. ಹಿತ್ತಿಲಲ್ಲಿ ಇವುಗಳನ್ನು ಬೆಳೆಸುವುದರಿಂದ ಅಷ್ಟು ದೋಷಗಳೇನೂ ತಲೆದೋರುವುದಿಲ್ಲ.</font><br />
<br />
<font style="font-size:11pt; color:#000000">ಮೇಲೆ ತಿಳಿಸಿದಂತಹ ಮರಗಳು ಋಣಾತ್ಮಕ ಗುಣಗಳನ್ನು ಆಕರ್ಷಿಸುವ ಶಕ್ತಿಯುಳ್ಳವುಗಳಾಗಿವೆ.ಇವುಗಳು ಮನೆಯ ಸಮೀಪವಿದ್ದರೆ ಪೈಶಾಚಿಕ ಶಕ್ಕಿಗಳ ಸಾನಿಧ್ಯದಿಂದಾಗಿ ದೃಷ್ಟಿ ದೋಷವು ಉಂಟಾಗಲು ಸಾಧ್ಯತೆ ಇದೆ. ಭಾಗ್ಯದೋಷ, ಆಪತ್ತುಗಳನ್ನು ಇವುಗಳು ಆಹ್ವಾನಿಸುತ್ತವೆ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.</font><br />
<br />
<font style="font-size:11pt; color:#000000">ಅಲಂಕಾರಕ್ಕಾಗಿ ಬಳಸುವ ಹೂಗಳಿರುವ ಕಳ್ಳಿಗಿಡದಂತಿರುವ ಸಸ್ಯಗಳನ್ನು ವರ್ಜಿಸುವುದು ಒಳ್ಳೆಯದು. ತಾಳೆಮರದಿಂದಲೂ ದೋಷವುಂಟಾಗಲು ಸಾಧ್ಯವಿರುವುದರಿಂದಾಗಿ ಇದನ್ನು ಹೋಲುವಂತಿರುವ ಅಲಂಕಾರಿಕ ಸಸ್ಯಗಳನ್ನು ಸಹ ಮನೆಯಲ್ಲಿರಿಸುವುದು ಒಳ್ಳೆಯದಲ್ಲ. ಆದರೆ ಕೊನ್ನೆ ಹೂ, ದೇವದಾರು ಮೊದಲಾದ ವೃಕ್ಷಗಳನ್ನು ನೆಡುವುದರಿಂದ ಇಂತಹ ದೋಷಗಳನ್ನು ಹೋಗಲಾಡಿಸ ಬಹುದು.</font>]]></content:encoded>
      <pubDate>Tue, 25 Dec 2007 17:56:00 +0530</pubDate>
      <updatedDate>Wed, 30 Sep 2015 15:20:24 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮನೆಗೆ ಅಡಿಪಾಯ: ಮುಖ್ಯ ವಿಷಯಗಳು]]></title>
      <link>https://kannada.webdunia.com/article/vaastu-article/ಮನೆಗೆ-ಅಡಿಪಾಯ-ಮುಖ್ಯ-ವಿಷಯಗಳು-107121800033_1.html</link>
      <guid>https://kannada.webdunia.com/article/vaastu-article/ಮನೆಗೆ-ಅಡಿಪಾಯ-ಮುಖ್ಯ-ವಿಷಯಗಳು-107121800033_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಮನೆಯ ನಿರ್ಮಾಣದ ಬಗ್ಗೆ ನಾವು ವಾಸ್ತು ಪರವಾಗಿ ಚಿಂತಿಸುವಾಗ, ಸಾಧಾರಣ ನಾವು ಅಡಿಪಾಯ (ಅಡಿ ಕಲ್ಲು) ಹಾಕುವುದರ ಬಗ್ಗೆ ಹೆಚ್ಚು ಗಮನವನ್ನು ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಅಡಿಕಲ್ಲಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದರಿಂದ ಮನೆಯು]]></description>
      <content:encoded><![CDATA[<font style="font-size:11pt; color:#000000">ಮನೆಯ ನಿರ್ಮಾಣದ ಬಗ್ಗೆ ನಾವು ವಾಸ್ತು ಪರವಾಗಿ ಚಿಂತಿಸುವಾಗ, ಸಾಧಾರಣ ನಾವು ಅಡಿಪಾಯ (ಅಡಿ ಕಲ್ಲು) ಹಾಕುವುದರ ಬಗ್ಗೆ ಹೆಚ್ಚು ಗಮನವನ್ನು ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಅಡಿಕಲ್ಲಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದರಿಂದ ಮನೆಯು ಸುದೃಢವಾಗಿರುತ್ತದೆ. </font><br />
<br />
<font style="font-size:11pt; color:#000000">ಮನೆ ಕಟ್ಟಲು ಅಡಿಕಲ್ಲು ಹಾಕುವ ಮೊದಲು ಭೂಮಿ ಪೂಜೆ ನಡೆಸಿ ವಾಸ್ತು ಪುರುಷನನ್ನು ಸಂತೋಷಗೊಳಿಸಬೇಕು. ಪೂಜೆ ನಡೆಸಿದ ನಂತರವೂ ಕೆಲವು ಕಾರ್ಯಗಳ ಬಗ್ಗೆ ಹೆಚ್ಚು ಶ್ರದ್ಧೆ ವಹಿಸ ಬೇಕೆಂದು ವಾಸ್ತುಶಾಸ್ತ್ರವು ಹೇಳುತ್ತದೆ.</font><br />
<br />
<font style="font-size:11pt; color:#000000">ಕೆಲವು ಅಶುಭಕರವಾದ ಶಬ್ದ ಅಥವಾ ಸನ್ನಿವೇಷಗಳು ಈ ಸಮಯದಲ್ಲಿ ತಲೆದೋರಿದರೆ ಈ ಸಮಾರಂಭವನ್ನು ಇನ್ನೊಂದು ಮುಹೂರ್ತಕ್ಕೆ ಮುಂದೂಡುವುದು ಒಳ್ಳೆಯದು.</font><br />
1. <font style="font-size:11pt; color:#000000">ಪೂಜೆ ನಡೆಸುವಂತಹ ಪೂಜಾರಿಗೆ ಆಪತ್ತು ತಲೆದೋರುವುದು.</font><br />
<br />
2.<font style="font-size:11pt; color:#000000">ಶತ್ರುಗಳೊಂದಿಗೆ ಕಲಹ ಸಾಧ್ಯತೆಗಳು</font><br />
<br />
3. <font style="font-size:11pt; color:#000000">ಗುಡುಗು ಮಿಂಚು</font><br />
<br />
4.<font style="font-size:11pt; color:#000000">ಅಶುಭಕರವಾದ ವಾರ್ತೆಗಳು ಕೇಳಿಬರುವುದು.</font><br />
<br />
5. <font style="font-size:11pt; color:#000000">ಅಳುವ ಶಬ್ದ</font><br />
<br />
6.<font style="font-size:11pt; color:#000000">ಮನೆಯಲ್ಲಿ ಅಶುದ್ದವಾಗುವುದು</font><br />
<br />
7.<font style="font-size:11pt; color:#000000">ಜ್ವಲಿಸುವ ಅಗ್ನಿ</font><br />
<br />
8.<font style="font-size:11pt; color:#000000">ಹಾವಾಡಿಗ</font><br />
<br />
9.<font style="font-size:11pt; color:#000000">ವಿಧವೆಯ ದರ್ಶನ</font><br />
<br />
10.<font style="font-size:11pt; color:#000000">ಪೂಜಾ ಸಾಮಾಗ್ರಿಗಳು ಚಲ್ಲಾಪಿಲ್ಲಿಯಾಗುವುದು.</font><br />
<br />
11.<font style="font-size:11pt; color:#000000">ತೆಂಗಿನಕಾಯಿ ಒಡೆದು ಹೋಗುವುದು.</font><br />
<br />
12.<font style="font-size:11pt; color:#000000">ಆಯುಧಗಳು</font><br />
<br />
<font style="font-size:11pt; color:#000000">ಮೇಲೆ ಹೇಳಿದಂತಹ ಶಕುನಗಳು ಅಡಿಕಲ್ಲು ಹಾಕುವಾಗ ಎದುರಾದರೆ ಅಶುಭಕರವೆಂದು ವಾಸ್ತು ಶಾಸ್ತ್ರಜ್ಞರ ಅಭಿಪ್ರಾಯ. ಇದರ ಪರಿಹರಿಸಲು ಇನ್ನೊಂದು ದಿನದ ಒಳ್ಳೆಯ ಮುಹೂರ್ತಕ್ಕೆ ಈ ಸಮಾರಂಭವನ್ನು ಮುಂದೂಡ ಬೇಕೆಂದು ಬಲ್ಲವರು ಹೇಳುತ್ತಾರೆ.</font>]]></content:encoded>
      <pubDate>Tue, 18 Dec 2007 16:00:00 +0530</pubDate>
      <updatedDate>Wed, 30 Sep 2015 15:20:28 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಫೆಂಗ್‌ಶುಯಿ ಪ್ರಕಾರ ಚಿತ್ರಗಳ ಪಾತ್ರ]]></title>
      <link>https://kannada.webdunia.com/article/vaastu-article/ಫೆಂಗ್‌ಶುಯಿ-ಪ್ರಕಾರ-ಚಿತ್ರಗಳ-ಪಾತ್ರ-107112300020_1.html</link>
      <guid>https://kannada.webdunia.com/article/vaastu-article/ಫೆಂಗ್‌ಶುಯಿ-ಪ್ರಕಾರ-ಚಿತ್ರಗಳ-ಪಾತ್ರ-107112300020_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಮನೆಯೊಳಗೆ ನಾವಿರಿಸುವಂತಹ ಚಿತ್ರಗಳು ಅಥವಾ ವರ್ಣಚಿತ್ರಗಳು ಅಲ್ಲಿ ವಾಸಿಸುವವರ ಜೀವನದ ಮೇಲೆ ಪರಿಣಾಮ ಬೀರುತ್ತದೆ.]]></description>
      <content:encoded><![CDATA[<font style="font-size:11pt; color:#0000FF"><b>ರಶ್ಮಿ ಪೈ </b></font><br />
<br />
<font style="font-size:11pt; color:#000000">ಫೆಂಗ್‌ಶುಯಿ ಶಾಸ್ತ್ರದ ಪ್ರಕಾರ ಮನೆಯೊಳಗೆ ನಾವಿರಿಸುವಂತಹ ಚಿತ್ರಗಳು ಅಥವಾ ವರ್ಣಚಿತ್ರಗಳು ಅಲ್ಲಿ ವಾಸಿಸುವವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸಿಗೆ ಮುದ ನೀಡುವಂತಹ ಚಿತ್ರಗಳನ್ನು ಭಿತ್ತಿಯಲ್ಲಿ ತೂಗುಹಾಕುವುದರಿಂದ ಮನೆಯೊಳಗೆ ಧನಾತ್ಮಕ ಚೈತನ್ಯವು ಮೂಡಿ ಬರುವುದು ಎಂದು ಶಾಸ್ತ್ರವು ಹೇಳುತ್ತದೆ. ಮಲಗುವ ಕೋಣೆಯಲ್ಲಿ ಉತ್ತಮವಾದ ಚಿತ್ರಗಳು ಅಂದರೆ ನಗುವ ಮಗು, ಹೂವಿನ ಚಿತ್ರಗಳನ್ನಿರಿಸುವುದರಿಂದ ಮನಸ್ಸಿಗೆ ಹಿತಕರವಾಗಿದ್ದು ಚೆನ್ನಾಗಿ ನಿದ್ದೆಮಾಡಲು ಸಹಕಾರಿಯಾಗಿದೆ. ಫೆಂಗ್‌ಶುಯಿ ಪ್ರಕಾರ ಕೋಣೆಯೊಳಗಿರುವ ಚಿತ್ರಗಳು ನಮ್ಮ ಜೀವನದ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತವೆ. ಅಂತಹ ಕೆಲವು ಉದಾಹರಣೆಗಳನ್ನು ಕೆಳಗೆ ಕೊಡಲಾಗಿದೆ.</font><br />
