ಒಮ್ಮೆ ಎಲ್ಲಾ ತರಕಾರಿಗಳು ಸಭೆ ಸೇರಿದವು. ತಮ್ಮ ವಾರ್ಷಿಕೋತ್ಸವಕ್ಕೆ ಏನಾದರೂ ಹೊಸ ಕಾರ್ಯಕ್ರಮ ನಡೆಸಬೇಕೆಂದು ಗುಂಪಿನಲ್ಲಿದ್ದ ಹಾಗಲಕಾಯಿ ಸ್ವರವೆತ್ತಿತು. ಅಲ್ಲಿ ನೆರೆದಿದ್ದ ಎಲ್ಲಾ ತರಕಾರಿಗಳು ಮುಖ ಮುಖ ನೋಡಿಕೊಂಡು ವಾರ್ಷಿಕೋತ್ಸವಕ್ಕೆ ಹೊಸ ಕಾರ್ಯಕ್ರಮವನ್ನು...
ಒಂದು ದಿನ ರಾಮುವಿಗೆ ಕನಸಿನಲ್ಲಿ ಒಬ್ಬ ಮುದಿಯ ಬಂದು ಮನೆಯ ಹಿತ್ತಲಿನಲ್ಲಿ ತಾಳೆ ಮರದ ಕೆಳಗೆ ನಿಧಿ ಇದೆ ಎಂದು ಹೇಳುತ್ತಾನೆ. ಮಾರನೇ ದಿನ ರಾಮು ಹಿತ್ತಲಿಗೆ ಹೋಗಿ ಆ ತಾಳೆ ಮರದ ಕೆಳಗೆ ಅಗೆಯಲು ಪ್ರಾರಂಭಿಸುತ್ತಾನೆ. ರಾಮು ಮಣ್ಣು ಅಗೆಯಲು ಪ್ರಾರಂಭಿಸುತ್ತಾನೆ. ಮಣ್ಣು ಅಗೆದು ಅಗೆದು ಮೇಲೆ...