'ಅಪ್ ಕಾ ಸುರೂರ್' ಚಿತ್ರದ ನಂತರ ಹಿಮೇಶ್ ರೇಶಮಿಯಾ ಕೇವಲ ಒಂದು ಚಿತ್ರಕ್ಕಷ್ಟೇ ಸಹಿ ಹಾಕಿದ್ದರು-'ಕರ್ಜ್'. ಆದರೆ 'ಕರ್ಜ್' ಚಿತ್ರ ಮಾಡುತ್ತಿರಬೇಕಾದರೆ, ಮ್ಯೂಸಿಶಿಯನ್, ಗಾಯಕ ಮತ್ತು ಈಗ ನಟರಾಗಿರುವ ಹಿಮೇಶ್ ನಾಲ್ಕು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ನಾಲ್ಕೂ ಚಿತ್ರಗಳು ಮುಂದಿನ ವರ್ಷ-2009ರ...
ಸಂತಾ ಮೊದಲ ಬಾರಿ ವಿಮಾನ ಹತ್ತಿ ಬಾಂಬೆಗೆ ಬರುತ್ತಿದ್ದ.ಬಾಂಬೆ ಸಮಿಪಿಸುತ್ತಿದ್ದಂತೆ ಅವನು ಜೋರಾಗಿ ಬಾಂಬೆ ಬಾಂಬೆ ಎಂದು ಕೂಗಿಕೊಳ್ಳಲು ಪ್ರಾರಂಭಿಸಿದ, ಆಗ ಗಗನ ಸಖಿ ಸಂತಾನಿಗೆ ಬಿ ಸೈಲೆಂಟ್ ಎಂದು ಹೇಳಿದಳು.
ಆಗ ಸಂತಾ ಮತ್ತೆ ಬಾಂಬೆ ಬಾಂಬೆ ಎಂದು ಕೂಗಿಕೊಳ್ಳಲಾರಂಭಿಸಿದ.