.<font style="font-size:11pt; color:#000000">ಈಜುವ ಮೀನಿನ ಚಿತ್ರವು ದೀರ್ಘಕಾಲ ಬಾಳ್ವಿಕೆಯನ್ನು ಪ್ರತಿಬಿಂಬಿಸುತ್ತದೆ.</font><br />
.<br />
<font style="font-size:11pt; color:#000000">ಕುರಿಮರಿಗಳ ಚಿತ್ರವು ಭಾಗ್ಯದ ಪ್ರತೀಕ.</font><br />
<br />
.<font style="font-size:11pt; color:#000000">ಸೂರ್ಯೋದಯ, ಪರ್ವತಗಳ ಚಿತ್ರಗಳು ಶುಭ ನಿರೀಕ್ಷೆಯನ್ನು ಸೂಚಿಸುತ್ತವೆ.</font><br />
<br />
.<font style="font-size:11pt; color:#000000">ಜಲಪಾತದ ಚಿತ್ರವು ಶುಭದಾಯಕ.</font><br />
<br />
.<font style="font-size:11pt; color:#000000">ನಗುಮುಖದ ವ್ಯಕ್ತಿಗಳ ಪೊಟ್ರೇಟ್‌ಗಳು ಧನಾತ್ಮಕ ಅನುಭವಗಳನ್ನು ಮೈಗೂಡಿಸಲು ಸಹಾಯಕವಾಗುತ್ತದೆ.</font><br />
<br />
.<font style="font-size:11pt; color:#000000">ಕಡು ಬಣ್ಣದ ಅಥವಾ ದಟ್ಟವಾದ ಬಣ್ಣದ ಚಿತ್ರಗಳು ಅನಾರೋಗ್ಯವನ್ನುಂಟುಮಾಡುತ್ತವೆ.</font><br />
<br />
.<font style="font-size:11pt; color:#000000">ರೇಖಾಗಣಿತದ ಆಕೃತಿಗಳನ್ನು ಹೋಲುವ ವರ್ಣ ಚಿತ್ರಗಳು ಮನಸ್ಸಿನ ಮೇಲೆ ಹಾನಿಕರವಾದ ಪರಿಣಾಮಗಳನ್ನು ಬೀರುವುದು.</font><br />
<br />
.<font style="font-size:11pt; color:#000000">ಕಡು ಕೆಂಪು ಬಣ್ಣವನ್ನು ಅತಿಯಾಗಿ ಬಳಸಿದ ವರ್ಣಚಿತ್ರಗಳು ಗೊಂದಲವನ್ನು ಸೃಷ್ಟಿಸುವ ಸಾಧ್ಯತೆಗಳಿರುತ್ತವೆ.</font><br />
<br />
.<font style="font-size:11pt; color:#000000">ಕ್ರೂರ ಮೃಗಗಳ ಅಥವಾ ಭಯಾನಕ ಚಿತ್ರಗಳು ಆರೋಗ್ಯವನ್ನು ಕೆಡಿಸುತ್ತದೆ. </font><br />
<br />
<font style="font-size:11pt; color:#000000">ಹೀಗೆ ಸೂಕ್ತವಾದ ಚಿತ್ರಗಳನ್ನು ಕೋಣೆಯೊಳಗಿರಿವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ದೊರಕುವುದು.</font><br />
<br />]]></content:encoded>
      <pubDate>Fri, 23 Nov 2007 15:34:00 +0530</pubDate>
      <updatedDate>Wed, 30 Sep 2015 15:21:41 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮನೆಗೆ ಭಾಗ್ಯತರುವ 'ಭಾಗ್ಯ ಬಿದಿರು']]></title>
      <link>https://kannada.webdunia.com/article/vaastu-article/ಮನೆಗೆ-ಭಾಗ್ಯತರುವ-ಭಾಗ್ಯ-ಬಿದಿರು-107103000044_1.html</link>
      <guid>https://kannada.webdunia.com/article/vaastu-article/ಮನೆಗೆ-ಭಾಗ್ಯತರುವ-ಭಾಗ್ಯ-ಬಿದಿರು-107103000044_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA['ಲಕ್ಕಿ ಬಾಂಬೂ' ಎಂದು ಕರೆಯಲ್ಪಡುವ 'ಭಾಗ್ಯ ಬಿದಿರು' ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ.]]></description>
      <content:encoded><![CDATA[<font style="font-size:11pt; color:#0000FF"><b>ರಶ್ಮಿ ಪೈ </b></font><br />
<br />
&#39;<font style="font-size:11pt; color:#000000">ಲಕ್ಕಿ ಬಾಂಬೂ&#39; ಎಂದು ಕರೆಯಲ್ಪಡುವ &#39;ಭಾಗ್ಯ ಬಿದಿರು&#39; ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ.</font><br />
<br />
<font style="font-size:11pt; color:#000000">ಬಾಂಬೂ ಎಂದು ಕರೆಯಲ್ಪಟ್ಟರೂ ಇದು ಬಿದಿರಿನ ವರ್ಗಕ್ಕೆ ಸೇರಿದ ಸಸ್ಯವಲ್ಲ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು ಪ್ರಧಾನ ಮಾಡುತ್ತದೆ ಮತ್ತು ಇದನ್ನು ಯೋಗ್ಯ ದಿಕ್ಕಿನಲ್ಲಿರಿಸುವುದರಿಂದ ಅಭಿವೃದ್ಧಿ ಸುನಿಶ್ಚಿತ ಎಂದು ಫೆಂಗ್‌ಶುಯಿ ವಿಶ್ವಾಸ.</font><br />
<br />
<font style="font-size:11pt; color:#000000">ಉತ್ತಮ ಆರೋಗ್ಯಕ್ಕಾಗಿ ಇದನ್ನು ಪೂರ್ವ ದಿಕ್ಕಿನಲ್ಲಿಯೂ, ಧನಲಬ್ಧಿಗಾಗಿ ಆಗ್ನೇಯ ದಿಕ್ಕಿನಲ್ಲಿಯೂ ಇರಿಸುವುದು ಸೂಕ್ತವಾಗಿದೆ. ಆ ಸಸ್ಯದ ಕಾಂಡಗಳನ್ನು ಕೆಂಪು ರಿಬ್ಬನ್‌ನಿಂದ ಸುತ್ತಿದರೆ ಅದು ಚೈತನ್ಯವನ್ನು ಉತ್ಪಾದಿಸುತ್ತದೆ ಎಂದು ನಂಬಲಾಗುತ್ತದೆ. ಕಾಂಡಗಳನ್ನಿರಿಸುವಾಗ ಅವುಗಳ ಸಂಖ್ಯೆಗಳಲ್ಲಿ ಜಾಗರೂಕರಾಗಿರಬೇಕು.</font><br />
<br />
1. <font style="font-size:11pt; color:#000000">ಮೂರು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಸಂತೋಷ ಪ್ರಧಾನವಾಗುತ್ತದೆ.</font><br />
<br />
2. <font style="font-size:11pt; color:#000000">ಐದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸಿದರೆ ಧನಲಾಭವಾಗುತ್ತದೆ.</font><br />
<br />
3. <font style="font-size:11pt; color:#000000">ಇಪ್ಪತ್ತೊಂದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸುವುದರಿಂದ ಸರ್ವೈಶ್ವರ್ಯಗಳು ಬಾಗಿಲಿಗೆ ಬಂದು ಸೇರುವುವು.</font><br />
<br />
4. <font style="font-size:11pt; color:#000000">ನಾಲ್ಕು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಮರಣ ಎಂಬ ಪ್ರತೀತಿ ಇದೆ. ಅದು ಹೇಗೆಂದರೆ </font><font style="font-size:11pt;">Four- </font><font style="font-size:11pt;">ಫೋರ್ ಎಂಬ ಪದಕ್ಕೆ ಸದೃಶವಾಗಿರುವ ಪದವು ಚೈನಾದಲ್ಲಿ ಮರಣವೆಂಬ ಅರ್ಥವನ್ನು ಹೊಂದಿದೆ. ಆದುದರಿಂದ ನಾಲ್ಕು ಕಾಂಡಗಳನ್ನು ಒಟ್ಟಿಗೆ ಎಂದೂ ಬಳಸಬಾರದು.</font><br />
<br />
<font style="font-size:11pt; color:#0000FF"><b>ಬೆಳೆಸುವ ವಿಧಾ</b></font><b><font style=" color:#000000;">ನ</font></b><br />
<br />
<font style="font-size:11pt; color:#000000">ಇದನ್ನಿರಿಸುವ ನೀರಿನಲ್ಲಿ ಕ್ಲೋರಿನ್ ಅಂಶ ಇರದಂತೆ ಜಾಗ್ರತೆವಹಿಸಬೇಕು ಮತ್ತು ಅಲ್ಪ ಸೂರ್ಯಪ್ರಕಾಶ ತಾಗುವಂತಿರಬೇಕು. ಅತಿ ಉಷ್ಣಾಂಶವಿದ್ದರೆ ಇವುಗಳು ಹಳದಿ ಬಣ್ಣಕ್ಕ ತಿರುಗುತ್ತವೆ ಆದುದರಿಂದ ಕೋಣೆಯ ಉಷ್ಣತೆ ಮಿತವಾಗಿರಲಿ. ಎಳೆ ಕಾಂಡದ ಕತ್ತರಿಸಿದ ಭಾಗಗಳನ್ನು ನೀರಿನಲ್ಲಿರಿಸಿದರೆ ಅವುಗಳು ಕ್ರಮೇಣ ಬೆಳೆಯಲಾರಂಭಿಸುತ್ತವೆ. ಬುಡದಲ್ಲಿ ನೀರು ಅಧಿಕವಾಗಿ ತಂಗಿನಿಲ್ಲದಂತೆ ಜಾಗ್ರತೆವಹಿಸಿದರೆ ಇವುಗಳು ದಟ್ಟವಾಗಿ ಬೆಳೆಯುವುವು.</font><br />
<br />]]></content:encoded>
      <pubDate>Tue, 30 Oct 2007 18:32:00 +0530</pubDate>
      <updatedDate>Wed, 30 Sep 2015 15:21:44 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮನೆ ಯಾವ ದಿಕ್ಕಿಗೆ ಮುಖ ಮಾಡಿರಬೇಕು?]]></title>
      <link>https://kannada.webdunia.com/article/vaastu-article/ಮನೆ-ಯಾವ-ದಿಕ್ಕಿಗೆ-ಮುಖ-ಮಾಡಿರಬೇಕು-107091900009_1.html</link>
      <guid>https://kannada.webdunia.com/article/vaastu-article/ಮನೆ-ಯಾವ-ದಿಕ್ಕಿಗೆ-ಮುಖ-ಮಾಡಿರಬೇಕು-107091900009_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಮನೆಯು ಯಾವ ದಿಕ್ಕಿಗೆ ಮುಖಮಾಡಿದೆಯೋ ಅದೇ ದಿಕ್ಕಿಗೆ ಮುಖ್ಯದ್ವಾರ ನಿರ್ಮಿಸುವುದು ಒಳ್ಳೆಯದು.]]></description>
