ನಿರ್ಮಾಪಕರಿಗೆ ಕೆಲವೊಮ್ಮೆ ದಿಢೀರ್ ಆಗಿ ಚಿತ್ರದ ನಾಯಕನ ಮೇಲೆ ಪ್ರೀತಿ ಉಕ್ಕಿ ಬರುವುದುಂಟು. ಇದಕ್ಕೆ ಉಡುಗೊರೆಯೇ ಸಂಕೇತ. ಇದು ಸಾಮಾನ್ಯವಾಗಿ ಕಂಡು ಬರುವ ಚಿತ್ರಣ. ಇದೀಗ ಅಂತಹ ಪ್ರೀತಿಗೆ ಗುರಿಯಾದವರು ನಾಯಕ ನಟ ಅಜಯ್.ಜಾಜಿ ಮಲ್ಲಿಗೆ’ ಚಿತ್ರದ ನಿರ್ಮಾಪಕ ಪಣಜಿ ನಾಗರಾಜ್ ಪ್ರೀತಿಯಿಂದ ಅಜಯ್ಗೆ ...
ಈ ಬಾರಿ ಧಾರ್ಮಿಕ ಯಾತ್ರೆಯಲ್ಲಿ, ಬನ್ನಿ, ಶ್ರೀ ಕ್ಷೇತ್ರ ಮನುದೇವಿ ಮಂದಿರವನ್ನು ನೋಡೋಣ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶವನ್ನು ಪ್ರತ್ಯೇಕಿಸುವ ಸಾತ್ಪುರ ಪರ್ವತಾವಳಿಯ ಹಚ್ಚ ಹಸಿರಿನ ಮಡಿಲಲ್ಲಿದೆ ಖಾಂದೇಶ್ನ ಮನುದೇವಿ ಮಂದಿರ. ಇಲ್ಲಿಯ ಅಧಿದೇವತೆ ಮಾತೆ ಮನುದೇವಿ.