ದಕ್ಷಿಣ ಕರ್ನಾಟಕದಲ್ಲಿ ಪೂರ್ವ ಘಟ್ಟಗಳ ಉತ್ತುಂಗ ಶಿಖರಗಳಲ್ಲೊಂದಾದ ಮಲೆ ಮಹದೇಶ್ವರ ಬೆಟ್ಟ, ನಿಸರ್ಗದ ಮಡಿಲಲ್ಲಿ ನೆಲೆಗೊಂಡಿರುವ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಕರ್ನಾಟಕದಲ್ಲಿ ಮಲೆಮಹದೇಶ್ವರ ಬೆಟ್ಟ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಸುತ್ತಮುತ್ತ ದಟ್ಟ ಅರಣ್ಯದ ಮಧ್ಯೆ ಸುಮಾರು 3ಸಾವಿರ ಅಡಿ ಎತ್ತರದ ನಡುಮಲೆಯಲ್ಲಿ ಪ್ರಶಾಂತ ಪರಿಸರದಲ್ಲಿ ಶ್ರೀಕ್ಷೇತ್ರ ಸೌಂದರ್ಯೋಪಾಸನೆ ದೃಷ್ಟಿಯಿಂದಲೂ ಪ್ರಮುಖ ಸ್ಥಳವಾಗಿದೆ.
ಭಾರತೀಯ, ಅದರಲ್ಲೂ ದಕ್ಷಿಣ ಭಾರತೀಯ ನವದಂಪತಿಗಳು ಮಧುಚಂದ್ರಕ್ಕೆ ಹೋಗಬೇಕೆಂದಿದ್ದಾಗ ಅವರ ಮನಸ್ಸಿನಲ್ಲಿ ಸುಳಿದಾಡುವ ಮೊದಲ ಕೆಲವು ಪದಗಳಲ್ಲಿ ಕೊಡೈಕೆನಾಲ್ ಕೂಡ ಒಂದು. ನವದಂಪತಿಗಳಷ್ಟೇ ಅಲ್ಲದೇ, ಅನುಭವೀ ದಂಪತಿಗಳು ಹಾಗೂ ಭಾವೀ ದಂಪತಿಗಳಿಗೆಂದು ಹೇಳಿ....
ಭಾರತೀಯ, ಅದರಲ್ಲೂ ದಕ್ಷಿಣ ಭಾರತೀಯ ನವದಂಪತಿಗಳು ಮಧುಚಂದ್ರಕ್ಕೆ ಹೋಗಬೇಕೆಂದಿದ್ದಾಗ ಅವರ ಮನಸ್ಸಿನಲ್ಲಿ ಸುಳಿದಾಡುವ ಮೊದಲ ಕೆಲವು ಪದಗಳಲ್ಲಿ ಕೊಡೈಕೆನಾಲ್ ಕೂಡ ಒಂದು. ನವದಂಪತಿಗಳಷ್ಟೇ ಅಲ್ಲದೇ, ಅನುಭವೀ ದಂಪತಿಗಳು ಹಾಗೂ ಭಾವೀ ದಂಪತಿಗಳಿಗೆಂದು ಹೇಳಿ....