      <content:encoded><![CDATA[<font style="font-size:11pt; color:#000000">ಮನೆಯು ಯಾವ ದಿಕ್ಕಿಗೆ ಮುಖಮಾಡಿದೆಯೋ ಅದೇ ದಿಕ್ಕಿಗೆ ಮುಖ್ಯದ್ವಾರ ನಿರ್ಮಿಸುವುದು ಒಳ್ಳೆಯದು.ಬಾಗಿಲಿನ ಮುಂಭಾಗದಲ್ಲಿ ಜಗಲಿ ಇದ್ದರೆ ಅತ್ಯುತ್ತಮ.ದಕ್ಷಿಣಾಭಿಮುಖವಾಗಿರುವ ಮನೆಗೆ ಮಾತ್ರ ಮುಖ್ಯದ್ವಾರವು ದಕ್ಷಿಣ ಭಾಗಕ್ಕಿರಬಾರದು.ಪೂರ್ವ ಅಥವಾ ಪಶ್ಚಿಮ ಭಾಗಕ್ಕೆ ಅಭಿಮುಖವಾಗಿ ಮುಖ್ಯದ್ವಾರ ನಿರ್ಮಿಸಬಹುದು.</font><br />
<br />
<font style="font-size:11pt; color:#000000">ಸಾಗುವಾನಿ,ಬೀಟಿ,ಮಹಾಗನಿ,ಹಲಸು ಮೊದಲಾದ ಉತ್ತಮವಾದ ಮರದಿಂದ ನಿರ್ಮಿಸಿದ ಬಾಗಿಲುಗಳನ್ನು ಉಪಯೋಗಿಸುವುದರಿಂದ ದೀರ್ಘ ಬಾಳ್ವಿಕೆ ಬರುವುದು.ಬಾಗಿಲುಗಳನ್ನು ನಿರ್ಮಿಸುವಾಗ ಒಂದೇ ಮರದ ಹಲಗೆಯಾದರೆ ಉತ್ತಮ.ವಿವಿಧ ಬಗೆಯ ಮರಗಳಿಂದ ಕೂಡಿದ ಬಾಗಿಲುಗಳನ್ನು ನಿರ್ಮಿಸಲೇ ಬಾರದು ಯಾಕೆಂದರೆ ವಿವಿಧ ಕಾಲಾವಸ್ಥೆಗೆ ಅನುಸಾರವಾಗಿ ಕೆಲವೊಂದು ಮರಗಳು ಸ್ಥಿತ್ಯಂತರಗೊಳಪಡುವುದರಿಂದಾಗಿ ಬಿರುಕುಗಳುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.</font><br />
<br />
<font style="font-size:11pt; color:#000000">ಮುಖ್ಯಬಾಗಿಲನ್ನು ನಿರ್ಮಿಸುವಾಗ ಅಡಿಹಲಗೆಯನ್ನು ಕೊಡಲೇಬೇಕು.ವಾಸ್ತುಶಾಸ್ತ್ರದಲ್ಲಿ ಬಾಗಿಲು,ಕಿಟಿಕಿಗಳನ್ನು ನಿರ್ಮಿಸುವಾಗ ಅಂಗುಲದ ಅಳತೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.ಈ ಅಳತೆಯನ್ನು ಸರಿದೂಗಿಸಬೇಕಾದರೆ ಅಡಿಹಲಗೆ ಆವಶ್ಯಕವಾಗಿದೆ.ಹರಿದಾಡುವಂತಹ ಉರಗವರ್ಗ ಜಂತುಗಳು ಒಳಗೆ ಬರದಿರುವಂತೆ ತಡೆಯಲು ಇದು ಒಳ್ಳೆಯದು.ಒಂಟಿ ಹಲಗೆ ಅಥವಾ ಎರಡು ಹಲಗೆಯಿಂದ ಮಾಡಿದ ಬಾಗಿಲುಗಳೇ ಆದರೂ ಒಳಭಾಗಕ್ಕೆ ತೆರೆಯುವಂತಿದ್ದರೆ ಅದು ಉತ್ತಮವೆಂದು ಪರಿಗಣಿಸಲಾಗುತ್ತದೆ.</font><br />
<br />
<font style="font-size:11pt; color:#000000">ಒಂದಕ್ಕಿಂತ ಹೆಚ್ಚು ಬಾಗಿಲುಗಳಿರುವಲ್ಲಿ ಮುಖ್ಯಬಾಗಿಲು ಯಾವಾಗಲೂ ಎಲ್ಲದಕ್ಕಿಂತ ದೊಡ್ಡದಾಗಿರುವಂತೆ ಶ್ರದ್ಧೆವಹಿಸಬೇಕು.ಹಳೆಯ ಕಟ್ಟಡಗಳಿಂದ ತೆಗೆದಿರಿಸಿದಂತಹ ಬಾಗಿಲುಗಳನ್ನು ಹೊಸ ಕಟ್ಟಡಗಳಿಗೆ ಬಳಸುವುದು ಇಂದು ಸರ್ವೇಸಾಮಾನ್ಯವಾದರೂ ವಾಸ್ತುಶಾಸ್ತ್ರ ಇದನ್ನು ನಿಷೇಧಿಸುತ್ತದೆ ಮಾತ್ರವಲ್ಲ ಹೊಸ ಕಟ್ಟಡಗಳಿಗೆ ಹೊಸ ವಸ್ತುಗಳನ್ನು ಬಳಸುವುದು ಶುಭದಾಯಕ ಎಂದು ಪರಿಗಣಿಸಲ್ಪಡುತ್ತದೆ.</font>]]></content:encoded>
      <pubDate>Wed, 19 Sep 2007 11:33:00 +0530</pubDate>
      <updatedDate>Wed, 30 Sep 2015 15:21:49 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಅತಿಥಿಗಳನ್ನು ಆದರಿಸುವ ಮನೆಯ ಮುಖ್ಯದ್ವಾರ.....]]></title>
      <link>https://kannada.webdunia.com/article/vaastu-article/ಅತಿಥಿಗಳನ್ನು-ಆದರಿಸುವ-ಮನೆಯ-ಮುಖ್ಯದ್ವಾರ-107080200038_1.html</link>
      <guid>https://kannada.webdunia.com/article/vaastu-article/ಅತಿಥಿಗಳನ್ನು-ಆದರಿಸುವ-ಮನೆಯ-ಮುಖ್ಯದ್ವಾರ-107080200038_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಮನೆಯ ಮುಖ್ಯದ್ವಾರವು  ಮನೆಗೆ ಅತಿಥಿಗಳನ್ನು ಆದರದಿಂದ ಬರಮಾಡಿಕೊಳ್ಳುವ ಪ್ರತೀಕವಾದುದರಿಂದ ಮನೆಯ ಮುಖ್ಯದ್ವಾರಕ್ಕೆ ವಾಸ್ತುಶಾಸ್ತ್ರದಲ್ಲಿ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ.ಮುಖ್ಯದ್ವಾರವು ಯಾವ ದಿಕ್ಕಿನಲ್ಲಿರಬೇಕು?]]></description>
      <content:encoded><![CDATA[<font style="font-size:11pt; color:#000000">ಸಾರ ಕಲ್ಲಕಟ್ಟ</font><br />
<br />
<font style="font-size:11pt; color:#000000">ಮನೆಯ ಮುಖ್ಯದ್ವಾರವು ಮನೆಗೆ ಅತಿಥಿಗಳನ್ನು ಆದರದಿಂದ ಬರಮಾಡಿಕೊಳ್ಳುವ ಪ್ರತೀಕವಾದುದರಿಂದ ಮನೆಯ ಮುಖ್ಯದ್ವಾರಕ್ಕೆ ವಾಸ್ತುಶಾಸ್ತ್ರದಲ್ಲಿ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ.ಮುಖ್ಯದ್ವಾರವು ಯಾವ ದಿಕ್ಕಿನಲ್ಲಿರಬೇಕು? ಬಾಗಿಲು ನಿರ್ಮಿಸಲು ಯಾವ ಮರವನ್ನು ಆಯ್ಕೆ ಮಾಡಬೇಕು? ಮನೆಯ ಮುಂದಿನ ಗೇಟು ಯಾವ ರೀತಿ ಇರಿಸಬೇಕು?ಎಂಬುದನ್ನು ಶಾಸ್ತ್ರೀಯ ರೀತಿಯಲ್ಲಿ ವಾಸ್ತುಶಾಸ್ತ್ರವು ವಿವರಿಸುತ್ತದೆ.</font><br />
<br />
<font style="font-size:11pt; color:#000000">ಮನೆಯ ಬಾಗಿಲು ತೆರೆದು ಪ್ರಸನ್ನವದನರರಾಗಿ ಅತಿಥಿಗಳನ್ನು ಬರಮಾಡಿಕೊಳ್ಳುವ ರೀತಿಯು ಅತಿಥಿಗಳ ಮನದಣಿಯುವಂತಿದ್ದರೆ ಮುಖ್ಯದ್ವಾರಕ್ಕೆ ಅಲಂಕಾರಗಳು ಯಾಕೆ ಬೇಕು ಹೇಳಿ? ಆದರೂ ಮುಖ್ಯದ್ವಾರವನ್ನು ಆದಷ್ಟು ಶೃಂಗರಿಸಲು ಪ್ರತಿಯೊಬ್ಬರೂ ಶ್ರಮಿಸುತ್ತಾರೆ ಯಾಕೆಂದರೆ ಮುಖ್ಯದ್ವಾರವು ಪ್ರತೀಮನೆಯ ಆಕರ್ಷಣಾ ಬಿಂದು ಆದುದರಿಂದಲೇ ಪ್ರತಿಯೊಬ್ಬರೂ ಅದಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲು ಬಯಸುತ್ತಾರೆ.ಮನೆಯ ಪ್ರಮುಖ ದ್ವಾರವನ್ನು ಶೃಂಗರಿಸುವುದು ಐಶ್ವ್ಯರ್ಯದ ಸಂಕೇತ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ.ಮುಖ್ಯದ್ವಾರದ ಬಾಗಿಲುಗಳಲ್ಲಿ ಲಕ್ಷ್ಮಿ,ಸರಸ್ವತಿ,ಗಜಲಕ್ಷ್ಮಿ ಮೊದಲಾದ ಕೆತ್ತನೆಗಳಿದ್ದರೆ ಉತ್ತಮ, ಜೊತೆಗೆ ಇವು ಬಾಗಿಲಿನ ಸೌಂದರ್ಯವನ್ನು ವರ್ಧಿಸುತ್ತವೆ.</font><br />
<br />
<font style="font-size:11pt; color:#000000">ಮನೆಯ ಮಧ್ಯಭಾಗದಲ್ಲಿ ಬರುವಂತೆ ಮುಖ್ಯದ್ವಾರ ನಿರ್ಮಿಸಿದರೆ ಉತ್ತಮ.ಈ ಬಾಗಿಲಿನ ನೇರ ರೇಖೆಯಲ್ಲಿ ಇನ್ನ್ಯಾವುದೇ ಬಾಗಿಲುಗಳು ಇರಬಾರದು.ಮುಖ್ಯದ್ವಾರದ ನೇರವಾಗಿ ಮನೆಯ ಗೇಟನ್ನು ಇರಿಸಬಾರದು.ಈ ಬಾಗಿಲಿನ ನೇರ ಮುಂಭಾಗದಲ್ಲಿ ಯಾವುದೇ ಕಂಬಗಳು ಅಥವಾ ಯಾವುದೇ ಮನೆಗಳೋ ಇರಬಾರದು.ಒಂದು ವೇಳೆ ನಿಮ್ಮ ಮನೆಯ ನೇರ ಮುಂಭಾ-ಗದಲ್ಲಿ ಇನ್ನೊಂದು ಮನೆಯಿದ್ದರೆ ಆ ಮನೆಯ ಬಾಗಿಲಿನ ನೇರವಾಗಿ ನಿಮ್ಮ ಮನೆಯ ಬಾಗಿಲು ಇರದಂತೆ ಶ್ರದ್ಧೆವಹಿಸಿ.</font>]]></content:encoded>
      <pubDate>Fri, 03 Aug 2007 09:39:00 +0530</pubDate>
      <updatedDate>Wed, 30 Sep 2015 15:21:52 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ವಾಸ್ತು ನಿರ್ಧಾರದಲ್ಲಿ ಅಳತೆಯ ಪಾತ್ರ]]></title>
      <link>https://kannada.webdunia.com/article/vaastu-article/ವಾಸ್ತು-ನಿರ್ಧಾರದಲ್ಲಿ-ಅಳತೆಯ-ಪಾತ್ರ-107062900021_1.html</link>
      <guid>https://kannada.webdunia.com/article/vaastu-article/ವಾಸ್ತು-ನಿರ್ಧಾರದಲ್ಲಿ-ಅಳತೆಯ-ಪಾತ್ರ-107062900021_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಅಳತೆ-ಪ್ರಮಾಣವು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮಹತ್ವಪೂರ್ಣ ಸಿದ್ಧಾಂತ ಮತ್ತು ಆಧಾರವೂ ಆಗಿದೆ. ಅಳತೆ-ಪ್ರಮಾಣ ಮತ್ತು ಹಸ್ತ ಲಕ್ಷಣದ ಮೂಲಕ ಯಾವುದೇ ಭವನ ನಿರ್ಮಾಣದ ವೇಳೆ ವಿನ್ಯಾಸವನ್ನು ರೂಪುಗೊಳಿಸಲಾಗುತ್ತದೆ.]]></description>
      <content:encoded><![CDATA[<!--Image-->
<table align="Left" border="0" cellpadding="0" cellspacing="0">
	<tbody>
		<tr>
			<td align="left">
				<img alt="Vastu" border="0" class="imgArticle" src="/kn/articles/0706/29/images/img1070629021_1_1.jpg" /></td>
		</tr>
		<tr>
			<td>
				<table border="0" cellpadding="0" cellspacing="0" width="100%">
					<tbody>
						<tr>
							<td class="imgSource">
								Naidunia</td>
							<td width="8">
								 </td>
						</tr>
					</tbody>
				</table>
			</td>
		</tr>
	</tbody>
</table>
<!--endImage--><font style="font-size:11pt; color:#000000">ಅಳತೆ-ಪ್ರಮಾಣವು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮಹತ್ವಪೂರ್ಣ ಸಿದ್ಧಾಂತ ಮತ್ತು ಆಧಾರವೂ ಆಗಿದೆ. ಅಳತೆ-ಪ್ರಮಾಣ ಮತ್ತು ಹಸ್ತ ಲಕ್ಷಣದ ಮೂಲಕ ಯಾವುದೇ ಭವನ ನಿರ್ಮಾಣದ ವೇಳೆ ವಿನ್ಯಾಸವನ್ನು ರೂಪುಗೊಳಿಸಲಾಗುತ್ತದೆ.</font><br />
<br />
<font style="font-size:11pt; color:#000000">ಭೂಭಾಗದ ಆಕಾರ, ಉದ್ದ, ಎತ್ತರದ ಆಧಾರದಲ್ಲಿ ಅಡಿಪಾಯದಿಂದ ಹಿಡಿದು ನಿಖರವಾದ ಅಳತೆ-ಪ್ರಮಾಣದ ಆಧಾರದಲ್ಲಿ ವಾಸ್ತು ನಿರ್ಧರಿಸಲಾಗುತ್ತದೆ. ಈ ಮೊದಲು ಅಂಗುಲದ ಆಧಾರದಲ್ಲಿ ಅಳತೆ ಮಾಡಲಾಗುತ್ತಿತ್ತು, ಈಗಿನ ಕಾಲದಲ್ಲಿ ಸೆಂಟಿಮೀಟರ್, ಇಂಚು, ಅಡಿ, ಮೀಟರ್ ಅಥವಾ ಗಜಗಳ ಆಧಾರದಲ್ಲಿ ಅಳತೆ ನಿರ್ಧರಿಸಲಾಗುತ್ತದೆ.</font><br />
<br />
<font style="font-size:11pt; color:#000000">ವಸ್ತುವಿನಿಂದ ಯಾವರೀತಿಯಲ್ಲಿ ವಾಸ್ತು ಆಗುತ್ತದೋ, ಅದೇ ರೀತಿ ಯಾವುದೇ ದ್ರವ್ಯದಿಂದ ಕೃತಿ ನಿರ್ಮಾಣವಾಗಬೇಕಿದ್ದರೆ, ಯಾವುದೇ ರೀತಿಯ ಅಳತೆಗೋಲು ಅತ್ಯಗತ್ಯ. </font>]]></content:encoded>
      <pubDate>Fri, 29 Jun 2007 19:03:00 +0530</pubDate>
      <updatedDate>Wed, 30 Sep 2015 15:21:54 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಪ್ರಕೃತಿವಿಕೋಪ ತಡೆಯಲು ವಾಸ್ತುಶಾಸ್ತ್ರ !]]></title>
      <link>https://kannada.webdunia.com/article/vaastu-article/ಪ್ರಕೃತಿವಿಕೋಪ-ತಡೆಯಲು-ವಾಸ್ತುಶಾಸ್ತ್ರ-107062700037_1.html</link>
      <guid>https://kannada.webdunia.com/article/vaastu-article/ಪ್ರಕೃತಿವಿಕೋಪ-ತಡೆಯಲು-ವಾಸ್ತುಶಾಸ್ತ್ರ-107062700037_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಪಾಕಿಸ್ತಾನ, ಇಂಡೊನೇಷಿಯಾ, ಶ್ರಿಲಂಕಾ ಹಾಗೂ ಭಾರತದ ಗುಜರಾತ್, ಓರಿಯಾ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಇತ್ತೀಚೆಗೆ ಸಂಭವಿಸಿದ ನೈಸರ್ಗಿಕ ವಿಕೋಪಗಳಲ್ಲಿ ಸಾವಿರಾರು ಜನರು ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದರು.]]></description>
      <content:encoded><![CDATA[<font style="font-size:11pt; color:#000000">ಪಾಕಿಸ್ತಾನ, ಇಂಡೊನೇಷಿಯಾ, ಶ್ರಿಲಂಕಾ ಹಾಗೂ ಭಾರತದ ಗುಜರಾತ್, ಓರಿಯಾ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಇತ್ತೀಚೆಗೆ ಸಂಭವಿಸಿದ ನೈಸರ್ಗಿಕ ವಿಕೋಪಗಳಲ್ಲಿ ಸಾವಿರಾರು ಜನರು ಮನೆ, ಮಠ ಕಳೆದುಕೊಂಡು ನಿರಾಶ್ರಿತರಾದರು. </font><br />
<br />
<font style="font-size:11pt; color:#000000">ಆ ದುರ್ಘಟನೆಯಿಂದ ಅನೇಕರು ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ನೈಸರ್ಗಿಕ ವಿಕೋಪಗಳಗಿಗೂ ವಾಸ್ತು ದೋಷಕ್ಕೂ ಸಂಬಂಧವಿದೆ ಅಂದರೆ ನಂಬುತ್ತೀರಾ? </font><br />
<br />
<font style="font-size:11pt; color:#000000">ಪುರಾತನ ಕಾಲದಲ್ಲಿ ವಾಸ್ತುಶಾಸ್ತ್ರಕ್ಕೆ ಬಹಳ ಮಹತ್ವ ನೀಡಲಾಗಿತ್ತು. ಪ್ರತಿಯೊಂದು ಕೆಲಸಕಾರ್ಯಗಳೂ ವಾಸ್ತುವಿಗೆ ಅನುಗುಣವಾಗಿ ನಡೆಯುತ್ತಿತ್ತು. </font><br />
<br />
<font style="font-size:11pt; color:#000000">ನೈಸರ್ಗಿಕ ವಿಕೋಪಗಳನ್ನು ಕೂಡ ತಡೆಗಟ್ಟುವ ಶಕ್ತಿ ವಾಸ್ತುವಿಗಿತ್ತು ಎಂದು ನಂಬಲಾಗಿತ್ತು. ವಾಸ್ತುಶಾಸ್ತ್ರದ ಪ್ರಕಾರ ಕಟ್ಟಿದ ಮನೆ ಮತ್ತು ವಾಸ್ತು ನಿಯಮಗಳನ್ನು ಪಾಲಿಸಲಾಗುತ್ತಿದ್ದ ಕಡೆಗಳಲ್ಲಿ ಇಂತಹ ಅಪಾಯಗಳು ಉಂಟಾಗುತ್ತಿರಲಿಲ್ಲ ಎಂದು ಭಾವಿಸಲಾಗುತ್ತಿತ್ತು. </font><br />
<br />
<font style="font-size:11pt; color:#000000">ಭೂಕಂಪ, ನೆರೆಹಾವಳಿ, ಸುನಾಮಿ ಹೀಗೆ ನೈಸರ್ಗಿಕ ವಿಕೋಪಗಳು ಯಾವುದೇ ಇರಲಿ ಅದರ ಮನ್ಸೂಚನೆಗಳು ಘಟನೆ ಸಂಭವಿಸುವ ಒಂದು ವಾರದ ಮೊದಲೆ ಗೋಚರಿಸತೊಡಗುತ್ತದೆ. </font><br />
<br />
<font style="font-size:11pt; color:#000000">ಈ ಸೂಚನೆಗಳನ್ನು ಪೂರ್ವಬಾವಿಯಾಗಿ ವಾಸ್ತುವಿನಿಂದ ತಿಳಿದುಕೊಳ್ಳಬಹುದು ಹಾಗೂ ಇದರ ಪರಿಣಾಮವನ್ನು ನಿಗ್ರಹಿಸಬಹುದು. ಇದು ವೈಜ್ಞಾನಿಕವಾಗಿ ಕೂಡ ಸಾಬೀತಾಗಿದೆ.</font><br />
<br />
<font style="font-size:11pt; color:#000000">ಪ್ರಾಚೀನ ಜನರು ಮಣ್ಣು, ಮರ, ನೀರು ಪ್ರಕೃತಿಯನ್ನು ಪೂಜಿಸುತ್ತಿದ್ದರು. ಹಾಗೂ ಅವುಗಳಿಗೆ ಪ್ರಾಧಾನ್ಯ ಕಲ್ಪಿಸಿದ್ದರು. ವಾಸ್ತುವಿನ ಮೌಲ್ಯಗಳು ಈ ಅಂಶಗಳನ್ನು ಅವಲಂಬಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. </font><br />
<br />
<font style="font-size:11pt; color:#000000">ಮನುಷ್ಯನ ಜೀವನ ಚಕ್ರದ ಮೇಲೆ ಪ್ರಕೃತಿ ನೇರ ಪರಿಣಾಮ ಬೀರುವುದರಿಂದ, ವಾಸ್ತು ಮೌಲ್ಯಗಳನ್ನು ಪಾಲಿಸುವುದರಿಂದ ಇಂತಹ ಪರಿಣಾಮಗಳಿಂದ ರಕ್ಷಣೆ ಪಡೆಯಬಹುದು ಎನ್ನಲಾಗಿದೆ. </font><br />
<br />
<font style="font-size:11pt; color:#000000">ಮನುಷ್ಯನ ನಾಡಿ ಮಿಡಿತವನ್ನು ಪರೀಕ್ಷಿಸಿ ಆರೋಗ್ಯ ತಿಳಿಯುವಂತೆ, ವಾಸ್ತುವಿನಿಂದ ಮುಂದಾಗಲಿರುವ ಅಪಾಯವನ್ನು ಮೊದಲೇ ತಿಳಿಯಬಹುದು ಮತ್ತು ನಿಗ್ರಹ ಶಕ್ತಿ ರೂಪಿಸಬಹುದು. </font><br />
<br />
<font style="font-size:11pt; color:#000000">ಆದರೆ ವಾಸ್ತುವಿನ ಬಳಕೆಯ ಮೊದಲು ಅದರ ಕುರಿತು ಸರಿಯಾದ ಜ್ಞಾನ ಹೊಂದಿರುವುದು ಅಗತ್ಯ. </font><br />
<br />
-<font style="font-size:11pt; color:#000000">ಜೇಮನ್ ವರ್ಗೀಸ್</font>]]></content:encoded>
      <pubDate>Wed, 27 Jun 2007 16:39:00 +0530</pubDate>
      <updatedDate>Wed, 30 Sep 2015 15:21:57 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಪ್ರವೇಶ ದ್ವಾರಕ್ಕೆ ಎದುರಾಗಿ ಕನ್ನಡಿ ಬೇಡ]]></title>
      <link>https://kannada.webdunia.com/article/vaastu-article/ಪ್ರವೇಶ-ದ್ವಾರಕ್ಕೆ-ಎದುರಾಗಿ-ಕನ್ನಡಿ-ಬೇಡ-107051200015_1.html</link>
      <guid>https://kannada.webdunia.com/article/vaastu-article/ಪ್ರವೇಶ-ದ್ವಾರಕ್ಕೆ-ಎದುರಾಗಿ-ಕನ್ನಡಿ-ಬೇಡ-107051200015_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಮನೆಯ ಪ್ರವೇಶ ದ್ವಾರವು ಯಾವುದೇ ಅಡ್ಡಿ-ಅಡಚಣೆಗಳಿಲ್ಲದಂತಿರಬೇಕು. ಮನೆಯ ಪ್ರಮುಖ ಸ್ಥಾನ ಇದಾಗಿರುವುದರಿಂದ ಸರಿಯಾದ ಸ್ಥಳದಲ್ಲಿ ಇದು  ಇದ್ದರಷ್ಟೇ ಅದೃಷ್ಟ ಹೆಚ್ಚಲು ಸಾಧ್ಯ ಮತ್ತು ಹೊರಗಿನಿಂದ ಒಳ್ಳೆಯ ಊರ್ಜಾ ಶಕ್ತಿ ಒಳಗೆ ಬರಲು ಸಾಧ್ಯ.]]></description>
      <content:encoded><![CDATA[<font style="font-size:11pt; color:#000000">ಮನೆಯ ಪ್ರವೇಶ ದ್ವಾರವು ಯಾವುದೇ ಅಡ್ಡಿ-ಅಡಚಣೆಗಳಿಲ್ಲದಂತಿರಬೇಕು. ಮನೆಯ ಪ್ರಮುಖ ಸ್ಥಾನ ಇದಾಗಿರುವುದರಿಂದ ಸರಿಯಾದ ಸ್ಥಳದಲ್ಲಿ ಇದು ಇದ್ದರಷ್ಟೇ ಅದೃಷ್ಟ ಹೆಚ್ಚಲು ಸಾಧ್ಯ ಮತ್ತು ಹೊರಗಿನಿಂದ ಒಳ್ಳೆಯ ಊರ್ಜಾ ಶಕ್ತಿ ಒಳಗೆ ಬರಲು ಸಾಧ್ಯ. </font><br />
<br />
<font style="font-size:11pt; color:#000000">ಪ್ರವೇಶ ದ್ವಾರದ ಹೊರಗಾಗಲಿ, ಒಳಗಾಗಲಿ ಯಾವುದೇ ಅಡೆತಡೆಗಳಿರಬಾರದು. ಒಂದು ವೇಳೆ ಇದ್ದರೆ ಬರುವ ಒಳ್ಳೆಯ ಅದೃಷ್ಟ ಕೂಡ ದುರದೃಷ್ಟವಾಗಿ ಪರಿವರ್ತನೆ ಹೊಂದುತ್ತದೆ. ಸರಿಯಾದ ಪ್ರವೇಶ ದ್ವಾರ ಸಾಕಷ್ಟು ಬೆಳಕಿರುವ, ಅಡೆತಡೆಯಿಲ್ಲದ ಸೂಕ್ತ ಕೋಣೆಗೆ ತೆರೆದುಕೊಂಡಿರುವಂತಿರಬೇಕು. </font><br />
<br />
<font style="font-size:11pt; color:#000000">ಬಾಗಿಲಿನ ಬಳಿ ಪಾದರಕ್ಷೆಗಳನ್ನಿಡುವ ಪುಟ್ಟದಾದ ಕಪಾಟು ಮತ್ತಿತರ ಅಡೆತಡೆಗಳನ್ನೂ ಇರಿಸಬಾರದು. ಅದೇ ರೀತಿ, ಪ್ರವೇಶ ದ್ವಾರದ ಎದುರಿಗೇ ಕಟ್ಟಡ, ಕಂಬಗಳು ಇರುವುದು ಕೂಡ ದುರದೃಷ್ಟಕರ. ಇಂಥ ಅಡೆ ತಡೆಯಿದ್ದರೆ ಅದು ಗಂಭೀರವಾದುದು. ಆದುದರಿಂದ ತಕ್ಷಣವೇ ಬಾಗಿಲು ಬದಲಾಯಿಸಬೇಕಾಗುತ್ತದೆ. </font><br />
<br />
<font style="font-size:11pt; color:#000000">ಫ್ಲ್ಯಾಟ್‌ಗಳಲ್ಲಿ ಹೆಚ್ಚಾಗಿ ಪ್ರವೇಶ ದ್ವಾರದ ಹೊರಗೆ ಇಂತಹ ಅಡೆತಡೆಗಳು ಸಾಮಾನ್ಯವಾಗಿರುತ್ತದೆ. ಉದಾಹರಣೆಗೆ ಪ್ರವೇಶ ದ್ವಾರದ ಎದುರಿಗೇ ಮೆಟ್ಟಿಲುಗಳಿರುವುದು. ಹೀಗಿದ್ದರೆ ಆ ಮನೆಯಲ್ಲಿರುವವರಿಗೆ ದೋಷ, ಕಷ್ಟ ನಷ್ಟಗಳು ಸಾಮಾನ್ಯವಾಗಿರುತ್ತದೆ. ಆ ಮೇಲೆ, ಕೆಲವರು ಪ್ರವೇಶ ದ್ವಾರದ ಎದುರಿಗೇ ಕನ್ನಡಿ ಇರಿಸುತ್ತಾರೆ. </font><br />
<br />
<font style="font-size:11pt; color:#000000">ಇದು ಅತ್ಯಂತ ಹಾನಿಕಾರಕವಾಗಿದೆ. ಯಾಕೆಂದರೆ ಪ್ರವೇಶ ದ್ವಾರದ ಮೂಲಕ ಪ್ರವೇಶಿಸುವ ಒಳ್ಳೆಯ ಊರ್ಜಾ ಶಕ್ತಿಯಾದ &#39;ಚಿ&#39; ಕನ್ನಡಿಗೆ ಬಡಿದು ಹಿಂದಕ್ಕೆ ಹೋಗುತ್ತದೆ. ಆದರೆ ಪ್ರವೇಶ ದ್ವಾರದ ಎದುರಿನ ಗೋಡೆ ಖಾಲಿ ಇರಿಸುವುದು ಸರಿಯಲ್ಲ. ಅಲ್ಲಿ ಆಳವಾಗಿರೋದನ್ನು ಭಾಸವಾಗಿಸುವಂತೆ ಏನಾದರೂ ಇರಿಸಬೇಕಾಗುತ್ತದೆ. </font><br />
<br />
<font style="font-size:11pt; color:#000000">ಅದಕ್ಕಾಗಿ ಕನ್ನಡಿ ಬದಲು ಯಾವುದೇ ಚಿತ್ರಗಳನ್ನು ಅಂಟಿಸಬಹುದು. ಒಂದು ಕಾಲು ಹಾದಿ, ಅಂಕು ಡೊಂಕಾದ ರಸ್ತೆ, ಅದರ ಆಳವಾಗಿ ಒಳಹೊಕ್ಕಂತೆ ಕಾಣಿಸುವ ಚಿತ್ರಗಳನ್ನು ಆ ಗೋಡೆಗೆ ಹಚ್ಚಬಹುದು. ಅಂದರೆ ಸಾಂಕೇತಿಕವಾಗಿ ಆಳದ ಭಾವನೆ ಸೃಷ್ಟಿಸುವಂಥ ಚಿತ್ರಗಳು ಬೇಕು.(ಸಾಧಾರ)</font><br />]]></content:encoded>
      <pubDate>Sun, 03 Jun 2007 18:26:00 +0530</pubDate>
      <updatedDate>Wed, 30 Sep 2015 15:22:05 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮನೆ ಖರೀದಿ ಬಗ್ಗೆ ಎಚ್ಚರ]]></title>
      <link>https://kannada.webdunia.com/article/vaastu-article/ಮನೆ-ಖರೀದಿ-ಬಗ್ಗೆ-ಎಚ್ಚರ-107051200014_1.html</link>
      <guid>https://kannada.webdunia.com/article/vaastu-article/ಮನೆ-ಖರೀದಿ-ಬಗ್ಗೆ-ಎಚ್ಚರ-107051200014_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ವಾಹನ ನಿಲ್ಲಿಸುವ ತಾಣಕ್ಕೆ ಕಂಬಗಳು ಮಾತ್ರವೇ ಆಧಾರವಾಗಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ, ಕಟ್ಟಡದ ಮನೆ ಆರಿಸಿಕೊಳ್ಳುವಾಗ ಮೊದಲ ಅಂತಸ್ತು ಬಿಟ್ಟು  ಬೇರೆಯೇ ಅಂತಸ್ತಿನ ಮನೆಯನ್ನೇ ಆಯ್ದುಕೊಳ್ಳುವುದು ಸೂಕ್ತ.]]></description>
      <content:encoded><![CDATA[<!--Image-->
<table align="Left" border="0" cellpadding="0" cellspacing="0">
	<tbody>
		<tr>
			<td align="left">
				<img alt="Vastu" border="0" class="imgArticle" src="/kn/articles/0705/12/images/img1070512014_1_1.jpg" /></td>
		</tr>
		<tr>
			<td>
				<table border="0" cellpadding="0" cellspacing="0" width="100%">
					<tbody>
						<tr>
							<td class="imgSource">
								PTI</td>
							<td width="8">
								 </td>
						</tr>
					</tbody>
				</table>
			</td>
		</tr>
	</tbody>
</table>
<!--endImage--><font style="font-size:11pt; color:#000000">ವಾಹನ ನಿಲ್ಲಿಸುವ ತಾಣಕ್ಕೆ ಕಂಬಗಳು ಮಾತ್ರವೇ ಆಧಾರವಾಗಿರುತ್ತವೆ. ಇಂಥ ಪರಿಸ್ಥಿತಿಯಲ್ಲಿ, ಕಟ್ಟಡದ ಮನೆ ಆರಿಸಿಕೊಳ್ಳುವಾಗ ಮೊದಲ ಅಂತಸ್ತು ಬಿಟ್ಟು ಬೇರೆಯೇ ಅಂತಸ್ತಿನ ಮನೆಯನ್ನೇ ಆಯ್ದುಕೊಳ್ಳುವುದು ಸೂಕ್ತ. </font><br />
<br />
<font style="font-size:11pt; color:#000000">ಯಾಕೆಂದರೆ ಕಂಬಗಳ ಮೇಲಿರುವ ಮನೆಯ ಜನ ಜೀವನ ಅಷ್ಟೊಂದು ಸುಖದಾಯಕವಾಗಿರುವುದಿಲ್ಲ. ಈ ಮನೆಗಳಿಗೆ ಭದ್ರ ತಳಹದಿಯ ಕೊರತೆಯಿರುವುದರಿಂದ ಅವರ ಜೀವನವೂ ಸ್ಥಿರವಾಗಿರಲಾರದು ಎಂಬುದು ಇದರ ಹಿಂದಿನ ತಥ್ಯ. ಭದ್ರ ತಳಹದಿಯ ಕೊರತೆಯಿರುವ ಮನೆಗಳ ಅಡಿಯಲ್ಲಿರುವ ಕಂಬಗಳ ಮಧ್ಯೆಯೇ ಊರ್ಜಾ ಶಕ್ತಿ ಮುಕ್ತವಾಗಿ ಪ್ರವಹಿಸುತ್ತದೆ. </font><br />
<br />
<font style="font-size:11pt; color:#000000">ಇದು ಗಂಭೀರವಾದ ದೋಷವಲ್ಲವಾದರೂ ಸಾಧ್ಯವಾದಷ್ಟು ಇಂಥ ಮನೆಗಳನ್ನು ತಪ್ಪಿಸಿ ಎರಡನೇ ಅಥವಾ ಮೇಲಿನ ಮಹಡಿಯ ಮನೆಯನ್ನು ಆಯ್ದುಕೊಳ್ಳಬಹುದು. ಇಂಥ ಕಂಬಗಳ ಮೇಲಿರುವ ಕಟ್ಟಡಗಳಲ್ಲದೆ, ಯಾವುದೇ ಫ್ಲ್ಯಾಟ್ ಖರೀದಿ ಸಂದರ್ಭ ಎಲ್ಲಕ್ಕೂ ಮೇಲಿನ ಅಂತಸ್ತಿನಲ್ಲಿರುವ ಮನೆ ಕೊಳ್ಳುವ ಮುನ್ನ ಸ್ವಲ್ಪ ಯೋಚಿಸಿ. ಅಂದರೆ ನೀವು ಆರಿಸಿದ ಮನೆ ಮೇಲೆ ನೀರಿನ ಟ್ಯಾಂಕ್ ಇದೆಯೇ ಎಂಬುದನ್ನು ಗಮನಿಸಿ. ನೀರಿನ ಟ್ಯಾಂಕ್ ಇದ್ದರೆ ಆ ಮನೆ ವಾಸಯೋಗ್ಯವಲ್ಲ. </font><br />
<br />
<font style="font-size:11pt; color:#000000">ಆದರೆ, ಮನೆಯ ತಲೆ ಮೇಲೆಯೇ ನೀರಿನ ಟ್ಯಾಂಕ್ ಇರದೆ, ಬೇರೆ ಕಡೆಯಲ್ಲಿದ್ದರೆ ಅದನ್ನು ಖರೀದಿಸಬಹುದು. ವಿಶೇಷವಾಗಿ ಮನೆಯ ಮಲಗುವ ಕೋಣೆಯ ಮೇಲೆಯೇ ನೀರಿನ ಟ್ಯಾಂಕ್ ಇದ್ದರೆ ಅದು ಖರೀದಿಗೆ ಸರ್ವಥಾ ಯೋಗ್ಯವಲ್ಲ. ಯಾಕೆಂದರೆ ಫೆಂಗ್ ಶುಯಿ ಪ್ರಕಾರ, ಎತ್ತರದಲ್ಲಿ ನೀರಿರುವುದು ಮತ್ತು ನೀರಿನ ಕೆಳಗೇ ಮಲಗುವುದು ಯಾವತ್ತೂ ಅಪಾಯಕಾರಿ. ಒಂದೇ ಸಾಲಿನಲ್ಲಿ ಮೂರು ಬಾಗಿಲುಗಳು ಇರುವುದು ಅತ್ಯಂತ ದೋಷಕರ. </font><br />
<br />
<font style="font-size:11pt; color:#000000">ಯಾಕೆಂದರೆ ಈ ವ್ಯವಸ್ಥೆಯಿಂದಾಗಿ ಒಂದೇ ಸಾಲಿನಲ್ಲಿರುವ ಮೂರು ಬಾಗಿಲುಗಳಲ್ಲಿ ಚಿ ಶಕ್ತಿಯು ಅತಿ ವೇಗದಿಂದ ಪ್ರವಹಿಸಿ ಹೊರಗೆ ಹೋಗುತ್ತದೆ. ಮನೆಯ ಕೊನೆಯ ಕೋಣೆಯಲ್ಲಿರುವ ವ್ಯಕ್ತಿಯ ಮೇಲೆ ಈ ದೋಷದಿಂದಾಗಿ ಕೆಟ್ಟ ಪರಿಣಾಮ ಉಂಟಾಗುತ್ತದೆ. </font><br />
<br />
<font style="font-size:11pt; color:#000000">ಇದಕ್ಕೆ ಪರಿಹಾರವೆಂದರೆ ಮಧ್ಯದ ಒಂದು ಬಾಗಿಲಿನ ಸ್ಥಾನಾಂತರ ಮಾಡುವುದು.</font><br />
<br />]]></content:encoded>
      <pubDate>Sun, 03 Jun 2007 18:26:00 +0530</pubDate>
      <updatedDate>Wed, 30 Sep 2015 15:22:14 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಉತ್ಪಾದಕ ಚಕ್ರದ ಅದೃಷ್ಟ]]></title>
      <link>https://kannada.webdunia.com/article/vaastu-article/ಉತ್ಪಾದಕ-ಚಕ್ರದ-ಅದೃಷ್ಟ-107051200013_1.html</link>
      <guid>https://kannada.webdunia.com/article/vaastu-article/ಉತ್ಪಾದಕ-ಚಕ್ರದ-ಅದೃಷ್ಟ-107051200013_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಪ್ರಕೃತಿಯಲ್ಲಿ ಐದು ಬಗೆಯ ಮೂಲಾಧಾರಗಳು, ಮೂಲತತ್ವಗಳು ಇರುತ್ತವೆ. ಅದುವೇ ಕಾಷ್ಠ, ಅಗ್ನಿ, ಪೃಥ್ವಿ, ಧಾತು ಹಾಗೂ ಜಲ. ಈ  ಮೂಲಾಧಾರಗಳು ಎರಡು ಬಗೆಯಿಂದ ಪರಸ್ಪರ ಸಂಬಂಧ ಹೊಂದಿರುತ್ತವೆ. ಅರ್ಥಾತ್ ಎರಡು ಬಗೆಯ ಕಾಲಚಕ್ರಗಳನ್ನು ಈ ಮೂಲತತ್ವಗಳು ಹೊಂದಿರುತ್ತವೆ.]]></description>
      <content:encoded><![CDATA[<font style="font-size:11pt; color:#000000">ಪ್ರಕೃತಿಯಲ್ಲಿ ಐದು ಬಗೆಯ ಮೂಲಾಧಾರಗಳು, ಮೂಲತತ್ವಗಳು ಇರುತ್ತವೆ. ಅದುವೇ ಕಾಷ್ಠ, ಅಗ್ನಿ, ಪೃಥ್ವಿ, ಧಾತು ಹಾಗೂ ಜಲ. ಈ ಮೂಲಾಧಾರಗಳು ಎರಡು ಬಗೆಯಿಂದ ಪರಸ್ಪರ ಸಂಬಂಧ ಹೊಂದಿರುತ್ತವೆ. ಅರ್ಥಾತ್ ಎರಡು ಬಗೆಯ ಕಾಲಚಕ್ರಗಳನ್ನು ಈ ಮೂಲತತ್ವಗಳು ಹೊಂದಿರುತ್ತವೆ. </font><br />
<br />
<font style="font-size:11pt; color:#000000">ಒಂದು ಉತ್ಪಾದಕ ಚಕ್ರ ಹಾಗೂ ಮತ್ತೊಂದು ವಿಧ್ವಂಸಕ ಚಕ್ರ. ಉತ್ಪಾದಕ ಚಕ್ರ ಹೇಗಿರುತ್ತದೆ ಎಂದರೆ, ಕಾಷ್ಠ-ಅಗ್ನಿ-ಪೃಥ್ವಿ-ಧಾತು-ಜಲ ಈ ಕ್ರಮದಲ್ಲಿರುತ್ತದೆ. ಅಂದರೆ ಕಾಷ್ಠದಿಂದ ಅಗ್ನಿ ಉತ್ಪತ್ತಿಯಾಗುತ್ತದೆ. ಕಟ್ಟಿಗೆ ಸುಟ್ಟಾಗ ಬೆಂಕಿ ಬರುತ್ತದೆ ಎಂಬುದು ಉದಾಹರಣೆಯ ಅದೇ ರೀತಿ ಅಗ್ನಿಯು ಪೃಥ್ವಿಯ ಸೃಷ್ಟಿಗೆ ಕಾರಣವಾಗುತ್ತದೆ. ಅಂದರೆ ಅಗ್ನಿಯು ಉರಿದು ಬೂದಿ (ಪೃಥ್ವಿ) ನಿರ್ಮಾಣವಾಗುತ್ತದೆ. </font><br />
<br />
<font style="font-size:11pt; color:#000000">ಈ ಪೃಥ್ವಿಯಿಂದ ಧಾತು ಉದ್ಭವವಾಗುತ್ತದೆ. ಅಂದರೆ ಭೂಮಿಯ ಗರ್ಭದಿಂದ ಗಣಿಗಾರಿಕೆ ನಡೆಸಿ ಖನಿಜವನ್ನು ಎಳೆಯುತ್ತಾರೆ. ಈ ಧಾತುವು ಕರಗಿದಾಗ ಜಲೋತ್ಪನ್ನವಾಗುತ್ತದೆ. ಅಂದರೆ ಜಲದಂತೆ ದ್ರವ ಸ್ಥಿತಿಗೆ ಧಾತು ತಿರುಗುತ್ತದೆ. ಈ ಜಲದಿಂದಾಗಿಯೇ ಕಾಷ್ಠವು ಅಂದರೆ ಗಿಡ ಮರಗಳು, ಸಸ್ಯಗಳು ಬೆಳೆಯುತ್ತವೆ.</font><br />
<font style="font-size:11pt; color:#000000">ಈ ಮೂಲ ತತ್ವಗಳ ಚಕ್ರ ಅರ್ಥ ಮಾಡಿಕೊಂಡರೆ ಸುಲಭವಾಗುತ್ತದೆ.</font>]]></content:encoded>
      <pubDate>Sun, 03 Jun 2007 18:26:00 +0530</pubDate>
      <updatedDate>Wed, 30 Sep 2015 15:22:18 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಅದೃಷ್ಟ ವೃದ್ಧಿಸುವ ಅಕ್ವೇರಿಯಂ]]></title>
      <link>https://kannada.webdunia.com/article/vaastu-article/ಅದೃಷ್ಟ-ವೃದ್ಧಿಸುವ-ಅಕ್ವೇರಿಯಂ-107051200012_1.html</link>
      <guid>https://kannada.webdunia.com/article/vaastu-article/ಅದೃಷ್ಟ-ವೃದ್ಧಿಸುವ-ಅಕ್ವೇರಿಯಂ-107051200012_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ನಿಮ್ಮ ಅದೃಷ್ಟ ವೃದ್ಧಿಸಬೇಕೆ ಹಾಗಾದರೆ ಮನೆಗೆ ಒಂದು ಅಕ್ವೇರಿಯಮ್ ತನ್ನಿ. ಬಂಗಾರದ ಜಾತಿಯ ಮೀನುಗಳನ್ನು (ಗೋಲ್ಡ್ ಫಿಶ್) ಮನೆಯ ನೀರಿನ  ಟ್ಯಾಂಕ್‌ನಲ್ಲಿ ಅಥವಾ ಅಕ್ವೇರಿಯಮ್‌ನಲ್ಲಿ ಶೇಖರಿಸಿ ಇಡಿ. ಇದೊಂದು ಅದೃಷ್ಟ ವೃದ್ಧಿಸುವ ಪ್ರಭಾವಿ ಮಾರ್ಗ.]]></description>
      <content:encoded><![CDATA[<!--Image-->
<table align="Left" border="0" cellpadding="0" cellspacing="0">
	<tbody>
		<tr>
			<td align="left">
				<img alt="VAstu" border="0" class="imgArticle" src="/kn/articles/0705/12/images/img1070512012_1_1.jpg" /></td>
		</tr>
		<tr>
			<td>
				<table border="0" cellpadding="0" cellspacing="0" width="100%">
					<tbody>
						<tr>
							<td class="imgSource">
								PTI</td>
							<td width="8">
								 </td>
						</tr>
					</tbody>
				</table>
			</td>
		</tr>
	</tbody>
</table>
<!--endImage--><font style="font-size:11pt; color:#000000">ನಿಮ್ಮ ಅದೃಷ್ಟ ವೃದ್ಧಿಸಬೇಕೆ ಹಾಗಾದರೆ ಮನೆಗೆ ಒಂದು ಅಕ್ವೇರಿಯಮ್ ತನ್ನಿ. ಬಂಗಾರದ ಜಾತಿಯ ಮೀನುಗಳನ್ನು (ಗೋಲ್ಡ್ ಫಿಶ್) ಮನೆಯ ನೀರಿನ ಟ್ಯಾಂಕ್‌ನಲ್ಲಿ ಅಥವಾ ಅಕ್ವೇರಿಯಮ್‌ನಲ್ಲಿ ಶೇಖರಿಸಿ ಇಡಿ. ಇದೊಂದು ಅದೃಷ್ಟ ವೃದ್ಧಿಸುವ ಪ್ರಭಾವಿ ಮಾರ್ಗ.</font><br />
<br />
<font style="font-size:11pt; color:#000000">ಆದರೆ ಈ ಟ್ಯಾಂಕ್‌ನಲ್ಲಿ ಒಂಬತ್ತು ಬಂಗಾರದ ಮೀನುಗಳನ್ನು ಇಡಬೇಕು. ಅವುಗಳಲ್ಲಿ ಎಂಟು ಕೆಂಪು ಬಣ್ಣ ಅಥವಾ ಬಂಗಾರದ ಬಣ್ಣ ಮತ್ತು ಒಂದು ಕಪ್ಪುಬಣ್ಣದ್ದಾಗಿರಬೇಕು. ಒಂದೊಮ್ಮೆ ಇದರಲ್ಲಿ ಒಂದು ಬಂಗಾರದ ಮೀನು ಸತ್ತರೆ ಚಿಂತಿಸುವ ಅಗತ್ಯವಿಲ್ಲ. ಇನ್ನೊಂದನ್ನು ತಂದು ಟ್ಯಾಂಕ್ ನಲ್ಲಿ ಬಿಡಬಹುದು. ಅಕ್ವೇರಿಯಂನಲ್ಲಿ ಒಂದು ಮೀನು ಸತ್ತರೆ ಮನೆಯಲ್ಲಿನ ದುರಾದೃಷ್ಟ ತೊಲಗುತ್ತದೆ ಎನ್ನುವ ನಂಬಿಕೆ. ಇಲ್ಲದಿದ್ದರೆ ಆಪತ್ತು ಮನೆಯ ಕುಟುಂಬದ ಸದಸ್ಯನಿಗೆ ಬರುತ್ತಿತ್ತು ಎಂದು ಹೇಳಲಾಗುತ್ತದೆ. </font><br />
<br />
<font style="font-size:11pt; color:#000000">ಶಯನಗೃಹ, ಶೌಚಾಲಯಗಳಲ್ಲಿ ಬಂಗಾರದ ಮೀನುಗಳನ್ನು ಇಡಬಾರದು. ಉತ್ತಮ ಸ್ಥಳವೆಂದರೆ ಮನೆಯಹಾಲ್‌ ಮತ್ತು ಸರಿಯಾದ ದಿಕ್ಕು ಪೂರ್ವ,ಆಗ್ನೆಯ ಅಥವಾ ಉತ್ತರ. ಅಕ್ವೇರಿಯಂಗಳನ್ನು ಸರಿಯಾದ ಸ್ಥಳದಲ್ಲಿ ಇಟ್ಟರೆ ಇದು ಅದೃಷ್ಟ ತಂದು ಕೊಡುತ್ತದೆ. ತಪ್ಪು ಸ್ಥಳದಲ್ಲಿ ಇಟ್ಟರೆ ಆಪಾಯಕಾರಿ ಎಂದು ರುಜುವಾತುಪಡಿಸುತ್ತದೆ. ಪ್ರವೇಶದ್ವಾರದ ಬಲಗಡೆ ಅಕ್ವೇರಿಯಂ ಇಡಬಾರದು. ಹಾಗೆ ಇಟ್ಟಲ್ಲಿ ಮನೆಯ ಯಜಮಾನನ ದೃಷ್ಟಿ ಪರಸ್ತ್ರೀಯರೆಡೆಗೆ ಹರಿಯುತ್ತದೆ ಎನ್ನಲಾಗಿದೆ. </font><br />
<br />
(<font style="font-size:11pt; color:#000000">ವೀಬಿ)</font>]]></content:encoded>
      <pubDate>Sun, 03 Jun 2007 18:25:00 +0530</pubDate>
      <updatedDate>Wed, 30 Sep 2015 15:22:26 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಮಗುವಿಲ್ಲದ ಮನೆ]]></title>
      <link>https://kannada.webdunia.com/article/vaastu-article/ಮಗುವಿಲ್ಲದ-ಮನೆ-107051200011_1.html</link>
      <guid>https://kannada.webdunia.com/article/vaastu-article/ಮಗುವಿಲ್ಲದ-ಮನೆ-107051200011_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಂತಾನವಿಲ್ಲದ ದಂಪತಿಗಳ ಗೋಳು ಹೇಳತೀರದು. ಮಗು ಮನೆಗೆ ದೀಪವಿದ್ದಂತೆ. ಕುಟುಂಬಕ್ಕೆ ಯಾವುದೇ ದೋಷವಿರದಿದ್ದರು ಅನೇಕ ದಂಪತಿಗಳಿಗೆ  ಮಕ್ಕಳಾಗುವದಿಲ್ಲ.]]></description>
      <content:encoded><![CDATA[<!--Image-->
<table align="Left" border="0" cellpadding="0" cellspacing="0">
	<tbody>
		<tr>
			<td align="left">
				<img alt="Children" border="0" class="imgArticle" src="/kn/articles/0705/12/images/img1070512011_1_1.jpg" /></td>
		</tr>
		<tr>
			<td>
				<table border="0" cellpadding="0" cellspacing="0" width="100%">
					<tbody>
						<tr>
							<td class="imgSource">
								PTI</td>
							<td width="8">
								 </td>
						</tr>
					</tbody>
				</table>
			</td>
		</tr>
	</tbody>
</table>
<!--endImage--><font style="font-size:11pt; color:#000000">ಸಂತಾನವಿಲ್ಲದ ದಂಪತಿಗಳ ಗೋಳು ಹೇಳತೀರದು. ಮಗು ಮನೆಗೆ ದೀಪವಿದ್ದಂತೆ. ಕುಟುಂಬಕ್ಕೆ ಯಾವುದೇ ದೋಷವಿರದಿದ್ದರು ಅನೇಕ ದಂಪತಿಗಳಿಗೆ ಮಕ್ಕಳಾಗುವದಿಲ್ಲ. </font><br />
<br />
<font style="font-size:11pt; color:#000000">ಅದು ಹೆಚ್ಚಾಗಿ ಕಾಣ ಸಿಗುವದು ನಗರಗಳಲ್ಲಿ ಮಾತ್ರಆಧುನಿಕ ಒತ್ತಡದಿಂದ ಕೂಡಿದ ಜೀವನ, ಪ್ರದೂಷಣೆವೇ ಕಾರಣವಾಗಿರುತ್ತದೆ ಎಂದು ವಾಸ್ತು ಹೇಳುತ್ತದೆ. ಒತ್ತಡ ,ಪ್ರದೂಷಣೆ ಗರ್ಭಾಶಯದ ಉಷ್ಣ ಕಡಿಮೆ ಮಾಡುತ್ತದೆ. ಇದರಿಂದ ಗರ್ಭಧಾರಣೆ ಶಕ್ತಿ ಕಡಿಮೆ ಮಾಡುತ್ತದೆ. </font><br />
<br />
<font style="font-size:11pt; color:#000000">ಪ್ರತಿಯೊಬ್ಬ ವ್ಯಕ್ತಿಗೆ ಅದೃಷ್ಟ ನೀಡುವ ತನ್ನದೆ ಆದ ದಿಕ್ಕು ಇರುತ್ತದೆನಿಯನ್ ಯೆನ್ ದಿಕ್ಕೂ ಎಂದು ಕರೆಯುತ್ತಾರೆ.ಮಲಗುವ ಕೋಣೆಯಲ್ಲಿ ನಿಯನ್ ಯೆನ್ ದಿಕ್ಕಿನ ಕಡೆ ತಲೆ ಮಾಡಿ ಮಲಗಬೇಕು ತೊಲೆಯ ಕೆಳಗೆ ಮಲಗಬಾರದು. </font><br />
<br />
<font style="font-size:11pt; color:#000000">ಮನೆಯ ಪ್ರವೇಶದ್ವಾರವನ್ನು ಪರೀಕ್ಷಿಸಿಕೊಳ್ಳಿ, ಮಲಗುವ ಕೋಣೆಯಲ್ಲಿ ಹರಿತವಾದ ಬಾಣಗಳು ಇರುವಂತ ಚಿತ್ರವನ್ನು ಹಾಕಬೇಡಿ. ರಾತ್ರಿ ಮಲಗುವಾಗ ಸಂತಾನಕ್ಕಾಗಿ ಯತ್ನಿಸುತ್ತಿರುವಾಗ ಇಂಪಾದ ಸಂಗೀತ ಆಲಿಸಿ ಒತ್ತಡದಲ್ಲಿರಬೇಡಿ ಆನಂದವಾಗಿರಿ</font>]]></content:encoded>
      <pubDate>Sun, 03 Jun 2007 18:25:00 +0530</pubDate>
      <updatedDate>Wed, 30 Sep 2015 15:22:29 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ನೈಜ ವಾಸ್ತುವಿನ ನಿಯಮ]]></title>
      <link>https://kannada.webdunia.com/article/vaastu-article/ನೈಜ-ವಾಸ್ತುವಿನ-ನಿಯಮ-107051200010_1.html</link>
      <guid>https://kannada.webdunia.com/article/vaastu-article/ನೈಜ-ವಾಸ್ತುವಿನ-ನಿಯಮ-107051200010_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು.]]></description>
      <content:encoded><![CDATA[<!--Image-->
<table align="Left" border="0" cellpadding="0" cellspacing="0">
	<tbody>
		<tr>
			<td align="left">
				<img alt="VASTU" border="0" class="imgArticle" src="/kn/articles/0705/12/images/img1070512010_1_1.jpg" /></td>
		</tr>
		<tr>
			<td>
				<table border="0" cellpadding="0" cellspacing="0" width="100%">
					<tbody>
						<tr>
							<td class="imgSource">
								PTI</td>
							<td width="8">
								 </td>
						</tr>
					</tbody>
				</table>
			</td>
		</tr>
	</tbody>
</table>
<!--endImage--><font style="font-size:11pt; color:#000000">ಸಾಮಾನ್ಯವಾಗಿ ಮನೆಯ ಹೊಸ್ತಿಲಿಗೆ ಅರಿಶಿಣ ಹಚ್ಚುವುದರಿಂದ ಅದು ಕ್ರಿಮಿ ಕೀಟಗಳನ್ನು ನಾಶ ಮಾಡುವುದು. ಅದರ ಜೊತೆಗೆ ಕೆಟ್ಟ ದೃಷ್ಟಿಯು ಬೀಳದು.</font><br />
<br />
<font style="font-size:11pt; color:#000000">ಮನೆಯ ಗೋಡೆಯನ್ನು ಕಟ್ಟುವಾಗ ನೈರುತ್ಯದಿಂದ ಕಟ್ಟಿದರೆ, ಅದು ಮನೆಯವರಿಗೆಲ್ಲರಿಗೂ ಶುಭದಾಯಕವಾಗುತ್ತದೆ.ಮನೆಯ ದ್ವಾರವನ್ನು ದಕ್ಷಿಣ ಆಗ್ನೇಯವಾಗಿ ಕಟ್ಟಿದರೆ, ಅದು ಮಹಿಳೆಯರಿಗೆ ತುಂಬಾ ಉಪಕಾರವಾಗುತ್ತದೆ. </font><br />
<br />
<font style="font-size:11pt; color:#000000">ಉತ್ತರದಿಂದ ದಕ್ಷಿಣ ದ್ವಾರಕ್ಕೆ ಸುಗಮ ದಾರಿಯ ಆಗಮನವಿದ್ದರೆ, ಅದು ಸಕಲ ಸಿರಿಗೆ ಆಹ್ವಾನ ನೀಡಿದಂತೆ.</font>]]></content:encoded>
      <pubDate>Sun, 03 Jun 2007 18:25:00 +0530</pubDate>
      <updatedDate>Wed, 30 Sep 2015 15:22:33 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ತೊಲೆಗಳು]]></title>
      <link>https://kannada.webdunia.com/article/vaastu-article/ತೊಲೆಗಳು-107051200009_1.html</link>
      <guid>https://kannada.webdunia.com/article/vaastu-article/ತೊಲೆಗಳು-107051200009_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಸಾಮಾನ್ಯವಾಗಿ ಎಲ್ಲಾ ತರಹದ ಕಟ್ಟಡಗಳಲ್ಲಿ ಕಂಡುಬರುವ ತೊಲೆಗಳು ಕೂಡ ವಾಸ್ತುವಿನ ಪ್ರಕಾರ ಶುಭಸೂಚಕವಾದುದಾಗಿದ್ದು, ಮನುಷ್ಯನ ಆಯುಷ್ಯ,  ಆರೋಗ್ಯ, ಯಶಸ್ಸು ಮುಂತಾದವುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.]]></description>
      <content:encoded><![CDATA[<!--Image-->
<table align="Left" border="0" cellpadding="0" cellspacing="0">
	<tbody>
		<tr>
			<td align="left">
				<img alt="VAstu" border="0" class="imgArticle" src="/kn/articles/0705/12/images/img1070512009_1_1.jpg" /></td>
		</tr>
		<tr>
			<td>
				<table border="0" cellpadding="0" cellspacing="0" width="100%">
					<tbody>
						<tr>
							<td class="imgSource">
								PTI</td>
							<td width="8">
								 </td>
						</tr>
					</tbody>
				</table>
			</td>
		</tr>
	</tbody>
</table>
<!--endImage--><font style="font-size:11pt; color:#000000">ಸಾಮಾನ್ಯವಾಗಿ ಎಲ್ಲಾ ತರಹದ ಕಟ್ಟಡಗಳಲ್ಲಿ ಕಂಡುಬರುವ ತೊಲೆಗಳು ಕೂಡ ವಾಸ್ತುವಿನ ಪ್ರಕಾರ ಶುಭಸೂಚಕವಾದುದಾಗಿದ್ದು, ಮನುಷ್ಯನ ಆಯುಷ್ಯ, ಆರೋಗ್ಯ, ಯಶಸ್ಸು ಮುಂತಾದವುಗಳನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. </font><br />
<br />
<font style="font-size:11pt; color:#000000">ಕಚೇರಿಗಳಲ್ಲಿ ತೊಲೆಗಳ ಕೆಳಗೆ ಕುಳಿತು ಕೆಲಸ ಮಾಡಿದಲ್ಲಿ, ಹಾಗೆಯೇ ಮನೆಯಲ್ಲಿ ತೊಲೆಗಳ ಕೆಳಗೆ ಕುಳಿತು ಓದುವುದು, ಬರೆಯುವುದು ಹಾಗೂ ಮಲಗುವುದನ್ನು ಮಾಡುವುದರಿಂದಲೂ ಸಹ ಆ ವ್ಯಕ್ತಿಗೆ ಅನಾರೋಗ್ಯ, ಅಪಯಶಸ್ಸು, ವೃತ್ತಿಯಲ್ಲಿ ಹಿನ್ನಡೆ ಮುಂತಾದವು ಕಾಡಬಹುದು. ಏಕೆಂದರೆ, ತೊಲೆಗಳ ಕೆಳಗೆ ಕುಳಿತುಕೊಳ್ಳುವುದರಿಂದ ಮೇಲಿನಿಂದ ತಲೆಗೆ ಒತ್ತಡ ಬೀಳುತ್ತದೆ. </font><br />
<br />
<font style="font-size:11pt; color:#000000">ಅಲ್ಲದೆ, ತೊಲೆಗಳು ಹಾನಿಕಾರಕ ಬಾಣಗಳನ್ನು ಬಿಡುಗಡೆ ಮಾಡುವುದರಿಂದ ಆ ವ್ಯಕ್ತಿಯ ಮಿದುಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ವ್ಯಕ್ತಿ ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುವುದಲ್ಲದೆ, ಆರೋಗ್ಯ ಕೂಡ ಅಸ್ತ್ಯವ್ಯಸ್ತ್ಯವಾಗುವ ಸಾಧ್ಯತೆಯಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.</font>]]></content:encoded>
      <pubDate>Sun, 03 Jun 2007 18:25:00 +0530</pubDate>
      <updatedDate>Wed, 30 Sep 2015 15:22:36 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಭಾರತೀಯ ವಾಸ್ತುಶಾಸ್ತ್ರ]]></title>
      <link>https://kannada.webdunia.com/article/vaastu-article/ಭಾರತೀಯ-ವಾಸ್ತುಶಾಸ್ತ್ರ-107050500013_1.html</link>
      <guid>https://kannada.webdunia.com/article/vaastu-article/ಭಾರತೀಯ-ವಾಸ್ತುಶಾಸ್ತ್ರ-107050500013_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಭಾರತೀಯ ವಾಸ್ತು ಶಾಸ್ತ್ರ ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಚ್ಚಡ ಇತ್ಯಾದ ನಿರ್ಮಾಣಗಳು- ಇವುಗಳ ಕುರಿತಾದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.]]></description>
      <content:encoded><![CDATA[<font style="font-size:11pt; color:#000000">ಭಾರತೀಯ ವಾಸ್ತು ಶಾಸ್ತ್ರವು ಪ್ರಾಚೀನ ಇತಿಹಾಸ ಹೊಂದಿದೆ. ವಾಸ್ತು ಎಂದರೆ ಮನೆ, ಕಟ್ಟಡ ಇತ್ಯಾದಿ ನಿರ್ಮಾಣಗಳು. ಇವುಗಳಿಗೆ ಸಂಬಂಧಿಸಿದ ಒಳಿತು ಕೆಡುಕುಗಳನ್ನು ತಿಳಿಸುವ ಶಾಸ್ತ್ರ ಇದಾಗಿರುವುದರಿಂದ ಗೃಹಶಾಂತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.</font><br />
<br />
<font style="font-size:11pt; color:#000000">ಭಾರತೀಯ ವಾಸ್ತು ಶಾಸ್ತ್ರವು ಪಂಚಭೂತಗಳನ್ನಾಧರಿಸಿ ವಿವರಣೆ ನೀಡುತ್ತದೆ. ಗಾಳಿ, ಬೆಳಕು, ನೀರು , ನೆಲ , ಆಕಾಶ ಇತ್ಯಾದಿಗಳನ್ನಾಧರಿಸಿ ನಿರ್ಮಾಣದ ಕುರಿತು ವಿವರಣೆ ನೀಡುತ್ತದೆ. ವಾಸ್ತುಶಾಸ್ತ್ರವು ಜ್ಯೋತಿಷ್ಯದ ಒಂದು ಅಂಗವಾಗಿಯೂ ಪರಿಗಣಿಸಲ್ಪಡುತ್ತದೆ.</font><br />
<br />
<font style="font-size:11pt; color:#000000">ಗೃಹ ಇತ್ಯಾದಿ ನಿರ್ಮಾಣದ ವೇಳೆ ನಿವೇಶನದ ಆಕಾರ, ದಿಕ್ಕುಗಳು, ಇತ್ಯಾದಿಗಳನ್ನಾಧರಿಸಿ ಮಾಹಿತಿ ನೀಡುತ್ತದೆ. ನಿವೇಶನಗಳನ್ನು ವಾಸ್ತುವಿನಲ್ಲಿ ಆಯಗಳಾಗಿ ವಿಭಾಗಿಸಿ ಮನೆಯ ವಿಸ್ತಾರಕ್ಕನುಗಣವಾಗಿ ನಿರ್ದೇಶಿಸಲಾಗುವುದು. ಇದರಂತೆ ಧ್ವಜ ಆಯ, ಗಜ ಆಯ ಮುಂತಾಗಿ ಹೆಸರಿಸಲಾಗುವುದು.</font><br />
<br />
<font style="font-size:11pt; color:#000000">ವಾಸ್ತುವು ನಿರ್ಮಾಣ ಪರಿಸರದಲ್ಲಿರುವ ಶುಭಾರಕ ಶಕ್ತಿಯನ್ನು ಮಾಲಕನ ಹಿತಕ್ಕನುಗುಣವಾಗಿ ಮನೆಯೊಳಗೆ ಆವಾಹಿಸುವಂತಹ ಒಳಿತನ್ನುಂಟುಮಾಡುತ್ತದೆ. ಮನೆ ಇತ್ಯಾದಿ ನಿರ್ಮಾಣಗಳು ಯಾವ ದಿಕ್ಕಿಗೆ ಅಭಿಮುಖವಾಗಿರಬೇಕು. ಅನುಬಂಧಿತ ಕಟ್ಟಡಗಳು ಯಾವ ದಿಕ್ಕಿನಲ್ಲಿದ್ದರೆ ಅಶುಭ. ಈ ಮುಂತಾದ ಕಾರ್ಯಗಳನ್ನು ವಾಸ್ತು ನಿರ್ದೇಶಿಸುತ್ತದೆ.</font>]]></content:encoded>
      <pubDate>Sun, 03 Jun 2007 17:50:00 +0530</pubDate>
      <updatedDate>Wed, 30 Sep 2015 15:22:46 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
    <item>
      <title><![CDATA[ಚೀನಿ ವಾಸ್ತು ಶಾಸ್ತ್ರ ಫೆಂಗ್‌ ಶುಯಿ]]></title>
      <link>https://kannada.webdunia.com/article/vaastu-article/ಚೀನಿ-ವಾಸ್ತು-ಶಾಸ್ತ್ರ-ಫೆಂಗ್‌-ಶುಯಿ-107050400001_1.html</link>
      <guid>https://kannada.webdunia.com/article/vaastu-article/ಚೀನಿ-ವಾಸ್ತು-ಶಾಸ್ತ್ರ-ಫೆಂಗ್‌-ಶುಯಿ-107050400001_1.html</guid>
      <media:thumbnail url="https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg"/>
      <image>https://nonprod-media.webdunia.com/public_html/_media/kn/img/article/2015-09/30/thumb/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1_1/1443619973-393.jpg</image>
      <description><![CDATA[ಚೀನಾ ಮೂಲದ ಫೆಂಗ್‌ ಶುಯಿ ವಾಸ್ತುಶಾಸ್ತ್ರಕ್ಕೆ ಐದು ಸಹಸ್ರಾಬ್ದಗಳಿಗೂ ಹಿಂದಿನ ಇತಿಹಾಸವಿದೆ.  ಈ ಶಾಸ್ತ್ರವು]]></description>
      <content:encoded><![CDATA[<font style="font-size:11pt; color:#000000">ಚೀನಾ ಮೂಲದ ಫೆಂಗ್‌ ಶುಯಿ ವಾಸ್ತುಶಾಸ್ತ್ರಕ್ಕೆ ಐದು ಸಹಸ್ರಾಬ್ದಗಳಿಗೂ ಹಿಂದಿನ ಇತಿಹಾಸವಿದೆ. ಈ ಶಾಸ್ತ್ರವು ಗೃಹ ಸಂಬಂಧಿ ವಿಚಾರಗಳಿಗೆ ಪ್ರಾಧಾನ್ಯ ನೀಡಿದೆಯಾದರೂ ಕಲೆ ಮತ್ತು ವೈಜ್ಞಾನಿಕ ಮಹತ್ವ ಹೊಂದಿದೆ.</font><br />
<br />
<font style="font-size:11pt; color:#000000">ಫೆಂಗ್‌ ಶುಯಿಯು ಗಾಳಿ ಮತ್ತು ನೀರಿನ ಅಧ್ಯಯನ ನಡೆಸುವ ಶಾಸ್ತ್ರ. ಭಾರತೀಯ ವಾಸ್ತು ಶಾಸ್ತ್ರದಂತೆ ಇಲ್ಲಿಯೂ ಪಂಚಭೂತಗಳಾದ ವಾಯು, ನೀರು, ಬೆಳಕು, ಭೂಮಿ, ಆಕಾಶಗಳನ್ನು ಅಧ್ಯಯನಕ್ಕೆ ಬಳಸಲಾಗುತ್ತದೆ. ಆದರೆ ನೀರನ್ನು ಐಶ್ವರ್ಯಕ್ಕೆ ಪರ್ಯಾಯವಾಗಿ ಗಾಳಿಯನ್ನು ದಿಕ್ಕುಗಳಿಗೆ ಪರ್ಯಾಯವಾಗಿ ಪರಿಗಣಿಸಲಾಗುವುದು.</font><br />
<br />
<br />
<font style="font-size:11pt; color:#000000">ಶುಭ ಹಾಗೂ ಅಶುಭ ಶಕ್ತಿಗಳನ್ನು ಆಧಾವಾಗಿ ಪ್ರವಚಿಸುವ ಶಾಸ್ತ್ರವಾಗಿದ್ದು, ವಾಸಸ್ಥಳದಲ್ಲಿ ಜನರಿಗೆ ಅಶುಭಕಾರಕ ಶಕ್ತಿಗಳನ್ನು ದುರ್ಬಲಗೊಳಿಸುವ ಹಾಗೂ ಶುಭಕಾರಕ ಶಕ್ತಿಗಳನ್ನು ವೃದ್ದಿಸುವ ಸಲಕರಣೆಗಳನ್ನು ಇರಿಸಲು ಶಿಫಾರಸು ಮಾಡುತ್ತದೆ. ಈ ಉದ್ದೇಶಗಳಿಗೆ ಬಹಳಷ್ಟು ಉಪಕರಣಗಳನ್ನು ಶುಭ ಅಥವಾ ಅಶುಭ ಎಂದು ಫೆಂಗ್‌ ಶುಯಿ ಹೆಸರಿಸಿದೆ.</font><br />
<br />
<font style="font-size:11pt; color:#000000">ವಾಸಸ್ಥಳದಲ್ಲಿ ಶುಭಕಾರಕ ಶಕ್ತಿಗಳಿದ್ದರೂ ನಿರ್ದಿಷ್ಟ ಸಲಕರಣೆಯನ್ನು ಫೆಂಗ್‌ಶುಯಿ ಸೂಚನೆಯಂತೆ ಬಳಸಿದರೆ ಅದು ಬಲವರ್ಧಕವಾಗಿ ಬಳಕೆಯಾಗುವುದು ಎಂದು ಶಾಸ್ತ್ರ ಹೆಸರಿಸುತ್ತದೆ. ಚಿತ್ರಪಟಗಳು, ಧ್ವನಿಎಬ್ಬಿಸುವ ಗಂಟೆಗಳು,ಜೋಡಿಹಕ್ಕಿಗಳು, ಡ್ರಾಗನ್‌, ಮೂರು ಕಾಲಿನ ಕಪ್ಪೆ, ನಗುವ ಬುದ್ಧ ಮುಂತಾಗಿ ಈ ಪಟ್ಟಿಯಲ್ಲಿ ಅನೇಕ ವಿಷಯಗಳಿವೆ.</font><br />
<br />
<font style="font-size:11pt; color:#000000">ಮನೆಯ ನಿವೇಶನಗಳನ್ನು ಯಾವ ರೀತಿ ಆಯ್ಕೆ ಮಾಡಬೇಕು. ನಿವೇಶನದಲ್ಲಿ ಎಷ್ಟು ಮೂಲೆಗಳಿರಬೇಕು. ನಿವೇಶನಗಳಲ್ಲಿ ಮನೆ-ಕಟ್ಟಡಗಳನ್ನು ನಿರ್ಮಿಸುವಾಗ ಶುಭಶಕ್ತಿಗಳನ್ನು ಪ್ರಭಾವಗೊಳಿಸಲು ಅನುಸರಿಸಬೇಕಾದ ಕ್ರಮಗಳನ್ನು ಫೆಂಗ್‌ಶುಯಿ ನಿಷ್ಕರ್ಷಿಸುತ್ತದೆ.</font>]]></content:encoded>
      <pubDate>Sun, 03 Jun 2007 17:48:00 +0530</pubDate>
      <updatedDate>Wed, 30 Sep 2015 15:21:31 +0530</updatedDate>
      <category><![CDATA[vaastu article]]></category>
      <authorname>ಇಳಯರಾಜ</authorname>
    </item>
  </channel>
</rss>
